ವಾಹನ ಸವಾರರಿಗೆ ಸವಾಲಾದ ಉಡೊತ್ ರಸ್ತೆನಾಪೆÇೀಕ್ಲು, ಸೆ. 10: ಈ ವರ್ಷ ಕೊರೊನಾ ಭೀತಿ ಲಾಕ್‍ಡೌನ್‍ನಿಂದ ರಸ್ತೆಯಲ್ಲಿ ವಾಹನ ಸಂಚಾರ ಕಡಿಮೆ ಪ್ರಮಾಣದಲ್ಲಿ ಇದ್ದರೂ ಇಲ್ಲಿನ ರಸ್ತೆಗಳು ಮಾತ್ರ ತೀರಾ ದುಸ್ಥಿತಿ ತಲಪಿವೆ.
ವಿಶೇಷ ನೇಮಕಾತಿ ಮಡಿಕೇರಿ, ಸೆ.10: ಕರ್ನಾಟಕ ಸರ್ಕಾರ ವಿಶೇಷ ನೇಮಕಾತಿ ಸಮಿತಿ, ಆರೋಗ್ಯ ನೇಮಕಾತಿ ಸಮಿತಿ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ವತಿಯಿಂದ ಸರ್ಕಾರದ ಸೂಚನೆಯಂತೆ ಖಾಲಿ
ಇಂದು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಮಡಿಕೇರಿ, ಸೆ.10: ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯು ತಾ. 11 ರಂದು ಬೆಳಗ್ಗೆ 9 ಗಂಟೆಗೆ ನಗರದ ಅರಣ್ಯ ಭವನದಲ್ಲಿ ನಡೆಯಲಿದೆ. ನಾಡಿನ ಅರಣ್ಯ ಮತ್ತು ವನ್ಯ
ಅನಾಥ ವೃದ್ಧೆಯ ರಕ್ಷಣೆಶನಿವಾರಸಂತೆ, ಸೆ. 10: ಶನಿವಾರಸಂತೆ ಗ್ರಾ.ಪಂ.ನ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಸ್ ನಿಲ್ದಾಣದಲ್ಲಿದ್ದ ಅನಾಥ ವೃದ್ಧೆಯೋರ್ವರನ್ನು ಮಡಿಕೇರಿಯ ತನಲ್ ಕೂರ್ಗ್ ಅನಾಥಾಶ್ರಮಕ್ಕೆ ಕರವೇ ಕಾರ್ಯಕರ್ತರು ಸೇರ್ಪಡೆಗೊಳಿಸಿದರು. ವೃದ್ಧೆಗೆ
ಕರ್ತಮಾಡ ಕುಟುಂಬಸ್ಥರಿಂದ ಶ್ರಮದಾನಮಡಿಕೇರಿ, ಸೆ. 10: ಬಿರುನಾಣಿಯ ಕರ್ತಮಾಡ ಕುಟುಂಬಸ್ಥರು ಇತ್ತೀಚೆಗೆ ತಲಕಾವೇರಿ, ಭಾಗಮಂಡಲ ಹಾಗೂ ಇಗ್ಗುತ್ತಪ್ಪ ದೇವಾಲಯಗಳಿಗೆ ತೆರಳಿ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡರು. ಆಡಳಿತ ಮಂಡಳಿ ಅಧ್ಯಕ್ಷ