ವೃತ್ತಿ ನಿರತ ಕುಶಲಕರ್ಮಿಗಳಿಗೆ ಯಂತ್ರೋಪಕರಣ ಪೂರೈಕೆಮಡಿಕೇರಿ, ಅ. 30 : ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯ ಸಚಿವಾಲಯದ ಅಧೀನದಲ್ಲಿ ಬರುವ, ಕೊಡಗು ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಸಂಸ್ಥೆಯಿಂದ, ವೃತ್ತಿ ನಿರತ ಕುಶಲಕರ್ಮಿಗಳಿಗೆ
ಗ್ರಾ.ಪಂ. ಕಟ್ಟಡದಿಂದ ಸಿಸಿ ಕ್ಯಾಮರಾ ಕಳವು: ಆರೋಪಿ ಬಂಧನಸೋಮವಾರಪೇಟೆ, ಅ. 30: ಸಮೀಪದ ಮಾದಾಪುರ ಗ್ರಾ.ಪಂ. ಕಟ್ಟಡಕ್ಕೆ ಪಂಚಾಯಿತಿ ವತಿಯಿಂದ ಅಳವಡಿಸಿದ್ದ ಸಿಸಿ ಕ್ಯಾಮರಾವನ್ನು ಕಳವು ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಕಳೆದ ತಾ. 23
ವೆಸ್ಟ್ನೆಮ್ಮಲೆಯಲ್ಲಿ ಅಡ್ಡಾಡುತ್ತಿರುವ ಹುಲಿರಾಯಗೋಣಿಕೊಪ್ಪಲು, ಅ.30: ದಕ್ಷಿಣ ಕೊಡಗಿನ ವಿವಿಧ ಪ್ರದೇಶಗಳಲ್ಲಿ ರೈತರ ಜಾನುವಾರುಗಳ ಮೇಲೆ ದಾಳಿ ನಡೆಸಿ ಗ್ರಾವiಸ್ಥರಲ್ಲಿ ಆತಂಕಕ್ಕೆ ಕಾರಣವಾಗಿರುವ ಹುಲಿರಾಯನು ಕಳೆದ ಕೆಲವು ದಿನಗಳಿಂದ ಶ್ರೀಮಂಗಲ ಹೋಬಳಿಯ
ಅಕ್ರಮ ಮರಳು ಸಾಗಾಟ ಪತ್ತೆಮಡಿಕೇರಿ, ಅ. 30: ಶ್ರೀಮಂಗಲ ಪೆÇಲೀಸ್ ಠಾಣಾ ವ್ಯಾಪ್ತಿಯ ಪೂಕಳತೋಡು ಗ್ರಾಮದ ಮುರುಗೇಶ್ ಎಂಬವರ ತೋಟದಲ್ಲಿ ಹರಿಯುವ ಕಿರುಹೊಳೆಯಿಂದ ಮರಳು ತೆಗೆದು ಮಿನಿಲಾರಿಯಲ್ಲಿ ತುಂಬಿ ಕ್ರಮವಾಗಿ ಸಾಗಾಟ
ಜಾನುವಾರುಗಳಿಗೆ ಸಿಗದ ಲಸಿಕೆವೀರಾಜಪೇಟೆ ವರದಿ, ಅ.30: ಇಲ್ಲಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಒಂದನೇ ಸುತ್ತಿನ ಕಾಲುಬಾಯಿ ಜ್ವರ ರೋಗ ನಿರೋಧಕ ಲಸಿಕಾ ಕಾರ್ಯಕ್ರಮ ಇಂದಿನವರೆಗೆ ಆರಂಭವಾಗಿಲ್ಲ. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್