ಬಾಲಕಾರ್ಮಿಕರ ಪತ್ತೆ ದಾಳಿಶನಿವಾರಸಂತೆ, ಅ. 30: ಶನಿವಾರಸಂತೆ ಪಟ್ಟಣದಲ್ಲಿರುವ ವೈನ್‍ಶಾಪ್, ಬಾರ್‍ಗಳು ಹಾಗೂ ವರ್ಕ್‍ಶಾಪ್‍ಗಳಲ್ಲಿ ಕೆಲಸ ಮಾಡುವ ಬಾಲಕಾರ್ಮಿಕರುಗಳನ್ನು ಪತ್ತೆ ಮಾಡುವ ಬಗ್ಗೆ ಮಡಿಕೇರಿಯ ಕಾರ್ಮಿಕ ಅಧಿಕಾರಿ ಶನಿವಾರಸಂತೆ ಪೊಲೀಸ್
ಬೆಳಕು ಸಂಸ್ಥೆಯಿಂದ ಮನೆ ಹಸ್ತಾಂತರವೀರಾಜಪೇಟೆ, ಅ. 30: ಕಳೆದ ಹಲವು ವರ್ಷಗಳಿಂದ ಮೂಲ ಸೌಕರ್ಯದಿಂದ ವಂಚಿತರಾಗಿ ವಾಸಿಸಲು ಯೋಗ್ಯವಲ್ಲದ ಪುಟ್ಟ ಮನೆಯಲ್ಲಿ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗದೆ ಸಂಕಷ್ಟ ಕ್ಕೊಳಗಾಗಿದ್ದ ಗುಂಡಿಗೆರೆ
ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆಮಡಿಕೇರಿ, ಅ. 30: ರಾಫಲ್ಸ್ ಇಂಟರ್‍ನ್ಯಾಷನಲ್ ಪಿ.ಯು. ಕಾಲೇಜಿನಲ್ಲಿ ಜಿಲ್ಲೆಯ ಎಸ್.ಎಸ್. ಎಲ್.ಸಿ. ಹಾಗೂ ಪಿ.ಯು.ಸಿ. ಪರೀಕ್ಷೆಯಲ್ಲಿ ಅತ್ಯಂತ ಹೆಚ್ಚು ಅಂಕಗಳಿಸಿದ 22 ಬಡ ವಿದ್ಯಾರ್ಥಿಗಳಿಗೆ ದುಬೈನ
ಪೌಷ್ಟಿಕ ಖನಿಜಗಳ ‘ಚಿಯಾ’ ಬೆಳೆದ ಆರನೇ ಹೊಸಕೋಟೆ ಕೃಷಿಕಕಣಿವೆ, ಅ. 30: ಕಳೆದ ಹಲವು ವರ್ಷಗಳಿಂದಲೂ ನಾವು ಸಾಮಾನ್ಯವಾಗಿ ನೋಡುವ ಹಾಗೆ ಬಹಳಷ್ಟು ರೈತರು ಒಂದೇ ಮಾದರಿಯ ಬೆಳೆಗಳನ್ನು ಬೆಳೆಯಲು ಮುಂದಾಗುತ್ತಿದ್ದಾರೆ. ಆದರೆ ಹೆಚ್ಚು ಉತ್ಪಾದನೆಯಿಂದಾಗಿ
‘ನೇರುಗಳಲೆ ಕಲ್ಲುಗಣಿಗಾರಿಕೆ ಬಗೆಗಿನ ಆರೋಪದಲ್ಲಿ ಹುರುಳಿಲ್ಲ’ಸೋಮವಾರಪೇಟೆ, ಅ. 30: ಸಮೀಪದ ನೇರುಗಳಲೆಯಲ್ಲಿ ನಡೆ ಯುತ್ತಿರುವ ಕಲ್ಲು ಗಣಿಗಾರಿಕೆ ಯಿಂದ ಯಾವದೇ ಸಮಸ್ಯೆಯಿಲ್ಲ. ಇದರಿಂದ ಶಾಲೆ ಮತ್ತು ಸಾರ್ವ ಜನಿಕರಿಗೆ ಸಮಸ್ಯೆಯಾಗುತ್ತಿದೆ ಎಂದು ಮಾಡಿರುವ