ರಸ್ತೆ ಅವ್ಯವಸ್ಥೆ : ಕೇಳುವವರಾರು ಕುಂಬಳದಾಳು ಗ್ರಾಮಸ್ಥರ ಗೋಳು?ಮಡಿಕೇರಿ, ನ.26 : ಮೂರ್ನಾಡು ಸಮೀಪದ ಕುಂಬಳದಾಳು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮೂರ್ನಾಡು- ಕುಂಬಳದಾಳು-ಕೊಟ್ಟಮುಡಿ ನಾಪೋಕ್ಲು ರಸ್ತೆಯ ಅವ್ಯವಸ್ಥೆಯನ್ನು ಕೇಳುವವರೇ ಇಲ್ಲವಾಗಿದ್ದಾರೆ. ಅತ್ತ ನಾಪೋಕ್ಲುವಿನಿಂದ ಹಾಗೂ ಇತ್ತ ಮೂರ್ನಾಡುವಿನಿಂದ ಸಂವಿಧಾನದ ಮಹತ್ವವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಿ: ವಿ.ವಿ.ಮಲ್ಲಾಪುರ ಮಡಿಕೇರಿ, ನ.26: ಇಡೀ ಜಗತ್ತಿನಲ್ಲಿಯೇ ಬೃಹತ್ ಲಿಖಿತ ಸಂವಿಧಾನ ಹೊಂದಿರುವ ರಾಷ್ಟ್ರದಲ್ಲಿ, ಸಂವಿಧಾನವು ಪವಿತ್ರ ಮಹಾಗ್ರಂಥ ವಾಗಿದ್ದು, ಸಂವಿಧಾನದ ಮಹತ್ವವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳು ವಂತಾಗಬೇಕು ಎಂದು ಪ್ರಧಾನ ನ್ಯಾಯಾಲಯದ ಕಾರ್ಯಕ್ರಮಕ್ಕೂ ಅಧಿಕಾರಿಗಳ ಗೈರು: ನ್ಯಾಯಾಧೀಶರು ಗರಂ ಸೋಮವಾರಪೇಟೆ,ನ.26: ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಂದಾಯ ಇಲಾಖೆ, ಸರ್ವೆ ಇಲಾಖೆ ವತಿಯಿಂದ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯ ಕ್ರಮಕ್ಕೆ ಬಸವನಹಳ್ಳಿಯಲ್ಲಿ ಹೆಬ್ಬಾವು ಸೆರೆ ಕಣಿವೆ, ನ. 26: : ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿ ಗ್ರಾಮದ ಕಾವೇರಪ್ಪ ಎಂಬವರ ಜಮೀನಿನಲ್ಲಿ ಹೆಬ್ಬಾವೊಂದು ಪತ್ತೆಯಾಗಿದ್ದು ಅದನ್ನು ಅಣಬೆ ಬೇಸಾಯ ಕೃಷಿ ತರಬೇತಿ ನಾಪೋಕ್ಲು, ನ. 26: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವೀರಾಜಪೇಟೆ ಹಾಗೂ ಮಡಿಕೇರಿ ವತಿಯಿಂದ, ಹೊದ್ದೂರಿನಲ್ಲಿ ಅಣಬೆ ಬೇಸಾಯ ಕೃಷಿ ತರಬೇತಿ ಕಾರ್ಯಕ್ರಮ ನಡೆಯಿತು.
ರಸ್ತೆ ಅವ್ಯವಸ್ಥೆ : ಕೇಳುವವರಾರು ಕುಂಬಳದಾಳು ಗ್ರಾಮಸ್ಥರ ಗೋಳು?ಮಡಿಕೇರಿ, ನ.26 : ಮೂರ್ನಾಡು ಸಮೀಪದ ಕುಂಬಳದಾಳು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮೂರ್ನಾಡು- ಕುಂಬಳದಾಳು-ಕೊಟ್ಟಮುಡಿ ನಾಪೋಕ್ಲು ರಸ್ತೆಯ ಅವ್ಯವಸ್ಥೆಯನ್ನು ಕೇಳುವವರೇ ಇಲ್ಲವಾಗಿದ್ದಾರೆ. ಅತ್ತ ನಾಪೋಕ್ಲುವಿನಿಂದ ಹಾಗೂ ಇತ್ತ ಮೂರ್ನಾಡುವಿನಿಂದ
ಸಂವಿಧಾನದ ಮಹತ್ವವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಿ: ವಿ.ವಿ.ಮಲ್ಲಾಪುರ ಮಡಿಕೇರಿ, ನ.26: ಇಡೀ ಜಗತ್ತಿನಲ್ಲಿಯೇ ಬೃಹತ್ ಲಿಖಿತ ಸಂವಿಧಾನ ಹೊಂದಿರುವ ರಾಷ್ಟ್ರದಲ್ಲಿ, ಸಂವಿಧಾನವು ಪವಿತ್ರ ಮಹಾಗ್ರಂಥ ವಾಗಿದ್ದು, ಸಂವಿಧಾನದ ಮಹತ್ವವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳು ವಂತಾಗಬೇಕು ಎಂದು ಪ್ರಧಾನ
ನ್ಯಾಯಾಲಯದ ಕಾರ್ಯಕ್ರಮಕ್ಕೂ ಅಧಿಕಾರಿಗಳ ಗೈರು: ನ್ಯಾಯಾಧೀಶರು ಗರಂ ಸೋಮವಾರಪೇಟೆ,ನ.26: ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಂದಾಯ ಇಲಾಖೆ, ಸರ್ವೆ ಇಲಾಖೆ ವತಿಯಿಂದ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯ ಕ್ರಮಕ್ಕೆ
ಬಸವನಹಳ್ಳಿಯಲ್ಲಿ ಹೆಬ್ಬಾವು ಸೆರೆ ಕಣಿವೆ, ನ. 26: : ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿ ಗ್ರಾಮದ ಕಾವೇರಪ್ಪ ಎಂಬವರ ಜಮೀನಿನಲ್ಲಿ ಹೆಬ್ಬಾವೊಂದು ಪತ್ತೆಯಾಗಿದ್ದು ಅದನ್ನು
ಅಣಬೆ ಬೇಸಾಯ ಕೃಷಿ ತರಬೇತಿ ನಾಪೋಕ್ಲು, ನ. 26: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವೀರಾಜಪೇಟೆ ಹಾಗೂ ಮಡಿಕೇರಿ ವತಿಯಿಂದ, ಹೊದ್ದೂರಿನಲ್ಲಿ ಅಣಬೆ ಬೇಸಾಯ ಕೃಷಿ ತರಬೇತಿ ಕಾರ್ಯಕ್ರಮ ನಡೆಯಿತು.