ಸಾಹು ಮಹಾರಾಜ್ ಜಯಂತಿಕುಶಾಲನಗರ, ಆ. 1: ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ವರ್ಗದ ನಿವೃತ್ತ ಸರ್ಕಾರಿ ನೌಕರರ ಸಂಘದ ವತಿಯಿಂದ ಛತ್ರಪತಿ ಸಾಹುಮಹಾರಾಜ್ ಜನ್ಮದಿನಾಚರಣೆ ನಡೆಯಿತು. ಕುಶಾಲನಗರದ ಸಂಘದ ಕಚೇರಿಯಲ್ಲಿ ಕೃಷಿಕನಿಗೆ ನೆರವುಗೋಣಿಕೊಪ್ಪ ವರದಿ, ಆ. 1: ಜೆಸಿಐ ಪೊನ್ನಂಪೇಟೆ ಗೋಲ್ಡನ್ ವತಿಯಿಂದ ಸಣ್ಣ ಮಟ್ಟದ ಕೃಷಿಕ ಬೆಸಗೂರು ಗ್ರಾಮದ ಕೊಕ್ಕಲೆಮಾಡ ಎಂ. ಸೋಮಯ್ಯಗೆ ಕೃಷಿ ಪರಿಕರ ನೀಡುವ ಮೂಲಕ ಕೀಟನಾಶಕ ಬಳಕೆ ತರಬೇತಿ ಕಾರ್ಯಕ್ರಮಸುಂಟಿಕೊಪ್ಪ, ಆ. 1: ಕೃಷಿ ಇಲಾಖೆಯ ವತಿಯಿಂದ ರೈತರಿಗೆ ಬೀಜೋಪಚಾರ ಆಂದೋಲನ ಮತ್ತು ಸುರಕ್ಷಿತ ಕೀಟನಾಶಕ ಬಳಕೆ ತರಬೇತಿ ಕಾರ್ಯಕ್ರಮ ನಡೆಯಿತು. ಮಡಿಕೇರಿ ತೋಟಗಾರಿಕಾ ವಿಸ್ತರಣಾ ಘಟಕದ ಉಪ ನಾಲೆಗೆ ನೀರು ಹರಿಸುವಂತೆ ಒತ್ತಾಯಿಸಿ ಮನವಿಕೂಡಿಗೆ, ಆ. 1: ಹಾರಂಗಿ ಅಣೆಕಟ್ಟೆಯಿಂದ ಮುಖ್ಯ ನಾಲೆಯ ಮೂಲಕ ದನಕರುಗಳಿಗೆ ಕುಡಿಯಲು ಹಾಗೂ ಕೆರೆಕಟ್ಟೆಗಳು ತುಂಬಲು 1000 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ. ಹಾರಂಗಿಯಿಂದ ಸುಮಾರು ಐದು ಗ್ರಾಮ ಎನ್.ಡಿ.ಆರ್.ಎಫ್ ತಂಡ ಭೇಟಿಕೂಡಿಗೆ, ಆ. 1: ಕೂಡ ಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್.ಡಿ.ಆರ್.ಎಫ್) ಭೇಟಿ ನೀಡಿ ಪರಿಶೀಲನೆ ನಡೆಸಿತು. ಪ್ರಕೃತಿ ವಿಕೋಪದ ಕುರಿತು
ಸಾಹು ಮಹಾರಾಜ್ ಜಯಂತಿಕುಶಾಲನಗರ, ಆ. 1: ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ವರ್ಗದ ನಿವೃತ್ತ ಸರ್ಕಾರಿ ನೌಕರರ ಸಂಘದ ವತಿಯಿಂದ ಛತ್ರಪತಿ ಸಾಹುಮಹಾರಾಜ್ ಜನ್ಮದಿನಾಚರಣೆ ನಡೆಯಿತು. ಕುಶಾಲನಗರದ ಸಂಘದ ಕಚೇರಿಯಲ್ಲಿ
ಕೃಷಿಕನಿಗೆ ನೆರವುಗೋಣಿಕೊಪ್ಪ ವರದಿ, ಆ. 1: ಜೆಸಿಐ ಪೊನ್ನಂಪೇಟೆ ಗೋಲ್ಡನ್ ವತಿಯಿಂದ ಸಣ್ಣ ಮಟ್ಟದ ಕೃಷಿಕ ಬೆಸಗೂರು ಗ್ರಾಮದ ಕೊಕ್ಕಲೆಮಾಡ ಎಂ. ಸೋಮಯ್ಯಗೆ ಕೃಷಿ ಪರಿಕರ ನೀಡುವ ಮೂಲಕ
ಕೀಟನಾಶಕ ಬಳಕೆ ತರಬೇತಿ ಕಾರ್ಯಕ್ರಮಸುಂಟಿಕೊಪ್ಪ, ಆ. 1: ಕೃಷಿ ಇಲಾಖೆಯ ವತಿಯಿಂದ ರೈತರಿಗೆ ಬೀಜೋಪಚಾರ ಆಂದೋಲನ ಮತ್ತು ಸುರಕ್ಷಿತ ಕೀಟನಾಶಕ ಬಳಕೆ ತರಬೇತಿ ಕಾರ್ಯಕ್ರಮ ನಡೆಯಿತು. ಮಡಿಕೇರಿ ತೋಟಗಾರಿಕಾ ವಿಸ್ತರಣಾ ಘಟಕದ
ಉಪ ನಾಲೆಗೆ ನೀರು ಹರಿಸುವಂತೆ ಒತ್ತಾಯಿಸಿ ಮನವಿಕೂಡಿಗೆ, ಆ. 1: ಹಾರಂಗಿ ಅಣೆಕಟ್ಟೆಯಿಂದ ಮುಖ್ಯ ನಾಲೆಯ ಮೂಲಕ ದನಕರುಗಳಿಗೆ ಕುಡಿಯಲು ಹಾಗೂ ಕೆರೆಕಟ್ಟೆಗಳು ತುಂಬಲು 1000 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ. ಹಾರಂಗಿಯಿಂದ ಸುಮಾರು ಐದು ಗ್ರಾಮ
ಎನ್.ಡಿ.ಆರ್.ಎಫ್ ತಂಡ ಭೇಟಿಕೂಡಿಗೆ, ಆ. 1: ಕೂಡ ಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್.ಡಿ.ಆರ್.ಎಫ್) ಭೇಟಿ ನೀಡಿ ಪರಿಶೀಲನೆ ನಡೆಸಿತು. ಪ್ರಕೃತಿ ವಿಕೋಪದ ಕುರಿತು