ತವರಿಗೆ ಆಗಮಿಸುವವರಿಗೆ ಮಾರ್ಗ ಸೂಚಿಮಡಿಕೇರಿ, ಮೇ 12: ಕರ್ನಾಟಕ ರಾಜ್ಯ ಸರ್ಕಾರದ ತಾ. 12.5.2020 ರ ಪರಿಷ್ಕೃತ ಮಾರ್ಗಸೂಚಿಯಂತೆ ಇನ್ನು ಮುಂದೆ ಸೇವಾಸಿಂಧು ಪೋರ್ಟಲ್ ಮೂಲಕ ಸ್ವೀಕೃತವಾಗುವ ಈ ಕೆಳಕಂಡ ಕಾರಣಗಳಿಗೆ
ಕೊಪ್ಪ ಸಂಪಾಜೆ ಗಡಿಗಳಲ್ಲಿ ಬರುವವರ ನೂತನ ಕ್ವಾರಂಟೈನ್ ವ್ಯವಸ್ಥೆ ಹೇಗೆ?ಮಡಿಕೇರಿ, ಮೇ 12: ಲಾಕ್‍ಡೌನ್ ಸಡಿಲಿಕೆಗೊಂಡ ನಂತರ 2 ಚೆಕ್‍ಪೋಸ್ಟ್‍ಗಳ ಮೂಲಕ ಜಿಲ್ಲೆಗೆ ಪ್ರವೇಶಿಸಲು ಅವಕಾಶ ನೀಡಲಾಗಿದೆ. ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಲ್ಲಿ ಸಿಲುಕಿರುವ ಕೊಡಗು
ಜೂನ್ ಅಂತ್ಯದೊಳಗೆ ಲೋಕೋಪಯೋಗಿ ಕಚೇರಿ ಸ್ಥಳಾಂತರಮಡಿಕೇರಿ, ಮೇ 12: ಮಡಿಕೇರಿ ಕೋಟೆಯೊಳಗಿನ ಲೋಕೋಪಯೋಗಿ ಕಚೇರಿಯನ್ನು ನ್ಯಾಯಾಲಯದ ನಿರ್ದೇಶನದಂತೆ, ತರಾತುರಿಯಲ್ಲಿ ಇಲ್ಲಿನ ಮಂಗಳೂರು ರಸ್ತೆಯಲ್ಲಿರುವ ಪ್ರವಾಸಿ ಮಂದಿರಕ್ಕೆ ಇತ್ತೀಚೆಗೆ ಸ್ಥಳಾಂತರಿಸಲಾಗಿದೆ. ಇಲ್ಲಿ ತೀರಾ ಇಕ್ಕಟ್ಟು
ಕೊಡಗಿನ ಗಡಿಯಾಚೆ 2 ದಿನ ಭಾರೀ ಮಳೆ ಸಾಧ್ಯತೆ ನವದೆಹಲಿ, ಮೇ 12: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಪರಿಣಾಮ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಎರಡು
16 ವರ್ಷಗಳಿಂದ ಮಲಗಿದ ಬಾಲಕನ ಪೋಷಣೆಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮ ಪರಿಶಿಷ್ಟ ಜಾತಿಯ ಕಾಲೋನಿಯಲ್ಲಿ ವಾಸವಿರುವ ಯೋಗೇಶ್ ಮಂಜುಳ ದಂಪತಿಯ ಮೊದಲ ಪುತ್ರ ಕಳೆದ 16 ವರ್ಷಗಳಿಂದ ಮಲಗಿದಲ್ಲೇ ಮಲಗಿದ್ದು, ತನ್ನ