ರಾಜ್ಯ ಮಟ್ಟದ ಕ್ರಿಕೆಟ್ ಕಾವೇರಿ ಕಾಲೇಜು ವಿಜೇತರು ವೀರಾಜಪೇಟೆ, ಮಾ. 12: ವೀರಾಜಪೇಟೆ ಕಾವೇರಿ ಪದವಿ ಕಾಲೇಜಿನ ಕ್ರಿಕೆಟ್ ತಂಡವು ವೀರಾಜಪೇಟೆ ಪ್ರಥಮ ದರ್ಜೆ ಕಾಲೇಜು ಆಯೋಜಿಸಿದ್ದ ರಾಜ್ಯಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ನೂತನ ತಾಲೂಕು : ಸರಕಾರಕ್ಕೆ ವರದಿಕುಶಾಲನಗರ, ಮಾ 12: ಕುಶಾಲನಗರ ಮತ್ತು ಪೊನ್ನಂಪೇಟೆ ನೂತನ ತಾಲೂಕುಗಳ ರಚನೆಯ ಹಿನ್ನೆಲೆಯಲ್ಲಿ ಸಂಪೂರ್ಣ ಮಾಹಿತಿ ಗಳನ್ನು ಒಳಗೊಂಡ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಮಹಿಳಾ ದಿನಾಚರಣೆಶನಿವಾರಸಂತೆ, ಮಾ. 12: ಸಾಧಕ ಮಹಿಳೆಯರನ್ನೇ ಆದರ್ಶವಾಗಿರಿಸಿ ಕೊಂಡು ಹೆಣ್ಣುಮಕ್ಕಳು ಜೀವನದಲ್ಲಿ ಅಭಿವೃದ್ಧಿ ಹೊಂದಬೇಕು ಎಂದು ಗ್ರಾಂಥ ಪಾಲಕಿ ಎಸ್.ಪಿ. ದಿವ್ಯಾ ಅಭಿಪ್ರಾಯಪಟ್ಟರು. ಪಟ್ಟಣದ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ಸುಂಟಿಕೊಪ್ಪದಲ್ಲಿ ಕುಂದು ಕೊರತೆ ಸಭೆಸುಂಟಿಕೊಪ್ಪ, ಮಾ. 12: ಸುಂಟಿಕೊಪ್ಪ ವ್ಯಾಪ್ತಿಯ ದಲಿತರ ಕುಂದು ಕೊರತೆ ಸಭೆಯನ್ನು ಪಿಎಸ್‍ಐ ಬಿ. ತಿಮ್ಮಪ್ಪ ಅಧ್ಯಕ್ಷತೆಯಲ್ಲಿ ಇಲ್ಲಿನ ಪೊಲೀಸ್ ಠಾಣೆಯಲ್ಲಿ ನಡೆಸಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿದ ಠಾಣಾಧಿಕಾರಿ ಕೂಡಿಗೆ ಲೆಕ್ಕ ಪರಿಶೋಧನಾ ಸಭೆಕೂಡಿಗೆ, ಮಾ. 12: ಕೂಡಿಗೆ ಗ್ರಾಮ ಪಂಚಾಯ್ತಿಯ 2018-19ನೇ ಸಾಲಿನ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆಯು ತಾಲೂಕು ಶಿಕ್ಷಣ
ರಾಜ್ಯ ಮಟ್ಟದ ಕ್ರಿಕೆಟ್ ಕಾವೇರಿ ಕಾಲೇಜು ವಿಜೇತರು ವೀರಾಜಪೇಟೆ, ಮಾ. 12: ವೀರಾಜಪೇಟೆ ಕಾವೇರಿ ಪದವಿ ಕಾಲೇಜಿನ ಕ್ರಿಕೆಟ್ ತಂಡವು ವೀರಾಜಪೇಟೆ ಪ್ರಥಮ ದರ್ಜೆ ಕಾಲೇಜು ಆಯೋಜಿಸಿದ್ದ ರಾಜ್ಯಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್
ನೂತನ ತಾಲೂಕು : ಸರಕಾರಕ್ಕೆ ವರದಿಕುಶಾಲನಗರ, ಮಾ 12: ಕುಶಾಲನಗರ ಮತ್ತು ಪೊನ್ನಂಪೇಟೆ ನೂತನ ತಾಲೂಕುಗಳ ರಚನೆಯ ಹಿನ್ನೆಲೆಯಲ್ಲಿ ಸಂಪೂರ್ಣ ಮಾಹಿತಿ ಗಳನ್ನು ಒಳಗೊಂಡ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್
ಮಹಿಳಾ ದಿನಾಚರಣೆಶನಿವಾರಸಂತೆ, ಮಾ. 12: ಸಾಧಕ ಮಹಿಳೆಯರನ್ನೇ ಆದರ್ಶವಾಗಿರಿಸಿ ಕೊಂಡು ಹೆಣ್ಣುಮಕ್ಕಳು ಜೀವನದಲ್ಲಿ ಅಭಿವೃದ್ಧಿ ಹೊಂದಬೇಕು ಎಂದು ಗ್ರಾಂಥ ಪಾಲಕಿ ಎಸ್.ಪಿ. ದಿವ್ಯಾ ಅಭಿಪ್ರಾಯಪಟ್ಟರು. ಪಟ್ಟಣದ ನಂದೀಶ್ವರ ಕಲ್ಯಾಣ ಮಂಟಪದಲ್ಲಿ
ಸುಂಟಿಕೊಪ್ಪದಲ್ಲಿ ಕುಂದು ಕೊರತೆ ಸಭೆಸುಂಟಿಕೊಪ್ಪ, ಮಾ. 12: ಸುಂಟಿಕೊಪ್ಪ ವ್ಯಾಪ್ತಿಯ ದಲಿತರ ಕುಂದು ಕೊರತೆ ಸಭೆಯನ್ನು ಪಿಎಸ್‍ಐ ಬಿ. ತಿಮ್ಮಪ್ಪ ಅಧ್ಯಕ್ಷತೆಯಲ್ಲಿ ಇಲ್ಲಿನ ಪೊಲೀಸ್ ಠಾಣೆಯಲ್ಲಿ ನಡೆಸಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿದ ಠಾಣಾಧಿಕಾರಿ
ಕೂಡಿಗೆ ಲೆಕ್ಕ ಪರಿಶೋಧನಾ ಸಭೆಕೂಡಿಗೆ, ಮಾ. 12: ಕೂಡಿಗೆ ಗ್ರಾಮ ಪಂಚಾಯ್ತಿಯ 2018-19ನೇ ಸಾಲಿನ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆಯು ತಾಲೂಕು ಶಿಕ್ಷಣ