ಪೌರ ಕಾರ್ಮಿಕರಿಗೆ ನಿವೇಶನ ಹಂಚಿಕೆಗೆ ಅಗತ್ಯ ಕ್ರಮ ವಹಿಸಲು ಸೂಚನೆಮಡಿಕೇರಿ, ಜೂ.29: ಅನುಸೂಜಿತ ಜಾತಿ, ಅನುಸೂಚಿತ ಪಂಗಡಗಳ ಮೇಲಿನ ದೌರ್ಜನ್ಯಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿಯಂತ್ರಿಸಲು ಹೆಚ್ಚಿನ ಕ್ರಮ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ ಸೂಚನೆ
ದುಬೈನಿಂದ ಆಗಮಿಸಿ ಆಸ್ಪತ್ರೆಯಲ್ಲಿರುವ ವ್ಯಕ್ತಿಯ ಅಳಲುಮಡಿಕೇರಿ, ಜೂ. 29: ದುಬೈನಿಂದ ಬಂದು ಕಣ್ಣೂರು ವಿಮಾನ ನಿಲ್ದಾಣದಿಂದ ಯಾವದೇ ನಿರ್ಬಂಧಗಳಿಲ್ಲದೆ ಪ್ರಯಾಣಿಕರು ಕೊಡಗಿನ ತಮ್ಮ ಮನೆಗಳಿಗೆ ತಲುಪಬಹುದು ಎನ್ನುವದು ಪ್ರಸಕ್ತ ಗೋಚರ ವಿದ್ಯಮಾನ. ಇನ್ನೊಂದೆಡೆ
ಕೊಡಗಿನ ಗಡಿಯಾಚೆಜು.7 ರ ನಂತರ ಹೊಸ ಮಾರ್ಗಸೂಚಿ ಬೆಂಗಳೂರು, ಜೂ.29 : ಕೋವಿಡ್ ನಿಯಂತ್ರಣ ತಂಡಕ್ಕೆ ಇನ್ನಷ್ಟು ತಜ್ಞ ವೈದ್ಯರ ನೇಮಕ ಮಾಡಲಾಗುವುದು, ಸೋಂಕು ಲಕ್ಷಣ ಹೊಂದಿರುವವರು ಆಸ್ಪತ್ರೆಗೆ ದಾಖಲಾಗಲು
ದೊಡ್ಡಳ್ಳಿ ಗ್ರಾಮಸ್ಥರೊಂದಿಗೆ ಶಾಸಕರ ಕಾನ್ಫರೆನ್ಸ್ ಕಾಲ್ ಸೋಮವಾರಪೇಟೆ, ಜೂ.29: ಕೊರೊನಾ ಸೋಂಕು ಹಿನ್ನೆಲೆ ಕಂಟೈನ್‍ಮೆಂಟ್ ಏರಿಯಾ ಎಂದು ಘೋಷಿಸಿರುವ ಆಲೂರುಸಿದ್ದಾಪುರ ವ್ಯಾಪ್ತಿಯ ದೊಡ್ಡಳ್ಳಿ ಗ್ರಾಮಸ್ಥರೊಂದಿಗೆ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು
ವೀರಾಜಪೇಟೆಯಲ್ಲಿ ಬುಧವಾರ ಸಂತೆ ರದ್ದುವೀರಾಜಪೇಟೆ, ಜೂ. 29: ವೀರಾಜಪೇಟೆ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಕೊರೊನಾ ವೈರಸ್ ಸೋಂಕು ತ್ವರಿತ ಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜುಲೈ 1 ರಂದು ವೀರಾಜಪೇಟೆ ಪಟ್ಟಣದಲ್ಲಿ ನಡೆಯಬೇಕಾಗಿದ್ದ