ಜಾತೀಯ ಲೇಪನದ ಪ್ರಕರಣ: ಬೆಂಗಳೂರು ಕೊಡವ ಸಮಾಜ ಆಕ್ಷೇಪಮಡಿಕೇರಿ, ಮೇ 27: ಪರಸ್ಪರ ಸಾಮರಸ್ಯ-ಸಹಬಾಳ್ವೆಯಿಂದ ಕೂಡಿದ್ದ ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಜಾತಿ-ಜಾತಿಗಳ ಮಧ್ಯೆ ಬಿರುಕು ಮೂಡುವಂತಹ ಘಟನೆಗಳು ನಡೆಯುತ್ತಿರುವದನ್ನು ಬೆಂಗಳೂರು ಕೊಡವ ಸಮಾಜ ವಿಷಾದಿಸುತ್ತಿದ್ದು,
ಹುತಾತ್ಮ ಯೋಧ ಕುಟುಂಬಕ್ಕೆ ಸೇನೆಯಿಂದ ಗೌರವಮಡಿಕೇರಿ, ಮೇ 27: ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ 2000ನೇ ಇಸವಿಯಲ್ಲಿ ವೀರ ಮರಣವನ್ನಪ್ಪಿದ ಯೋಧ ದಕ್ಷಿಣ ಕೊಡಗಿನ ಕೋಟೂರಿನ ನಾಯಕ್ ಕೋಳೇರ ಸವಿನ್ ಅವರ ಕುಟುಂಬವನ್ನು ಇತ್ತೀಚೆಗೆ
ಆತಂಕದ ನಡುವೆಯೂ ಬಿರುಸಿನ ಕೃಷಿ ಚಟುವಟಿಕೆ ಭಾಗಮಂಡಲ, ಮೇ 27: ಮುಂಗಾರು ಸಮೀಪಿಸುತ್ತಿದ್ದಂತೆ ಆತಂಕದ ನಡುವೆಯೂ ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ಭಾಗಮಂಡಲ ವ್ಯಾಪ್ತಿಯಲ್ಲಿ ಮುಂಗಾರು ಪೂರ್ವ ಮಳೆ ಸುರಿದಿದ್ದು ಭೂಮಿ ತಂಪಾಗಿದೆ. ನದಿ ತೋಡುಗಳಲ್ಲಿ
ನ್ಯಾಯಾಲಯ ಆರಂಭಕ್ಕೆ ಪೂರ್ವ ಸಿದ್ಧತೆ ವೀರಾಜಪೇಟೆ, ಮೇ 27: ಕೊರೊನಾ ವೈರಸ್ ನಿರ್ಬಂಧದಿಂದ ಸುಮಾರು 65 ದಿನಗಳಿಂದ ಇಲ್ಲಿನ ಸಮುಚ್ಚಯ ನ್ಯಾಯಾಲಯಗಳ ಕಾರ್ಯಕಲಾಪ ಸ್ಥಗಿತಗೊಂಡಿದ್ದು, ಜೂನ್ ಮೊದಲ ವಾರದಲ್ಲಿ ಸಮುಚ್ಚಯ ನ್ಯಾಯಾಲಯಗಳನ್ನು ಪುನರಾರಂಭಿಸಲು
ಕಸ ವಿಂಗಡಿಸದಿದ್ದರೆ ದಂಡ: ಎಚ್ಚರಿಕೆನಾಪೆÇೀಕ್ಲು, ಮೇ 27: ನಾಪೆÇೀಕ್ಲು ಪಟ್ಟಣದಲ್ಲಿ ಎಲ್ಲಾ ಅಂಗಡಿ ಮಾಲೀಕರು ಒಣಕಸ ಮತ್ತು ಹಸಿಕಸ ವಿಂಗಡಿಸದಿದ್ದರೆ ಅವರಿಗೆ ದಂಡ ವಿಧಿಸಲಾಗುವದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ.