ರಸ್ತೆ ಕಾಮಗಾರಿ ಕಳಪೆ : ಕ್ರಮಕ್ಕೆ ಒತ್ತಾಯಮಡಿಕೇರಿ, ಜ. 30 : ನಗರದ ರಾಣಿಪೇಟೆಯಿಂದ ಮುತ್ತಪ್ಪ ದೇವಾಲಯದ ರಸ್ತೆಯನ್ನು ಇತ್ತೀಚೆಗಷ್ಟೇ ಡಾಮರೀಕರಣಗೊಳಿಸಲಾಗಿದ್ದು, ಕಾಮಗಾರಿ ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಆರೋಪಿಸಿರುವ ಮಡಿಕೇರಿ ರಕ್ಷಣಾ ಪಶ್ಚಿಮಘಟ್ಟ ಪ್ರಾಕೃತಿಕ ಸಂಪನ್ಮೂಲ ರಕ್ಷಣೆಗೆ ಮುಂದಾಗಬೇಕುಗೋಣಿಕೊಪ್ಪ ವರದಿ, ಜ. 30: ಪಶ್ಚಿಮಘಟ್ಟ ಪ್ರದೇಶದ ಪ್ರಾಕೃತಿಕ ಸಂಪನ್ಮೂಲ ರಕ್ಷಣೆಗೆ ಮುಂದಾಗಬೇಕು ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಡಾ. ಅನಂತ ಹೆಗಡೆ ಆಶಿಸರ ಸೂಕ್ತ ಪೋಷಕಾಂಶ ನೀಡಿಕೆಯಿಂದ ಹೆಚ್ಚಿನ ಇಳುವರಿ: ಡಾ. ರಾಜಶೇಖರ್ಸೋಮವಾರಪೇಟೆ, ಜ. 30: ಸಕಾಲದಲ್ಲಿ ಮಣ್ಣಿನ ಪರೀಕ್ಷೆ ಮಾಡಿಸಿ, ಬೆಳೆಗಳಿಗೆ ಸೂಕ್ತ ಪೋಷಕಾಂಶಗಳನ್ನು ನೀಡಿದರೆ ಹೆಚ್ಚಿನ ಇಳುವರಿ ಪಡೆಯಬಹುದು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ನಿರುದ್ಯೋಗ ಭತ್ಯೆ ನೀಡಲು ಆಗ್ರಹಕುಶಾಲನಗರ, ಜ. 30: ಜಿಲ್ಲೆಯ ಜೇನುಕುರುಬ ಪಂಗಡಕ್ಕೆ ಸೇರಿದ ಯುವಕ, ಯುವತಿಯರಿಗೆ ನೀಡುತ್ತಿರುವ ನಿರುದ್ಯೋಗ ಭತ್ಯೆಯನ್ನು ಯರವ, ಸೋಲಿಗ, ಕುಡಿಯ, ಕೊರಗ ಹಾಗೂ ಬೆಟ್ಟಕುರುಬ ಸಮುದಾಯಕ್ಕೂ ನೀಡಬೇಕು ನಾಳೆ ವಾಲಿಬಾಲ್ ಪಂದ್ಯಾಟಮೂರ್ನಾಡು, ಜ. 30: ಗೌತಮ್ ಫ್ರೆಂಡ್ಸ್ ಮೂರ್ನಾಡು ಇವರ ವತಿಯಿಂದ 28ನೇ ವರ್ಷದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ ಫೆ. 1ರಂದು ಬೆಳಿಗ್ಗೆ 10 ಗಂಟೆಗೆ ಸಹಕಾರ
ರಸ್ತೆ ಕಾಮಗಾರಿ ಕಳಪೆ : ಕ್ರಮಕ್ಕೆ ಒತ್ತಾಯಮಡಿಕೇರಿ, ಜ. 30 : ನಗರದ ರಾಣಿಪೇಟೆಯಿಂದ ಮುತ್ತಪ್ಪ ದೇವಾಲಯದ ರಸ್ತೆಯನ್ನು ಇತ್ತೀಚೆಗಷ್ಟೇ ಡಾಮರೀಕರಣಗೊಳಿಸಲಾಗಿದ್ದು, ಕಾಮಗಾರಿ ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಆರೋಪಿಸಿರುವ ಮಡಿಕೇರಿ ರಕ್ಷಣಾ
ಪಶ್ಚಿಮಘಟ್ಟ ಪ್ರಾಕೃತಿಕ ಸಂಪನ್ಮೂಲ ರಕ್ಷಣೆಗೆ ಮುಂದಾಗಬೇಕುಗೋಣಿಕೊಪ್ಪ ವರದಿ, ಜ. 30: ಪಶ್ಚಿಮಘಟ್ಟ ಪ್ರದೇಶದ ಪ್ರಾಕೃತಿಕ ಸಂಪನ್ಮೂಲ ರಕ್ಷಣೆಗೆ ಮುಂದಾಗಬೇಕು ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಡಾ. ಅನಂತ ಹೆಗಡೆ ಆಶಿಸರ
ಸೂಕ್ತ ಪೋಷಕಾಂಶ ನೀಡಿಕೆಯಿಂದ ಹೆಚ್ಚಿನ ಇಳುವರಿ: ಡಾ. ರಾಜಶೇಖರ್ಸೋಮವಾರಪೇಟೆ, ಜ. 30: ಸಕಾಲದಲ್ಲಿ ಮಣ್ಣಿನ ಪರೀಕ್ಷೆ ಮಾಡಿಸಿ, ಬೆಳೆಗಳಿಗೆ ಸೂಕ್ತ ಪೋಷಕಾಂಶಗಳನ್ನು ನೀಡಿದರೆ ಹೆಚ್ಚಿನ ಇಳುವರಿ ಪಡೆಯಬಹುದು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.
ನಿರುದ್ಯೋಗ ಭತ್ಯೆ ನೀಡಲು ಆಗ್ರಹಕುಶಾಲನಗರ, ಜ. 30: ಜಿಲ್ಲೆಯ ಜೇನುಕುರುಬ ಪಂಗಡಕ್ಕೆ ಸೇರಿದ ಯುವಕ, ಯುವತಿಯರಿಗೆ ನೀಡುತ್ತಿರುವ ನಿರುದ್ಯೋಗ ಭತ್ಯೆಯನ್ನು ಯರವ, ಸೋಲಿಗ, ಕುಡಿಯ, ಕೊರಗ ಹಾಗೂ ಬೆಟ್ಟಕುರುಬ ಸಮುದಾಯಕ್ಕೂ ನೀಡಬೇಕು
ನಾಳೆ ವಾಲಿಬಾಲ್ ಪಂದ್ಯಾಟಮೂರ್ನಾಡು, ಜ. 30: ಗೌತಮ್ ಫ್ರೆಂಡ್ಸ್ ಮೂರ್ನಾಡು ಇವರ ವತಿಯಿಂದ 28ನೇ ವರ್ಷದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ ಫೆ. 1ರಂದು ಬೆಳಿಗ್ಗೆ 10 ಗಂಟೆಗೆ ಸಹಕಾರ