ಕಾಡಿಗಟ್ಟಿದರೂ ಮರಳಿ ಬರುತ್ತಿರುವ ಕಾಡಾನೆಗಳು!ಸಿದ್ದಾಪುರ, ಜ. 4: ನೆಲ್ಯಹುದಿಕೇರಿ ಹಾಗೂ ಅಭ್ಯತ್‍ಮಂಗಲ ಗ್ರಾಮದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳ ಹಿಂಡನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾಡಿಗಟ್ಟಿಸಲು ಪ್ರಯತ್ನಿಸಿದರೂ, ಕಾಡಾನೆಗಳು ಮರಳಿ ಕಾಫಿ ತೋಟಕ್ಕೆ ಬರುತ್ತಿವೆ. ನೆಲ್ಯಹುದಿಕೇರಿ
ಭಾರತೀಯ ಮುಸಲ್ಮಾನರ ಬಗ್ಗೆ ಕೇಂದ್ರದ ನಿಲುವು ಸ್ಪಷ್ಟಪಡಿಸಲು ಆಗ್ರಹ ಮಡಿಕೇರಿ, ಜ. 4: ಮತ ಬ್ಯಾಂಕ್ ರಾಜಕಾರಣಕ್ಕಾಗಿ ಮುಸಲ್ಮಾನರು ಮತ್ತು ಪಾಕಿಸ್ತಾನವನ್ನು ಚರ್ಚಿತ ವಿಷಯವನ್ನಾಗಿ ಪ್ರತಿಬಿಂಬಿಸುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜನ ವಿರೋಧಿ ನೀತಿಗಳ ಮೂಲಕ
ಕೂಡಿಗೆಯಲ್ಲಿ ನಡೆದ ‘ಶಾಲೆಯಡೆಗೆ ವಚನÀಗಳ ನಡಿಗೆ’ ಕಾರ್ಯಕ್ರಮಕೂಡಿಗೆ, ಜ. 4: ವಿದ್ಯಾರ್ಥಿಗಳು ವಚನಗಳ ಸಾರವನ್ನು ಅರಿತು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರ ಮಹದೇವ್ ಪ್ರಕಾಶ್ ಕರೆ
ಭರವಸೆ ಹಿನ್ನೆಲೆ : ಪ್ರತಿಭಟನೆ ಮುಂದೂಡಿಕೆಮಡಿಕೇರಿ, ಜ. 4 : ರಸ್ತೆ ಅವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯ ಹಿನ್ನೆಲೆಯಲ್ಲಿ ನಗರಸಭೆ ವಿರುದ್ಧ ತಾ.6 ರಂದು ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಪೌರಾಯುಕ್ತರ ಭರವಸೆಯ ಹಿನ್ನೆಲೆಯಲ್ಲಿ
ಪತ್ರಕರ್ತ ನಿಧನಶನಿವಾರಸಂತೆ, ಜ. 4: ಸಮೀಪದ ಒಡೆಯನಪುರ ಗ್ರಾಮದ ಸೀಂಕ್ರ ಮೊಗೇರ-ವಸಂತಿ ದಂಪತಿಯ ಪುತ್ರ, ಪತ್ರಕರ್ತ ವಿ.ಸಿ. ಸುರೇಶ್ (42) ಅವರು ತಾ. 4 ರಂದು ಅನಾರೋಗ್ಯದಿಂದ ನಿಧನರಾದರು.