ಕ್ವಾರಂಟೈನ್ ಕೇಂದ್ರಕ್ಕೆ ಡಿಸಿ ಭೇಟಿಮಡಿಕೇರಿ, ಮೇ 11: ನಗರದ ವಿವಿಧೆಡೆ ವಸತಿ ಗೃಹಗಳಲ್ಲಿ ಆರಂಭಗೊಂಡಿರುವ ಕ್ವಾರಂಟೈನ್ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಇಂದು ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲೆಗೆ ಆಗಮಿಸುವ ವ್ಯಕ್ತಿಗಳಿಗಾಗಿ
ಪಾಸ್ ದುರುಪಯೋಗ: ಕಾರು ವಶಕುಶಾಲನಗರ, ಮೇ 11: ಅಂತರಜಿಲ್ಲಾ ಪ್ರಯಾಣಿಕರ ಪಾಸುಗಳನ್ನು ದುರುಪಯೋಗ ಪಡಿಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ಕುಶಾಲನಗರ ಪೆÇಲೀಸರು ಕಾರನ್ನು ವಶಕ್ಕೆ ಪಡೆದುಕೊಂಡು ಇಬ್ಬರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ರಾಜ್ಯದ ಒಳಗಡೆ ಅಂತರ್
ಕೊಲೆಯತ್ನ ದೂರು ದಾಖಲುಮಡಿಕೇರಿ, ಮೇ 11 : ನೀರುಕೊಲ್ಲಿ ಇಬ್ನಿವಳವಾಡಿ ಗ್ರಾಮದ ಕೂಲಿ ಕಾರ್ಮಿಕ ಟಿ.ಎನ್. ಚಂದ್ರ ಎಂಬಾತನ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿ ಕೊಲೆಯತ್ನ ಮಾಡಿದ ಆರೋಪದಡಿ
ಹಮಾಲಿ ಕಾರ್ಮಿಕರಿಗೂ ನೆರವು ನೀಡಲು ಮನವಿಮಡಿಕೇರಿ, ಮೇ 11 : ಕೊರೊನಾ ಲಾಕ್‍ಡಾನ್‍ನಿಂದ ಸಂಕಷ್ಟಕ್ಕೀಡಾ ಗಿರುವ ಅಸಂಘಟಿತ ಕಾರ್ಮಿಕರಿಗೆ ಘೋಷಿಸಲಾದ ಪ್ಯಾಕೇಜ್‍ನಲ್ಲಿ ಹಮಾಲಿ ಕಾರ್ಮಿಕರಿಗೂ ಆರ್ಥಿಕ ನೆರವು ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ
ಪೂರ್ಣಗೊಳ್ಳುವತ್ತ ಗ್ರಾಮ ಪಂಚಾಯಿತಿಗಳ ಅಧಿಕಾರಾವಧಿಮಡಿಕೇರಿ, ಮೇ 10: ಸ್ಥಳೀಯ ಸರಕಾರ ಎಂದೇ ಪರಿಗಣಿತವಾಗಿರುವ ಗ್ರಾಮ ಪಂಚಾಯಿತಿಗಳ ಚುನಾಯಿತ ಸದಸ್ಯರ ಅಧಿಕಾರಾವಧಿ ಇದೀಗ ಬಹುತೇಕ ಪೂರ್ಣಗೊಳ್ಳುವತ್ತ ಬಂದು ನಿಂತಿದೆ. ಕಳೆದ ಐದು ವರ್ಷಗಳ ಹಿಂದೆ