ಸಲೂನ್ಗಳು ಬಂದ್ಸುಂಟಿಕೊಪ್ಪ, ಜೂ. 26: ಸುಂಟಿಕೊಪ್ಪ ವ್ಯಾಪ್ತಿಯ ಸವಿತ ಸಮಾಜದ ವತಿಯಿಂದ ಕೊಡಗಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ತಾ. 26 ರಿಂದ ಜುಲೈ
ಸೀಲ್ಡೌನ್ ಅವೈಜ್ಞಾನಿಕ ಆಕ್ಷೇಪಕುಶಾಲನಗರ, ಜೂ 26: ಕುಶಾಲನಗರ ರಥಬೀದಿ ಪ್ರವೇಶದ್ವಾರದಲ್ಲಿ ಔಷಧಿ ವ್ಯಾಪಾರಿ ಓರ್ವನಿಗೆ ಕೊರೊನಾ ಸೋಂಕು ದೃಢಪಟ್ಟ ಹಿನೆÀ್ನಲೆಯಲ್ಲಿ ರಥಬೀದಿ ಉದ್ದಕ್ಕೂ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿರುವುದು ಅವೈಜ್ಞಾನಿಕವಾಗಿದೆ
ಜಿಲ್ಲೆಯ 15 ಪ್ರದೇಶಗಳು ಸೀಲ್ಡೌನ್ ಜನತೆ 28 ದಿನ ಹೊರಬರುವಂತಿಲ್ಲಮಡಿಕೇರಿ, ಜೂ. 25: ಕೊರೊನಾ ಸೋಂಕಿತ ವ್ಯಕ್ತಿಗಳು ತಂಗಿದ್ದ ಜಿಲ್ಲೆಯ 15 ಪ್ರದೇಶಗಳನ್ನು ಸೀಲ್‍ಡೌನ್ ಮಾಡಲಾಗಿದ್ದು, ಅಲ್ಲಿನ ನಿವಾಸಿಗಳು ಮುಂದಿನ 28 ದಿನಗಳ ಕಾಲ ಮನೆಯಿಂದ ಹೊರ
ಮುಂಜಾಗ್ರತೆ ನಡುವೆ ಆರಂಭಗೊಂಡ ಎಸ್ಸೆಸ್ಸೆಲ್ಸಿ ಪರೀಕ್ಷೆಮಡಿಕೇರಿ, ಜೂ. 25: ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯ ತೀರ್ಮಾನದಂತೆ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪರೀಕ್ಷೆ ಆರಂಭಗೊಂಡಿದೆ. ಮೊದಲ ದಿನವಾದ ಇಂದು ಆಂಗ್ಲ ಪಠ್ಯ ಕ್ರಮ ಪರೀಕ್ಷೆಯಲ್ಲಿ 6,749 ಜಿಲ್ಲೆಯ
21 ದಿನಗಳ ಕಾಲ ಪ್ರವಾಸೋದ್ಯಮ ಮುಚ್ಚಲು ತೀರ್ಮಾನಮಡಿಕೇರಿ. ಜು. 25.ಕೊಡಗು ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣದಿಂದ ಪ್ರವಾಸಿಗರಿಗೆ ವಾಸ್ತವ್ಯ ಕಲ್ಪಿಸದಿರಲು ಜಿಲ್ಲಾ ಹೊಟೇಲ್, ರೆಸಾಟ್ರ್ಸ್ ಹಾಗೂ ಹೋಂಸ್ಟೇಗಳು ತೀರ್ಮಾನ ಕೈಗೊಂಡಿವೆ. ಈ ಬಗ್ಗೆ