ಸೌಹಾರ್ದ ಸಹಕಾರ ಸಂಸ್ಥೆಗಳ ನಡುವಿನ ಕಾನೂನು ಹೋರಾಟಕ್ಕೆ ತೆರೆ ಮಡಿಕೇರಿ ಜ. 30: ರಾಜ್ಯದ ಸೌಹಾರ್ದ ಸಹಕಾರಿ ಸಂಸ್ಥೆಗಳು ತೆರಿಗೆ ವಿನಾಯಿತಿಗೆ ಅರ್ಹ ಎಂದು ರಾಜ್ಯ ಉಚ್ಛ ನ್ಯಾಯಾಲಯ ತೀರ್ಪು ನೀಡಿದ್ದು, ಈ ಸಂಬಂಧ ಎರಡು ವರ್ಷಗಳಿಂದ ಸೌಹಾರ್ದಯುತ ಕ್ರೀಡಾಕೂಟ ಮಡಿಕೇರಿ, ಜ. 30: ಮಡಿಕೇರಿ ತಾಲೂಕು, ಅಜಿಲ ಯಾನೆ ನಲಿಕೆ ಸೇವಾ ಸಮಿತಿ ವತಿಯಿಂದ ಸೌಹಾರ್ದಯುತ ಕ್ರೀಡಾಕೂಟವು ಇತ್ತೀಚೆಗೆ ಆನ್ಯಾಳದ ಶ್ರೀ ಮಹಾ ವಿಷ್ಣುಮೂರ್ತಿ ಮೈದಾನದಲ್ಲಿ ನಡೆಯಿತು. ದೇವಾಲಯಗಳಿಗೆ ಧರ್ಮಸ್ಥಳದಿಂದ ಕಾಣಿಕೆ ಮಡಿಕೇರಿ, ಜ. 30: ಕೊಡಗು ಜಿಲ್ಲೆಯಲ್ಲಿ ಜೀರ್ಣೋದ್ಧಾರ ಗೊಳ್ಳುತ್ತಿರುವ ದೇವಾಲಯಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕಾಣಿಕೆ ನೀಡುವುದರೊಂದಿಗೆ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಆಶೀರ್ವದ ಪತ್ರದೊಂದಿಗೆ ಬಾಳೆ, ಬೈನೆ, ಹಲಸಿನೊಂದಿಗೆ ಹಣ್ಣು ಕಾಫಿಯನ್ನೂ ಬಿಡದ ಕಾಡಾನೆಗಳು!ಸೋಮವಾರಪೇಟೆ, ಜ. 30: ಸಾಧಾರಣವಾಗಿ ತೋಟದೊಳಗೆ ಬೆಳೆಯುವ ಬಾಳೆ, ಬೈನೆ, ಹಲಸು ಸೇರಿದಂತೆ ಇನ್ನಿತರ ಗಿಡ-ಮರಗಳನ್ನು ಆಹಾರವಾಗಿ ಬಳಸುತ್ತಿದ್ದ ಕಾಡಾನೆ ಗಳು, ಇದೀಗ ಹಣ್ಣು ಕಾಫಿಯನ್ನೂ ಹೊಟ್ಟೆಗೆ ರಥಸಪ್ತಮಿ ಪ್ರಯುಕ್ತ ಸಾಮೂಹಿಕ ಸೂರ್ಯ ನಮಸ್ಕಾರ ಮಡಿಕೇರಿ, ಜ. 30: ರಥಸಪ್ತಮಿ ಪ್ರಯುಕ್ತ ಫೆ. 1ರಂದು ಉಷಾಃಕಾಲ 5.30 ಗಂಟೆಗೆ ನಗರದ ಕೋಟೆ ಆವರಣದಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ ಏರ್ಪಡಿಸಲಾಗಿದೆ ಎಂದು ಯೋಗ
ಸೌಹಾರ್ದ ಸಹಕಾರ ಸಂಸ್ಥೆಗಳ ನಡುವಿನ ಕಾನೂನು ಹೋರಾಟಕ್ಕೆ ತೆರೆ ಮಡಿಕೇರಿ ಜ. 30: ರಾಜ್ಯದ ಸೌಹಾರ್ದ ಸಹಕಾರಿ ಸಂಸ್ಥೆಗಳು ತೆರಿಗೆ ವಿನಾಯಿತಿಗೆ ಅರ್ಹ ಎಂದು ರಾಜ್ಯ ಉಚ್ಛ ನ್ಯಾಯಾಲಯ ತೀರ್ಪು ನೀಡಿದ್ದು, ಈ ಸಂಬಂಧ ಎರಡು ವರ್ಷಗಳಿಂದ
ಸೌಹಾರ್ದಯುತ ಕ್ರೀಡಾಕೂಟ ಮಡಿಕೇರಿ, ಜ. 30: ಮಡಿಕೇರಿ ತಾಲೂಕು, ಅಜಿಲ ಯಾನೆ ನಲಿಕೆ ಸೇವಾ ಸಮಿತಿ ವತಿಯಿಂದ ಸೌಹಾರ್ದಯುತ ಕ್ರೀಡಾಕೂಟವು ಇತ್ತೀಚೆಗೆ ಆನ್ಯಾಳದ ಶ್ರೀ ಮಹಾ ವಿಷ್ಣುಮೂರ್ತಿ ಮೈದಾನದಲ್ಲಿ ನಡೆಯಿತು.
ದೇವಾಲಯಗಳಿಗೆ ಧರ್ಮಸ್ಥಳದಿಂದ ಕಾಣಿಕೆ ಮಡಿಕೇರಿ, ಜ. 30: ಕೊಡಗು ಜಿಲ್ಲೆಯಲ್ಲಿ ಜೀರ್ಣೋದ್ಧಾರ ಗೊಳ್ಳುತ್ತಿರುವ ದೇವಾಲಯಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕಾಣಿಕೆ ನೀಡುವುದರೊಂದಿಗೆ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಆಶೀರ್ವದ ಪತ್ರದೊಂದಿಗೆ
ಬಾಳೆ, ಬೈನೆ, ಹಲಸಿನೊಂದಿಗೆ ಹಣ್ಣು ಕಾಫಿಯನ್ನೂ ಬಿಡದ ಕಾಡಾನೆಗಳು!ಸೋಮವಾರಪೇಟೆ, ಜ. 30: ಸಾಧಾರಣವಾಗಿ ತೋಟದೊಳಗೆ ಬೆಳೆಯುವ ಬಾಳೆ, ಬೈನೆ, ಹಲಸು ಸೇರಿದಂತೆ ಇನ್ನಿತರ ಗಿಡ-ಮರಗಳನ್ನು ಆಹಾರವಾಗಿ ಬಳಸುತ್ತಿದ್ದ ಕಾಡಾನೆ ಗಳು, ಇದೀಗ ಹಣ್ಣು ಕಾಫಿಯನ್ನೂ ಹೊಟ್ಟೆಗೆ
ರಥಸಪ್ತಮಿ ಪ್ರಯುಕ್ತ ಸಾಮೂಹಿಕ ಸೂರ್ಯ ನಮಸ್ಕಾರ ಮಡಿಕೇರಿ, ಜ. 30: ರಥಸಪ್ತಮಿ ಪ್ರಯುಕ್ತ ಫೆ. 1ರಂದು ಉಷಾಃಕಾಲ 5.30 ಗಂಟೆಗೆ ನಗರದ ಕೋಟೆ ಆವರಣದಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ ಏರ್ಪಡಿಸಲಾಗಿದೆ ಎಂದು ಯೋಗ