ಮನಸೆಳೆದ ಮಂಟಪಗಳು ಮಡಿಕೇರಿ, ಅ. 31: ಮಹದೇವಪೇಟೆಯ ದೇವಾನಂದ್-ಸವಿತಾ ದಂಪತಿ, ಪೃಥ್ವಿಕ್, ಸುಹಾಸ್, ಸಬ್ದೇಶ್ ಮತ್ತು ಗಗನ್ ಕೈಚಳಕದಲ್ಲಿ ರೂಪುಗೊಂಡ ಮಂಟಪಗಳು ಈ ಬಾರಿಯ ಸರಳ ದಸರಾದ ನಡುವೆಯೂ ಮನಸೆಳೆದವು.
ಕಳ್ಳಬಟ್ಟಿ ಸಹಿತ ಆರೋಪಿ ಬಂಧನಸೋಮವಾರಪೇಟೆ, ಅ.31: ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪುಳಿಗಂಜಿ ಹಾಗೂ ಕಳ್ಳಬಟ್ಟಿಯನ್ನು ಮಡಿಕೇರಿ ಅಬಕಾರಿ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡು, ಆರೋಪಿಯನ್ನು ಬಂಧಿಸಿದ್ದಾರೆ. ಮಡಿಕೇರಿ ಸಮೀಪದ ಬೆಟ್ಟತ್ತೂರು ಗ್ರಾಮದ ಬಲೆಕಂಡಿ ನಿವಾಸಿ
ಸೋಮವಾರಪೇಟೆಯಲ್ಲಿ ವಾಲ್ಮೀಕಿ ಜಯಂತಿ ಸೋಮವಾರಪೇಟೆ, ಅ. 31: ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಶಾಲಾ ಮುಖ್ಯ ಶಿಕ್ಷಕಿ ಎಂ.ಜೆ. ಅಣ್ಣಮ್ಮ ಉದ್ಘಾಟಿಸಿದರು. ನಂತರ ಮಾತನಾಡಿ, ಮಹರ್ಷಿ
ಹುಲಿ ದಾಳಿಯಿಂದ ಪಾರಾದ ಹಸು*ಗೋಣಿಕೊಪ್ಪಲು, ಅ. 31 : ಹುಲಿ ದಾಳಿಯಿಂದ ಹಸು ಪಾರಾಗಿ ಜೀವ ಉಳಿಸಿಕೊಂಡ ಘಟನೆ ತಿತಿಮತಿ ಸಮೀಪದ ಮೂಡಗದ್ದೆಯಲ್ಲಿ ಶುಕ್ರವಾರ ಸಂಜೆ ಜರುಗಿದೆ. ಮೂಡಗದ್ದೆ ರಾಘವಯ್ಯ ಎಂಬವರು ಹಸುವನ್ನು
ಕೂಲಿ ಕಾರ್ಮಿಕನ ಸಾವುವೀರಾಜಪೇಟೆ, ಅ.31: ವೀರಾಜಪೇಟೆಯ ಸಾರಿಗೆ ಸಂಸ್ಥೆಯ ಬಸ್ಸು ನಿಲ್ದಾಣದಲ್ಲಿ ಇಂದು ಕೂಲಿ ಕಾರ್ಮಿಕನ ಮೃತದೇಹ ಪತ್ತೆಯಾ ಗಿದ್ದು, ಇಲ್ಲಿನ ನಗರ ಪೊಲೀಸರು ಆತನ ಜೇಬಿನೊಳಗಿದ್ದ ಮೊಬೈಲ್‍ನ್ನು ಪರಿಶೀಲಿಸಿದಾಗ