10 ಹೊಸ ಪ್ರಕರಣಗಳು 213 ಸಕ್ರಿಯಮಡಿಕೇರಿ, ಆ. 26 : ಜಿಲ್ಲೆಯಲ್ಲಿ ಹೊಸದಾಗಿ 10 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 1250 ಪ್ರಕರಣಗಳು ವರದಿಯಾಗಿದ್ದು, 1020 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 17 ಮಂದಿ
ವನ್ಯಪ್ರಾಣಿ ಬೇಟೆಯಾಡಿದಾತನಿಂದ ಅರಣ್ಯ ಇಲಾಖಾ ಸಿಬ್ಬಂದಿ ಮೇಲೆ ಹಲ್ಲೆ ಸೋಮವಾರಪೇಟೆ, ಆ. 26: ವನ್ಯಪ್ರಾಣಿಯನ್ನು ಬೇಟೆಯಾಡಿದ್ದ ಆರೋಪಿಯನ್ನು ಬಂಧಿಸಲು ತೆರಳಿದ ಅರಣ್ಯ ಇಲಾಖಾ ಸಿಬ್ಬಂದಿಗಳ ಮೇಲೆ ಮಾರಕಾಯುಧದಿಂದ ಧಾಳಿ ನಡೆಸಿದ ಘಟನೆ ಸಮೀಪದ ಐಗೂರು ಗ್ರಾಮ ಪಂಚಾಯಿತಿ
ಪೌರಾಯುಕ್ತರಾಗಿ ರಾಮದಾಸ್ ಅಧಿಕಾರ ಸ್ವೀಕಾರಮಡಿಕೇರಿ, ಆ. 26: ಮಡಿಕೇರಿ ನಗರಸಭೆಯ ನೂತನ ಪೌರಾಯುಕ್ತ ರಾಗಿ ಎಸ್.ವಿ. ರಾಮದಾಸ್ ಅವರು ಬುಧವಾರ ಅಧಿಕಾರ ವಹಿಸಿ ಕೊಂಡರು. ಕಳೆದ ಜೂನ್ ತಿಂಗಳಿ ನಿಂದ ಪ್ರಭಾರ
ಸೆಪ್ಟೆಂಬರ್ 1 ರಿಂದ ಕುಟ್ಟ ಸಂತೆ ಆರಂಭ ಶ್ರೀಮಂಗಲ, ಆ 26: ಕೋವಿಡ್ 19 ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುವ ಮುನ್ನೆಚ್ಚರಿಕೆಯಿಂದ ಕೊಡಗು-ಕೇರಳ ಗಡಿ ಭಾಗ ಕುಟ್ಟದಲ್ಲಿ ಕಳೆದ ಒಂದು ತಿಂಗಳಿನಿಂದ ಸ್ಥಗಿತವಾಗಿದ್ದ ಸಂತೆಯನ್ನು ಸೆಪ್ಟೆಂಬರ್
ಪುಲಿಯೇರಿಯಲ್ಲಿ ಚಿರತೆಗಳು ಪ್ರತ್ಯಕ್ಷಸಿದ್ದಾಪುರ, ಆ. 26: ಕಾಡಾನೆಗಳ ಹಾವಳಿಯಿಂದ ತತ್ತರಿಸಿರುವ ಇಂಜಿಲಗೆರೆಯ ಪುಲಿಯೇರಿ ಗ್ರಾಮದಲ್ಲಿ ಇದೀಗ ಚಿರತೆಗಳು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಇಂಜಿಲಗೆರೆ ಪುಲಿಯೇರಿ ಗ್ರಾಮದ ಕಾಫಿ ತೋಟಗಳಲ್ಲಿ ಕಳೆದ