ಗಣೇಶ ವಿಸರ್ಜನೆ: ಸಿದ್ಧತೆವೀರಾಜಪೇಟೆ, ಸೆ. 11: ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಇದೆ ತಾ. 12ರ ರಾತ್ರಿ ನಡೆಯಲಿರುವ ಗಣೇಶ ವಿಸರ್ಜನೋತ್ಸವಕ್ಕೆ ಪ.ಪಂ. ಎಲ್ಲಾ ರೀತಿಯ ಸುರಕ್ಷತಾ ಕ್ರಮಕೈಗೊಂಡಿದ್ದು ಸಕಲ ಒಕ್ಕಲಿಗರ ಸಮಾಜದ ಸಭೆಕುಶಾಲನಗರ, ಸೆ. 10: ಇಲ್ಲಿಗೆ ಸಮೀಪದ ಹೇರೂರು ಗ್ರಾಮದ ಒಕ್ಕಲಿಗರ ಸಂಘದ ಐದನೇ ವಾರ್ಷಿಕೋತ್ಸವ ಸಮಾರಂಭ ಭಾನುವಾರ ಗ್ರಾಮದಲ್ಲಿ ನಡೆಯಿತು. ವಾರ್ಷಿಕೋತ್ಸವದ ಅಂಗವಾಗಿ ನಿವೃತ್ತ ಸೈನಿಕರಾದ ಬಿ.ಎಸ್. ಸುನಿಲ್, ಬೀದಿ ಬದಿ ವ್ಯಾಪಾರಿಗಳ ಗಮನಕ್ಕೆ ಮಡಿಕೇರಿ, ಸೆ. 10: ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ವ್ಯಾಪಾರ ನಿಯಂತ್ರಣ) ನಿಯಮಗಳು 2019 ಅನುಷ್ಟಾನ ಗೊಳಿಸುವ ಸಂಬಂಧ ನೋಂದಾಯಿತ ಬೀದಿ ಹೆಬ್ಬಾಲೆ ಗ್ರಾ.ಪಂ.ಗೆ ಆಯ್ಕೆಕೂಡಿಗೆ, ಸೆ. 10: ಹೆಬ್ಬಾಲೆ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾಗಿ ಪ್ರಮೀಳಾ ಆಯ್ಕೆಗೊಂಡಿದ್ದಾರೆ. ಈ ಸ್ಥಾನಕ್ಕೆ ಪದ್ಮ ರಾಜೀನಾಮೆ ಸಲ್ಲಿಸಿದ್ದರು. ತಾಲೂಕು ದಂಡಾಧಿಕಾರಿ ಗೋವಿಂದರಾಜ್ ಚುನಾವಣೆ ಪ್ರಕ್ರಿಯೆ ನೆರವೇರಿಸಿದರು. ತೆಂಗಿನಗಿಡ ನಾಶಕರಿಕೆ, ಸೆ. 10: ಇಲ್ಲಿಗೆ ಸಮೀಪದ ಚೆತ್ತುಕಾಯ ಹದಿಮೂರನೇ ಮೈಲು ಎಂಬಲ್ಲಿ ಮುಳ್ಳುಹಂದಿಗಳು ತೆಂಗಿನ ಗಿಡಗಳನ್ನು ತಿಂದು ನಾಶಮಾಡಿವೆ. ಇಲ್ಲಿನ ನಿವಾಸಿ ಆರ್.ಎಂ.ಸಿ. ಸದಸ್ಯ ಕೆ.ಎ. ನಾರಾಯಣ
ಗಣೇಶ ವಿಸರ್ಜನೆ: ಸಿದ್ಧತೆವೀರಾಜಪೇಟೆ, ಸೆ. 11: ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಇದೆ ತಾ. 12ರ ರಾತ್ರಿ ನಡೆಯಲಿರುವ ಗಣೇಶ ವಿಸರ್ಜನೋತ್ಸವಕ್ಕೆ ಪ.ಪಂ. ಎಲ್ಲಾ ರೀತಿಯ ಸುರಕ್ಷತಾ ಕ್ರಮಕೈಗೊಂಡಿದ್ದು ಸಕಲ
ಒಕ್ಕಲಿಗರ ಸಮಾಜದ ಸಭೆಕುಶಾಲನಗರ, ಸೆ. 10: ಇಲ್ಲಿಗೆ ಸಮೀಪದ ಹೇರೂರು ಗ್ರಾಮದ ಒಕ್ಕಲಿಗರ ಸಂಘದ ಐದನೇ ವಾರ್ಷಿಕೋತ್ಸವ ಸಮಾರಂಭ ಭಾನುವಾರ ಗ್ರಾಮದಲ್ಲಿ ನಡೆಯಿತು. ವಾರ್ಷಿಕೋತ್ಸವದ ಅಂಗವಾಗಿ ನಿವೃತ್ತ ಸೈನಿಕರಾದ ಬಿ.ಎಸ್. ಸುನಿಲ್,
ಬೀದಿ ಬದಿ ವ್ಯಾಪಾರಿಗಳ ಗಮನಕ್ಕೆ ಮಡಿಕೇರಿ, ಸೆ. 10: ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ವ್ಯಾಪಾರ ನಿಯಂತ್ರಣ) ನಿಯಮಗಳು 2019 ಅನುಷ್ಟಾನ ಗೊಳಿಸುವ ಸಂಬಂಧ ನೋಂದಾಯಿತ ಬೀದಿ
ಹೆಬ್ಬಾಲೆ ಗ್ರಾ.ಪಂ.ಗೆ ಆಯ್ಕೆಕೂಡಿಗೆ, ಸೆ. 10: ಹೆಬ್ಬಾಲೆ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾಗಿ ಪ್ರಮೀಳಾ ಆಯ್ಕೆಗೊಂಡಿದ್ದಾರೆ. ಈ ಸ್ಥಾನಕ್ಕೆ ಪದ್ಮ ರಾಜೀನಾಮೆ ಸಲ್ಲಿಸಿದ್ದರು. ತಾಲೂಕು ದಂಡಾಧಿಕಾರಿ ಗೋವಿಂದರಾಜ್ ಚುನಾವಣೆ ಪ್ರಕ್ರಿಯೆ ನೆರವೇರಿಸಿದರು.
ತೆಂಗಿನಗಿಡ ನಾಶಕರಿಕೆ, ಸೆ. 10: ಇಲ್ಲಿಗೆ ಸಮೀಪದ ಚೆತ್ತುಕಾಯ ಹದಿಮೂರನೇ ಮೈಲು ಎಂಬಲ್ಲಿ ಮುಳ್ಳುಹಂದಿಗಳು ತೆಂಗಿನ ಗಿಡಗಳನ್ನು ತಿಂದು ನಾಶಮಾಡಿವೆ. ಇಲ್ಲಿನ ನಿವಾಸಿ ಆರ್.ಎಂ.ಸಿ. ಸದಸ್ಯ ಕೆ.ಎ. ನಾರಾಯಣ