ಸಹಾಯ ಧನಕ್ಕೆ ಮನವಿಮಡಿಕೇರಿ, ಜೂ. 10: ಸೋಮವಾರಪೇಟೆ ತಾಲೂಕಿನ ಕಾಗಡಿಕಟ್ಟೆಯ ವನವಳ್ಳಿ ಗ್ರಾಮದ ಯುವಕ ಕೆ.ಎನ್. ಜೀವನ್ ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆಗೆ ಸಹಾಯ ಧನದ ಅವಶ್ಯಕತೆ ಇದೆ. ಸೋಮವಾರಪೇಟೆ ಶಾಲೆಯ
ಪ್ರವಾದಿ ನಿಂದನೆ: ಶೀಘ್ರ ಬಂಧನಕ್ಕೆ ಆಗ್ರಹ ಚೆಟ್ಟಳ್ಳಿ, ಜೂ. 10: ಕೊಡಗು ಜಿಲ್ಲೆಯ ನಿವಾಸಿಯಾದಂತಹ ವಿಂದ್ಯಾ ಪೂಣಚ್ಚ ಎಂಬ ಮಹಿಳೆ ಮೊಹಮ್ಮದ್ ಪೈಗಂಬರ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಿ, ಮುಸ್ಲಿಂ ಸಮುದಾಯಕ್ಕೆ ಬಹಳ ಘಾಸಿಯುನ್ನುಂಟು
ಹಾರಂಗಿಯಲ್ಲಿ ಸುಸಜ್ಜಿತ ಆಸ್ಪತ್ರೆ ತೆರೆಯಲು ಮನವಿಕೂಡಿಗೆ, ಜೂ. 10: ಕೂಡು ಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿಯಲ್ಲಿರುವ ಹಾರಂಗಿ ಅಣೆಕಟ್ಟೆಯ ವಸಾಹತು ಕಾಲೋನಿಯಲ್ಲಿರುವ ಆಸ್ಪತ್ರೆಯನ್ನು ಕಾವೇರಿ ನೀರಾವರಿ ನಿಗಮದಿಂದ ಆರೋಗ್ಯ ಇಲಾಖೆಗೆ ಹಸ್ತಾಂತರಿಸುವ
ಕೊರೊನಾ ವಾರಿಯರ್ಸ್ಗಳಿಗೆ ಸನ್ಮಾನಪೆÇನ್ನಂಪೇಟೆ: ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೊರೊನಾ ವಾರಿಯರ್ಸ್‍ಗಳಾಗಿ ಕಾರ್ಯನಿರ್ವಹಿಸುತ್ತಿರುವ ಪೆÇನ್ನಂಪೇಟೆ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರು ಹಾಗೂ ಪೆÇನ್ನಂಪೇಟೆ ಕಿರಿಯ ಅರೋಗ್ಯ ಕೇಂದ್ರದ
ಕುಶಾಲನಗರ ಹಾಗೂ ಸುತ್ತಮುತ್ತ ಭೂಮಾಫಿಯಾ ದಂಧೆಕುಶಾಲನಗರ ಹಾಗೂ ಸುತ್ತಮುತ್ತ ಭೂಮಾಫಿಯಾ ದಂಧೆ ಕುಶಾಲನಗರ, ಜೂ. 10: ಕೊಡಗು ಜಿಲ್ಲೆಯಲ್ಲಿ ಶೀಘ್ರಗತಿಯಲ್ಲಿ ಅಭಿವೃದ್ಧಿ ಕಾಣುತ್ತಿರುವ ಕುಶಾಲ ನಗರ ಪಟ್ಟಣ ಪಂಚಾಯಿತಿಯ ವ್ಯಾಪ್ತಿಯಲ್ಲಿ ಸರಕಾರಿ ಆಸ್ತಿಗಳು ಖಾಸಗಿ