ಆಶಾ ಕಾರ್ಯಕರ್ತೆಯರಿಂದ ಸರಕಾರಕ್ಕೆ ಮನವಿಮಡಿಕೇರಿ, ಜು. 14: ಕೋವಿಡ್ ವಿರುದ್ಧ ಹೋರಾಡುತ್ತಿರುವ ವಾರಿಯರ್ಸ್ ತಂಡಗಳಲ್ಲಿ ಒಂದಾದ ಆಶಾ ಕಾರ್ಯಕರ್ತೆಯರು ಕೋವಿಡ್ ಸೋಂಕಿಗೆ ಒಳಗಾಗುತ್ತಿದ್ದು, ಸೋಂಕಿಗೆ ಒಳಗಾದ ಕಾರ್ಯಕರ್ತೆಯರಿಗೆ ಸೂಕ್ತ ಪರಿಹಾರ, ಸಂಪೂರ್ಣ
ಸ್ವಯಂ ಪ್ರೇರಿತ ರಕ್ತದಾನದ ಅವಶ್ಯಕತೆ ಹೆಚ್ಚಿದೆ: ಕರುಂಬಯ್ಯ ಸೋಮವಾರಪೇಟೆ, ಜು. 14: ಪ್ರಸ್ತುತ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಹೆಚ್ಚಿದ್ದು, ಆರೋಗ್ಯವಂತ ವ್ಯಕ್ತಿಗಳು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಲು ಮುಂದಾಗಬೇಕು ಎಂದು ಜಿಲ್ಲಾ ರಕ್ತನಿಧಿ ಘಟಕದ ಕರುಂಬಯ್ಯ
ಕಾಮಗಾರಿಗೆ ಗ್ರಾಮಸ್ಥರಿಂದಲೇ ಭೂಮಿಪೂಜೆಗೋಣಿಕೊಪ್ಪ ವರದಿ, ಜು. 14: ರೂ. 6.73 ಕೋಟಿ ವೆಚ್ಚದಲ್ಲಿ ಬೊಳ್ಳೇರಗೇಟ್-ಕಾಕೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪೇರ್ಮಾಡ್ ಈಶ್ವರ ದೇವಸ್ಥಾನ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ತಾ. 13
ಕುಶಾಲನಗರದಲ್ಲಿ ಕೊರೊನಾತಂಕಕುಶಾಲನಗರ, ಜು. 14: ಕೊರೊನಾ ವೈರಸ್ ಸೋಂಕು ವಾಣಿಜ್ಯ ನಗರಿ ಕುಶಾಲನಗರದಲ್ಲಿ ಕಳೆದ ಎರಡು ವಾರದಿಂದ ವಿವಿಧೆಡೆ ಹಬ್ಬುತ್ತಿರುವ ಶಂಕೆ ವ್ಯಕ್ತಗೊಂಡಿದ್ದು ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲ
ಸೀಲ್ಡೌನ್ ಪ್ರದೇಶಕ್ಕೆ ತಹಶೀಲ್ದಾರ್ ಭೇಟಿ: ಪರಿಶೀಲನೆ ಕೊಡ್ಲಿಪೇಟೆ, ಜು. 14: ಕೊಡ್ಲಿಪೇಟೆ ಹೋಬಳಿಯಲ್ಲಿ ಸೀಲ್‍ಡೌನ್ ಆಗಿರುವ ಮೂರು ಪ್ರದೇಶಗಳಲ್ಲಿ ಗೋವಿಂದ್‍ರಾಜ್ ಅವರು ಭೇಟಿ ನೀಡಿ ಪರಿಶೀಲಿಸಿ ಬೆಸೂರು ಪಂಚಾಯಿತಿ ವ್ಯಾಪ್ತಿಯ ಕಟ್ಟೆಪುರ, ಮಲಗನಹಳ್ಳಿ ಗ್ರಾಮ