ನೃತ್ಯ ಸ್ಪರ್ಧೆಯಲ್ಲಿ ಚಿನ್ನದ ಪದಕ ವೀರಾಜಪೇಟೆ, ಜ. 9: ಕರ್ನಾಟಕ ಸ್ಪೋಟ್ರ್ಸ್ ಡ್ಯಾನ್ಸ್ ಅಸೋಶಿಯೇಶನ್ ವತಿಯಿಂದ ಈಚೆಗೆ ಪಿರಿಯಾಪಟ್ಟಣದ ಸಾಯ ಸಮುದಾಯ ಭವನದಲ್ಲಿ ನಡೆದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ವೀರಾಜಪೇಟೆ ಮೊರಾರ್ಜಿ
ನಾಳೆ ವಿವೇಕಾನಂದ ಜಯಂತಿ ಸೋಮವಾರಪೇಟೆ,ಜ.9: ಸ್ವಾಮಿ ವಿವೇಕಾನಂದ ಜಯಂತೋತ್ಸವ ಸಮಿತಿ ವತಿಯಿಂದ ಇಲ್ಲಿನ ಮಾನಸ ಸಭಾಂಗಣದಲ್ಲಿ ತಾ. 11ರಂದು ಬೆಳಿಗ್ಗೆ 11ಕ್ಕೆ ಸ್ವಾಮಿ ವಿವೇಕಾನಂದರ 157ನೇ ಜನ್ಮ ದಿನಾಚರಣೆ ಆಚರಿಸಲಾಗುವದು ಎಂದು
ರೋಟರಿ ನಾಯಕ ನಿಧನ ಮಡಿಕೇರಿ, ಜ. 9: ರೋಟರಿ ಸಂಸ್ಥೆಯಲ್ಲಿ ಅಂತರ್ರಾಷ್ಟ್ರೀಯ ಮಟ್ಟದಲ್ಲೂ ಛಾಪು ಮೂಡಿಸಿದ್ದ ಮಂಗಳೂರಿನ ಸೂರ್ಯಪ್ರಕಾಶ್ ಭಟ್ (62) ನಿನ್ನೆ ದಿನ ನಿಧನರಾದರು. ಮಡಿಕೇರಿ ರೋಟರಿ ಮಿಸ್ಟಿಹಿಲ್ಸ್ ಆರಂಭಕ್ಕೂ ಕಾರಣರಾಗಿದ್ದ
ಪ್ರವಾಸೋದ್ಯಮ ಅಭಿವೃದ್ಧಿಗೆ ನೂತನ ನೀತಿಮಡಿಕೇರಿ, ಜ. 9: ಕರ್ನಾಟಕ ಪ್ರವಾಸೋದ್ಯಮವನ್ನು ರಾಷ್ಟ್ರದಲ್ಲಿ ಉನ್ನತ ದರ್ಜೆಗೆ ಏರಿಸಲು ಯತ್ನಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು. ಬೆಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಎರಡು ದಿನಗಳ ಪ್ರವಾಸೋದ್ಯಮ ನೂತನ ನೀತಿ
ಸರ್ಕಾರಿ ಬಸ್ ಕಾರಿನ ನಡುವೆ ಅವಘಡ: ಅಪಾಯದಿಂದ ಪಾರುಸೋಮವಾರಪೇಟೆ, ಜ. 9: ಸೋಮವಾರಪೇಟೆಯಿಂದ ಕೋವರ್‍ಕೊಲ್ಲಿ ಮಾರ್ಗವಾಗಿ ಕುಶಾಲನಗರ-ಬೆಂಗಳೂರಿಗೆ ತೆರಳುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಹಾಗೂ ಕುಶಾಲನಗರದಿಂದ ಸೋಮವಾರಪೇಟೆಗೆ ಆಗಮಿಸುತ್ತಿದ್ದ ಮಾರುತಿ