ಸೋಂಕು ಎದುರಿಸಲು ತುರ್ತು ಸಿದ್ಧತೆ ಮಡಿಕೇರಿ, ಮಾ. 24 : ಜಿಲ್ಲೆಯಲ್ಲಿ ಉಲ್ಬಣ ಆಗಬಹುದಾದ ಕೊರೊನಾ ಸೋಂಕು ಹಾಗೂ ಸೋಂಕಿತರ ವಾಸ್ತವ್ಯ ಮತ್ತು ಶುಶ್ರೂಷೆಗೆ ಪೂರ್ಣ ವ್ಯವಸ್ಥೆ ಮಾಡುತ್ತಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ
ವೀರಾಜಪೇಟೆಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್: ಲಘು ಲಾಠಿ ಪ್ರಹಾರವೀರಾಜಪೇಟೆ, ಮಾ. 24: ಕೊರೊನಾ ವೈರಸ್ ಭೀತಿಯಿಂದ ವೀರಾಜಪೇಟೆ ಪಟ್ಟಣದಲ್ಲಿ ಸ್ತಬ್ಧತೆ ಇಂದು ಮುಂದುವರೆದಿದ್ದು, ಇಂದು ಬೆಳಗ್ಗಿನಿಂದ ಅಪರಾಹ್ನ 12 ಗಂಟೆಯವರೆಗೆ ಮುಖ್ಯ ಬೀದಿಗಳು ಬಿಕೋ ಎನ್ನುತ್ತಿದ್ದವು.
ಎರಡನೇ ದಿನದ ‘ಲಾಕ್ಡೌನ್’ನಲ್ಲೂ ಸೋಮವಾರಪೇಟೆಯಲ್ಲಿ ಗೊಂದಲಸೋಮವಾರಪೇಟೆ, ಮಾ. 24: ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಆದೇಶಿಸಿರುವ ಲಾಕ್‍ಡೌನ್ ಸೂಚನೆಗೆ ಎರಡನೇ ದಿನ ಸೋಮವಾರಪೇಟೆಯಲ್ಲಿ ಗೊಂದಲ ಮನೆ ಮಾಡಿತು. ಧ್ವನಿವರ್ಧಕದ ಮೂಲಕ ತದ್ವಿರುದ್ಧ
ಹೋಂ ಸ್ಟೇಗಳಿಗೆ ಕರೆಮಡಿಕೇರಿ, ಮಾ. 24: ಕೊರೊನಾ ಸಮಸ್ಯೆ ಮುಂದೆ ಬಿಗಡಾಯಿ ಸಲಿದ್ದು, ಅದನ್ನು ಎದುರಿಸಲು ಜಿಲ್ಲಾ ಆಡಳಿತದೊಂದಿಗೆ ಹೋಂ ಸ್ಟೇಗಳೂ ಕೈಜೋಡಿಸ ಬೇಕಿದೆ ಎಂದು ಹೋಂ ಸ್ಟೇ ಅಸೋಸಿಯೇಷನ್
ಆದೇಶ ಕಟ್ಟುನಿಟ್ಟಾಗಿ ಪಾಲಿಸಿ: ವಿಜಯ ಭಾಸ್ಕರ್ಮಡಿಕೇರಿ, ಮಾ. 24 : ಕೊರೊನಾ ಸೋಂಕು ನಿಯಂತ್ರಣದ ಉದ್ದೇಶದಿಂದ ತಾ. 31 ರ ವರೆಗೆ ರಾಜ್ಯಾದ್ಯಂತ ಲಾಕ್‍ಡೌನ್ ಆದೇಶ ಜಾರಿಯಲ್ಲಿರುವುದರಿಂದ ಅದನ್ನು ಸೂಕ್ಷ್ಮವಾಗಿ ಅನುಷ್ಠಾನಗೊಳಿಸಿ ಎಂದು