ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಖಂಡನೆಮಡಿಕೇರಿ, ಆ. 12: ತಾಯಿ ಕಾವೇರಿಯ ವಂಶ ಪಾರಂಪರ್ಯ ಅರ್ಚಕರಾದ ಹಿರಿಯ, ವಿವಿಧ ಸಂಘಟನೆಯ ಮುಖಂಡ ಹಾಗೂ ಬ್ರಾಹ್ಮಣ ಸಮುದಾಯದ ಹಿರಿಯರಾಗಿದ್ದ ದಿ|| ಶ್ರೀ ಟಿ.ಎಸ್ ನಾರಾಯಣಾಚಾರ್
ಅರ್ಜಿ ಆಹ್ವಾನ ಮಡಿಕೇರಿ, ಆ.12: ಜಿಲ್ಲೆಯ ಮೊರಾರ್ಜಿ ದೇಸಾಯಿ, ಏಕಲವ್ಯ ಮಾದರಿ, ಅಟಲ್ ಬಿಹಾರಿ ವಾಜಪೇಯಿ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗಳಿಗೆ 2020-21ನೇ ಸಾಲಿನ 6 ನೇ ತರಗತಿ ಪ್ರವೇಶಕ್ಕೆ ಅರ್ಜಿ
ಮತದಾರರ ಪಟ್ಟಿ ಪರಿಷ್ಕರಣೆ: ನಾಳೆ ಆಕ್ಷೇಪಣೆಗೆ ಕಡೆ ದಿನಸೋಮವಾರಪೇಟೆ,ಆ.12: ತಾಲೂಕಿನ 40 ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆ ನಡೆಸುವ ಸಂಬಂಧ ಈಗಾಗಲೇ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು, ಇದಕ್ಕೆ ಆಕ್ಷೇಪಣೆಗಳಿದ್ದರೆ ತಾ.14ರ ಒಳಗೆ ಸಲ್ಲಿಸಬೇಕೆಂದು ತಾಲೂಕು
ಅತಿವೃಷ್ಟಿ; ಬೆಳೆಗಾರರ ಸಾಲಮನ್ನಾಕ್ಕೆ ಒತ್ತಾಯಿಸಿ ತಾ.ಪಂ.ನಿಂದ ನಿರ್ಣಯಸೋಮವಾರಪೇಟೆ, ಆ. 12: ಕಳೆದ 2018ರಿಂದ ಸತತವಾಗಿ ತಾಲೂಕಿನ ಕಾಫಿ ಬೆಳೆಗಾರರು ಹಾಗೂ ಕೃಷಿಕರು ಅತಿವೃಷ್ಟಿಯಿಂದ ಬೆಳೆನಷ್ಟ ಅನುಭವಿಸುತ್ತಿದ್ದು, ಕಾಫಿ ಬೆಳೆಗಾರರ ಬದುಕು ದುಸ್ತರವಾಗಿದೆ. ಈ ಹಿನ್ನೆಲೆ
ಬೆಂಗಳೂರು ಗಲಭೆ ಖಂಡಿಸಿ ಪ್ರತಿಭಟನೆಮಡಿಕೇರಿ, ಆ. 12: ಬೆಂಗಳೂರು ನಗರದಲ್ಲಿ ನಿನ್ನೆ ರಾತ್ರಿ ನಡೆದ ದಾಂಧಲೆ ಹಾಗೂ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮತ್ತು ಅವರ ನೆರೆಯ ಹಿಂದೂಗಳ ಮೇಲೆ, ಪೆÇಲೀಸ್