ಸಹಪಠ್ಯ ಚಟುವಟಿಕೆ ಕಾರ್ಯಕ್ರಮಮಡಿಕೇರಿ, ನ. 22: ಕೊಡಗು ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ ಇವರ ಸಂಯುಕ್ತ ಆಶ್ರಯದಲ್ಲಿ ಕೊಡಗು ಜಿಲ್ಲಾ ಮಟ್ಟದ ಸಹ ಪಠ್ಯ ಇಂದಿನಿಂದ ಹೆಬ್ಬಾಲೆಯಲ್ಲಿ ಗ್ರಾಮೋತ್ಸವ ಕೂಡಿಗೆ, ನ. 22 : ಹೆಬ್ಬಾಲೆಯ ಮಾದರಿ ಯುವಕ ಸಂಘ ಇವರ ವತಿಯಿಂದ ಶ್ರೀ ಬನಶಂಕರಿ ಅಮ್ಮನವರ ಹಬ್ಬದ ಪ್ರಯುಕ್ತ ಗ್ರಾಮೋತ್ಸವ 2019 ನಡೆಯಲಿದೆ. ಗ್ರಾಮೋತ್ಸವದ ಅಂಗವಾಗಿ ಲಿಂಗೈಕ್ಯ ಶ್ರೀ ವಿಶ್ವೇಶ್ವರ ಸ್ವಾಮೀಜಿಗಳ ಪುಣ್ಯಾರಾಧನೆ ಸೋಮವಾರಪೇಟೆ, ನ. 22: ಇತ್ತೀಚೆಗಷ್ಟೇ ಲಿಂಗೈಕ್ಯರಾದ ಇಲ್ಲಿನ ವಿರಕ್ತ ಮಠಾಧೀಶರಾಗಿದ್ದ ಶ್ರೀ ವಿಶ್ವೇಶ್ವರ ಸ್ವಾಮೀಜಿಗಳ ಪುಣ್ಯಾರಾಧನಾ ಮಹೋತ್ಸವ ತಾ. 25ರಂದು ನಡೆಯಲಿದ್ದು, ಅಂದೇ ವಿರಕ್ತ ಮಠಕ್ಕೆ ನೂತನ ಕುಶಾಲನಗರ ಮಾರುಕಟ್ಟೆ ರಸ್ತೆಯಲ್ಲೊಂದು ನಿರ್ಗತಿಕ ಕುಟುಂಬ...! ಕಣಿವೆ, ನ.22 : ಹಾಸನ - ಮೈಸೂರು ರಾಜ್ಯ ಹೆದ್ದಾರಿಯ ಕುಶಾಲನಗರ ಮಾರುಕಟ್ಟೆ ಬಳಿಯ ರಸ್ತೆಯಂಚಿನಲ್ಲಿ ವಯಸ್ಸಾದ ಕುಟುಂಬ ಒಂದಿದ್ದು, ಸೂರಿಗಾಗಿ ಹಾತೊರೆಯುತ್ತಿದೆ. ಆದರೂ ಸ್ಥಳೀಯ ಪಟ್ಟಣ ಸಾಲ ಬಾಧೆ; ವಿಷ ಸೇವಿಸಿ ಕೃಷಿಕ ಆತ್ಮಹತ್ಯೆಸೋಮವಾರಪೇಟೆ, ನ. 22: ಸಾಲ ಬಾಧೆ ಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಕೃಷಿಕರೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ಕಿರಗಂದೂರು ಗ್ರಾಮದಲ್ಲಿ ನಡೆದಿದೆ. ಕಿರಗಂದೂರು ಗ್ರಾಮದ ದಿ.
ಸಹಪಠ್ಯ ಚಟುವಟಿಕೆ ಕಾರ್ಯಕ್ರಮಮಡಿಕೇರಿ, ನ. 22: ಕೊಡಗು ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ ಇವರ ಸಂಯುಕ್ತ ಆಶ್ರಯದಲ್ಲಿ ಕೊಡಗು ಜಿಲ್ಲಾ ಮಟ್ಟದ ಸಹ ಪಠ್ಯ
ಇಂದಿನಿಂದ ಹೆಬ್ಬಾಲೆಯಲ್ಲಿ ಗ್ರಾಮೋತ್ಸವ ಕೂಡಿಗೆ, ನ. 22 : ಹೆಬ್ಬಾಲೆಯ ಮಾದರಿ ಯುವಕ ಸಂಘ ಇವರ ವತಿಯಿಂದ ಶ್ರೀ ಬನಶಂಕರಿ ಅಮ್ಮನವರ ಹಬ್ಬದ ಪ್ರಯುಕ್ತ ಗ್ರಾಮೋತ್ಸವ 2019 ನಡೆಯಲಿದೆ. ಗ್ರಾಮೋತ್ಸವದ ಅಂಗವಾಗಿ
ಲಿಂಗೈಕ್ಯ ಶ್ರೀ ವಿಶ್ವೇಶ್ವರ ಸ್ವಾಮೀಜಿಗಳ ಪುಣ್ಯಾರಾಧನೆ ಸೋಮವಾರಪೇಟೆ, ನ. 22: ಇತ್ತೀಚೆಗಷ್ಟೇ ಲಿಂಗೈಕ್ಯರಾದ ಇಲ್ಲಿನ ವಿರಕ್ತ ಮಠಾಧೀಶರಾಗಿದ್ದ ಶ್ರೀ ವಿಶ್ವೇಶ್ವರ ಸ್ವಾಮೀಜಿಗಳ ಪುಣ್ಯಾರಾಧನಾ ಮಹೋತ್ಸವ ತಾ. 25ರಂದು ನಡೆಯಲಿದ್ದು, ಅಂದೇ ವಿರಕ್ತ ಮಠಕ್ಕೆ ನೂತನ
ಕುಶಾಲನಗರ ಮಾರುಕಟ್ಟೆ ರಸ್ತೆಯಲ್ಲೊಂದು ನಿರ್ಗತಿಕ ಕುಟುಂಬ...! ಕಣಿವೆ, ನ.22 : ಹಾಸನ - ಮೈಸೂರು ರಾಜ್ಯ ಹೆದ್ದಾರಿಯ ಕುಶಾಲನಗರ ಮಾರುಕಟ್ಟೆ ಬಳಿಯ ರಸ್ತೆಯಂಚಿನಲ್ಲಿ ವಯಸ್ಸಾದ ಕುಟುಂಬ ಒಂದಿದ್ದು, ಸೂರಿಗಾಗಿ ಹಾತೊರೆಯುತ್ತಿದೆ. ಆದರೂ ಸ್ಥಳೀಯ ಪಟ್ಟಣ
ಸಾಲ ಬಾಧೆ; ವಿಷ ಸೇವಿಸಿ ಕೃಷಿಕ ಆತ್ಮಹತ್ಯೆಸೋಮವಾರಪೇಟೆ, ನ. 22: ಸಾಲ ಬಾಧೆ ಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಕೃಷಿಕರೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ಕಿರಗಂದೂರು ಗ್ರಾಮದಲ್ಲಿ ನಡೆದಿದೆ. ಕಿರಗಂದೂರು ಗ್ರಾಮದ ದಿ.