ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನವೀರಾಜಪೇಟೆ, ಫೆ. 14: ಇತ್ತೀಚೆಗೆ ರಾಜ್ಯ ಪುರಾತತ್ವ ಮತ್ತು ಸಂಗ್ರಹಾಲಯ ಇಲಾಖೆ ನಡೆಸಿದ ವಿಭಾಗೀಯ ಮಟ್ಟದ “ಭಾರತದ ವಿಶ್ವ ಪಾರಂಪರಿಕ ತಾಣಗಳ ಸಂರಕ್ಷಣೆಯ ಹಿಂದಿನ ಉದ್ದೇಶ ಮತ್ತು
ಪೋಷಣಾ ಅಭಿಯಾನ*ಗೋಣಿಕೊಪ್ಪಲು, ಫೆ. 14: ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಳ್ಳಿ ಅಂಗನವಾಡಿ ಕೇಂದ್ರದಲ್ಲಿ ಪೆÇೀಷಣಾ ಅಭಿಯಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ತಿತಿಮತಿ ಗ್ರಾ.ಪಂ. ಸದಸ್ಯ ಎನ್.ಎನ್. ಅನೂಪ್ ಉದ್ಘಾಟಿಸಿದರು.
ವೀರಾಜಪೇಟೆಯಲ್ಲಿ ಪೋಷಕರ ಶಿಕ್ಷಕರ ಸಭೆವೀರಾಜಪೇಟೆ, ಫೆ. 14: ಕೊರೊನಾ ವೈರಸ್ ಬಗ್ಗೆ ಭಯಪಡುವುದು ಬೇಡ. ಆದರೆ ಪ್ರತಿಯೊಬ್ಬರು ಎಚ್ಚರದಿಂದಿರುವುದು ಉತ್ತಮ ಎಂದು ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯ
ಸಿದ್ದಲಿಂಗಪುರದಲ್ಲಿ ಪಂಚಮಿ ಪೂಜೆಸೋಮವಾರಪೇಟೆ, ಫೆ. 14: ತಾಲೂಕಿನ ಸಿದ್ದಲಿಂಗಪುರ-ಅರಸಿನಕುಪ್ಪೆ ಗ್ರಾಮದಲ್ಲಿರುವ ಶ್ರೀ ಮಂಜುನಾಥ ಮತ್ತು ನವನಾಗ ಸನ್ನಿಧಿಯಲ್ಲಿ ಮಾಸಿಕ ಪಂಚಮಿ ಪೂಜೆಯು ಶ್ರದ್ಧಾಭಕ್ತಿಯಿಂದ ನೆರವೇರಿತು. ದೇವಾಲಯದ ಪ್ರಧಾನ ಗುರುಗಳಾದ ಶ್ರೀ ರಾಜೇಶ್‍ನಾಥ್‍ಜೀ
ಬಿಲ್ಲವ ಸೇವಾ ಸಂಘದಿಂದ ಹೊರೆ ಕಾಣಿಕೆ ಮೆರವಣಿಗೆ ಮಡಿಕೇರಿ ಫೆ.14 : ದಕ್ಷಿಣ ಕನ್ನಡ ಜಿಲ್ಲೆಯ ಬಡಗನ್ನೂರಿನ ಗೆಜ್ಜೆಗಿರಿ ನಂದನ ಬಿತ್ತ್‍ಲ್‍ನಲ್ಲಿ ಜೀರ್ಣೋದ್ಧಾರಗೊಂಡಿರುವ ದೇಯಿ ಬೈದ್ಯತಿ, ಕೋಟಿ-ಚೆನ್ನಯರ ಮೂಲ ಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ತಾ.24ರಿಂದ ಆರಂಭವಾಗಲಿದ್ದು, ತಾ.25ರಂದು