ನಾಪೆÇೀಕ್ಲು ಬಿಎಸ್ಎನ್ಎಲ್ ಕಚೇರಿಗೆ ತಾ. 31 ರಿಂದ ಬೀಗ?ನಾಪೆÇೀಕ್ಲು, ಜ. 21: ಭಾರತೀಯ ದೂರವಾಣಿ ವಿನಿಮಯ ಕೇಂದ್ರ ನಿಯಮಿತ (ಬಿಎಸ್‍ಎನ್‍ಎಲ್) ಎಂದರೆ ಇಡೀ ದೇಶದಲ್ಲಿ ಒಂದು ಹೆಮ್ಮೆಯ ಸ್ಥಾನಮಾನವಿತ್ತು. ಸ್ಥಿರ ದೂರವಾಣಿ ಸಂಪರ್ಕ ಪಡೆಯಲು ಹೆಸರು
ಅಂಬಿಗರ ಚೌಡಯ್ಯ ವೇಮನ ಜಯಂತಿಮಡಿಕೇರಿ, ಜ. 21: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಮಂಗಳವಾರ ನಗರದ ಡಿ.ದೇವರಾಜ ಅರಸು ಭವನದಲ್ಲಿ ನಡೆದ ನಿಜಶರಣ ಅಂಬಿಗರ
ಹೊಸತೋಟ ತಿರುವಿನಲ್ಲಿ ಶಾಲಾ ವಾಹನ ಕಾರು ಅವಘಡಸೋಮವಾರಪೇಟೆ,ಜ.21: ಸೋಮವಾರಪೇಟೆ ಯಿಂದ ಮಡಿಕೇರಿಗೆ ತೆರಳುತ್ತಿದ್ದ ಕಾರು ಮತ್ತು ಮಡಿಕೇರಿ ರಸ್ತೆಯಿಂದ ಸೋಮವಾರ ಪೇಟೆಗೆ ಆಗಮಿಸುತ್ತಿದ್ದ ಶಾಲಾ ವಾಹನದ ಮಧ್ಯೆ ಢಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ ಹೆಚ್ಚಿನ ದುರಂತ
ವಲಸಿಗ ಕಾರ್ಮಿಕರ ವಿಚಾರದಲ್ಲಿ ಪರಸ್ಪರ ಮಾತಿನ ಚಕಮಕಿನಾಪೋಕ್ಲು, ಜ. 21: ಪಟ್ಟಣದ ಲಾಡ್ಜ್‍ವೊಂದರಲ್ಲಿ ಕಳೆದ ನಾಲ್ಕೈದು ತಿಂಗಳಿನಿಂದ ಅಸ್ಸಾಂ ಮೂಲದ ಕಾರ್ಮಿಕರು ಬೀಡುಬಿಟ್ಟಿದ್ದು, ಕೆಲವರು ಲಾಡ್ಜ್‍ಗೆ ತೆರಳಿ ದಾಖಲಾತಿಗಳನ್ನು ನೀಡುವಂತೆ ಒತ್ತಾಯಿಸಿದ್ದಾರೆನ್ನ ಲಾಗಿದೆ. ಈ
ಭಾಗಮಂಡಲ ತಲಕಾವೇರಿಗೆ ಬಸ್ ಕಲ್ಪಿಸಲು ಆಗ್ರಹಮಡಿಕೇರಿ, ಜ. 21: ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿ ಹಾಗೂ ಭಾಗಮಂಡಲಕ್ಕೆ ತೆರಳಲು ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಸ್ಥಳೀಯ ಗ್ರಾಮಸ್ಥರು ಹಾಗೂ ಭಕ್ತರು ಒತ್ತಾಯಿಸಿದ್ದಾರೆ. ತಲಕಾವೇರಿಗೆ ರಾಜ್ಯ