ಸಚಿವದ್ವಯರಿಗೆ ರೂ. 200 ಕೋಟಿ ಬೇಡಿಕೆಮಡಿಕೇರಿ, ಅ. 25: ನೂತನ ಜಿ.ಪಂ. ಆಡಳಿತ ಭವನ ಲೋಕಾರ್ಪಣೆಯೊಂದಿಗೆ; 2018ರ ಪ್ರಾಕೃತಿಕ ಹಾನಿಯಿಂದ ಮನೆಗಳನ್ನು ಕಳೆದುಕೊಂಡಿರುವ ಕರ್ಣಂಗೇರಿ ಸುತ್ತಮುತ್ತಲಿನ 35 ಕುಟುಂಬಗಳಿಗೆ ಪುನರ್ವಸತಿ ಮನೆಗಳ ಹಸ್ತಾಂತರಗೊಳಿಸಲುಕ್ರೀಡೆ ಪ್ರತಿಭೆ ತೋರ್ಪಡಿಸಲು ಅವಕಾಶಮಡಿಕೇರಿ, ಅ. 25: ಕ್ರೀಡಾ ಕೂಟಗಳು ಪ್ರತಿಭೆ ತೋರ್ಪಡಿಸಲು ಒಂದು ಉತ್ತಮ ಅವಕಾಶವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ನೆಲ್ಲಚಂಡಕೊಡಗಿನ ಅಭಿವೃದ್ಧಿಗೆ ಹಣದ ಕೊರತೆ ಇಲ್ಲಮಡಿಕೇರಿ, ಅ. 25: ಕರ್ನಾಟಕ ಸರಕಾರವು ಕೇಂದ್ರದಿಂದ ವಿಶೇಷ ಅನುದಾನದೊಂದಿಗೆ; ರಾಜ್ಯದ ಪ್ರವಾಹ ಸಂತ್ರಸ್ತರ ನೆರವಿಗಾಗಿ ಎಲ್ಲಾ ರೀತಿ ಸ್ಪಂದಿಸಿದ್ದು; ಹಂತ ಹಂತವಾಗಿ ಪುನರ್ವಸತಿಯೊಂದಿಗೆ ಬದುಕು ಕಟ್ಟಿಕೊಡಲಿದೆಮರದ ಕೊಂಬೆ ಬಿದ್ದು ದುರ್ಮರಣಮಡಿಕೇರಿ, ಅ. 25: ಭಾರೀ ಗಾಳಿ, ಮಳೆಗೆ ಮರದ ಕೊಂಬೆ ಬಿದ್ದು ಹುದಿಕೇರಿ ಹೋಬಳಿ ಪರಕಟಗೇರಿ ಗ್ರಾಮದ ನಿವಾಸಿ, ಕುಪ್ಪಣಮಾಡ ಪೂಣಚ್ಚ (63) ಅವರು ಸಾವನ್ನಪ್ಪಿರುವ ಘಟನೆಕÀಂಬೀರಂಡ ನಂಜಪ್ಪ ಇನ್ನಿಲ್ಲಸಿದ್ದಾಪುರ, ಅ. 25: ಸಿದ್ದಾಪುರ “ಟೀಕ್ ವುಡ್” ತೋಟದ ಮಾಲೀಕ ಕಂಬೀರಂಡ ನಂಜಪ್ಪ(87) ಅವರು ಗುರುವಾರ ನಿಧನರಾದರು. ಮೃತರು ಪತ್ನಿ ಬೃಂದಾ ನಂಜಪ್ಪ್ಪ ಹಾಗೂ ಐವರು ಪುತ್ರಿಯರನ್ನು
ಸಚಿವದ್ವಯರಿಗೆ ರೂ. 200 ಕೋಟಿ ಬೇಡಿಕೆಮಡಿಕೇರಿ, ಅ. 25: ನೂತನ ಜಿ.ಪಂ. ಆಡಳಿತ ಭವನ ಲೋಕಾರ್ಪಣೆಯೊಂದಿಗೆ; 2018ರ ಪ್ರಾಕೃತಿಕ ಹಾನಿಯಿಂದ ಮನೆಗಳನ್ನು ಕಳೆದುಕೊಂಡಿರುವ ಕರ್ಣಂಗೇರಿ ಸುತ್ತಮುತ್ತಲಿನ 35 ಕುಟುಂಬಗಳಿಗೆ ಪುನರ್ವಸತಿ ಮನೆಗಳ ಹಸ್ತಾಂತರಗೊಳಿಸಲು
ಕ್ರೀಡೆ ಪ್ರತಿಭೆ ತೋರ್ಪಡಿಸಲು ಅವಕಾಶಮಡಿಕೇರಿ, ಅ. 25: ಕ್ರೀಡಾ ಕೂಟಗಳು ಪ್ರತಿಭೆ ತೋರ್ಪಡಿಸಲು ಒಂದು ಉತ್ತಮ ಅವಕಾಶವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ನೆಲ್ಲಚಂಡ
ಕೊಡಗಿನ ಅಭಿವೃದ್ಧಿಗೆ ಹಣದ ಕೊರತೆ ಇಲ್ಲಮಡಿಕೇರಿ, ಅ. 25: ಕರ್ನಾಟಕ ಸರಕಾರವು ಕೇಂದ್ರದಿಂದ ವಿಶೇಷ ಅನುದಾನದೊಂದಿಗೆ; ರಾಜ್ಯದ ಪ್ರವಾಹ ಸಂತ್ರಸ್ತರ ನೆರವಿಗಾಗಿ ಎಲ್ಲಾ ರೀತಿ ಸ್ಪಂದಿಸಿದ್ದು; ಹಂತ ಹಂತವಾಗಿ ಪುನರ್ವಸತಿಯೊಂದಿಗೆ ಬದುಕು ಕಟ್ಟಿಕೊಡಲಿದೆ
ಮರದ ಕೊಂಬೆ ಬಿದ್ದು ದುರ್ಮರಣಮಡಿಕೇರಿ, ಅ. 25: ಭಾರೀ ಗಾಳಿ, ಮಳೆಗೆ ಮರದ ಕೊಂಬೆ ಬಿದ್ದು ಹುದಿಕೇರಿ ಹೋಬಳಿ ಪರಕಟಗೇರಿ ಗ್ರಾಮದ ನಿವಾಸಿ, ಕುಪ್ಪಣಮಾಡ ಪೂಣಚ್ಚ (63) ಅವರು ಸಾವನ್ನಪ್ಪಿರುವ ಘಟನೆ
ಕÀಂಬೀರಂಡ ನಂಜಪ್ಪ ಇನ್ನಿಲ್ಲಸಿದ್ದಾಪುರ, ಅ. 25: ಸಿದ್ದಾಪುರ “ಟೀಕ್ ವುಡ್” ತೋಟದ ಮಾಲೀಕ ಕಂಬೀರಂಡ ನಂಜಪ್ಪ(87) ಅವರು ಗುರುವಾರ ನಿಧನರಾದರು. ಮೃತರು ಪತ್ನಿ ಬೃಂದಾ ನಂಜಪ್ಪ್ಪ ಹಾಗೂ ಐವರು ಪುತ್ರಿಯರನ್ನು