ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020ಈ ಬಗ್ಗೆ ನಾಳಿನ ಸಂಚಿಕೆಯಿಂದ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ ಉಜಿರೆ ಎಸ್‍ಡಿಎಂ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ಪಿ.ಎನ್. ಉದಯಚಂದ್ರ. ಸ್ವಾತಂತ್ರ್ಯೋತ್ಸವ ಸುದ್ದಿ ಸ್ಥಳಾಭಾವದ ಕಾರಣದಿಂದಾಗಿ ಜಿಲ್ಲೆಯ ವಿವಿಧೆಡೆ ನಡೆದಿರುವ ಸ್ವಾತಂತ್ರ್ಯೋತ್ಸವ
ಕೊಡ್ಲಿಪೇಟೆಯಿಂದ ಉಳುಮೆ ಎತ್ತುಗಳ ಕಳ್ಳತನ: ಮೂವರ ಬಂಧನಕೊಡ್ಲಿಪೇಟೆ,ಆ.15: ಕೊಡ್ಲಿಪೇಟೆ ಸಮೀಪದ ಕಿರಿಕೊಡ್ಲಿ ಗ್ರಾಮದಿಂದ ಎರಡು ಉಳುಮೆ ಎತ್ತುಗಳನ್ನು ಕಳ್ಳತನ ಮಾಡಿ ಅರಕಲಗೂಡು ತಾಲೂಕಿನಲ್ಲಿ ಮಾರಾಟ ಮಾಡಲು ಯತ್ನಿಸಿದ ಮೂವರು ಆರೋಪಿ ಗಳನ್ನು ಕೊಡ್ಲಿಪೇಟೆ ಪೊಲೀಸ್
ದೇವಕಾಂತನ ಸ್ವಪ್ನದಲ್ಲಿ ಗೋಚರಿಸಿದ ಮಾತೆ ಧರೆಗಿಳಿದಳುಶೌನಕಾದಿ ಋಷಿ ಮುನಿಗಳು ಹೇಳುತ್ತಾರೆ:-ಕರುಣಾಸಾಗರನಾದ ಸೂತನೇ, ನೀನು ಹೇಳಿದ ಸರ್ವ ವಿಷಯವನ್ನೂ ಕೇಳಿದೆವು. ಆದರೆ, ಕಾವೇರಿಯು ಅವರಿಗೆ ಕೊಟ್ಟ ವರಗಳ ವಿಷಯವನ್ನು ಮಾತ್ರ ಹೇಳಲಿಲ್ಲ. ಅದನ್ನು ದಯೆಯಿಟ್ಟು
ಸ್ಟೋನ್ಹಿಲ್ನ ಕಸ ವಿಚಾರ : ನಗರಸಭೆ ವಿರುದ್ಧ ಕ್ರಮಮಡಿಕೇರಿ, ಆ. 15: ಮಡಿಕೇರಿ ನಗರದಲ್ಲಿನ ಜನವಸತಿ ಪ್ರದೇಶವಾಗಿರುವ ಕರ್ಣಂಗೇರಿ ಗ್ರಾಮದ ಸ್ಟೋನ್‍ಹಿಲ್ ಪ್ರದೇಶದಲ್ಲಿ ಅನಧಿಕೃತವಾಗಿ ಕಸ ಸುರಿಯಲಾಗುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ನಗರಸಭೆ ವಿರುದ್ಧ ಕ್ರಮಕೈಗೊಳ್ಳಲಾಗುವದು ಎಂದು
ಗಾಯಕನ ದೇಶಾಭಿಮಾನಮಡಿಕೇರಿ, ಆ. 15: ಉಮೇಶ್ ಗೋಪಿನಾಥ್ ಜಾಧವ್ ಬೆಂಗಳೂರಿನಲ್ಲಿ ಸಂಗೀತ ಶಾಲೆ ನಡೆಸುತ್ತಿದ್ದಾರೆ. ಒಮ್ಮೆ ಹೊರ ರಾಜ್ಯದಲ್ಲಿ ಕಾರ್ಯಕ್ರಮ ನೀಡಿ ವಿಮಾನ ಏರಲು ಏರ್‍ಪೋರ್ಟ್‍ನಲ್ಲಿ ಕುಳಿತಿದ್ದರು. ಅಲ್ಲಿನ