ಒಂದು ವಾರ ಕಾಲ ಸಭೆ ವಿವಾಹ ಮಾಲ್ ಸಿನಿಮಾ ವಿವಿಗಳು ಸ್ಥಗಿತಬೆಂಗಳೂರು, ಮಾ. 13: ವಿಶ್ವದಾದ್ಯಂತ ಆತಂಕ ಸೃಷ್ಟಿಸಿರುವ ಕೊರೊನಾ ವೈರಸ್ ಹರಡದಂತೆ ತಡೆಯಲು ಕರ್ನಾಟಕದಲ್ಲಿ ಒಂದು ವಾರ ಕಾಲ ಅನೇಕ ಆಚರಣೆ, ವಹಿವಾಟುಗಳಿಗೆ ನಿರ್ಬಂಧ ಹೇರಲಾಗಿದ್ದು; ರಾಜ್ಯನಿಶ್ಚಿತಾರ್ಥಕ್ಕೆ ಬರುತ್ತಿದ್ದವರಿಗೆ ಕಾದಿತ್ತು ಆಘಾತ : ಎರಡು ಜೀವ ತೆಗೆಯಿತು ಅಪಘಾತ ಸಿದ್ದಾಪುರ, ಮಾ. 13 : ಸಹೋದರಿಯ ಮಗಳ ನಿಶ್ಚಿತಾರ್ಥಕ್ಕೆಂದು ಬೆಂಗಳೂರಿನಿಂದ ಕೊಡಗಿಗೆ ಆಗಮಿಸುತ್ತಿದ್ದ ವ್ಯಕ್ತಿಗೆ ಆಘಾತ ಕಾದಿತ್ತು. ಮಾರ್ಗ ಮಧ್ಯೆ ನಡೆದ ಅಪಘಾತದಲ್ಲಿ ತಾಯಿ ಹಾಗೂ ಪತ್ನಿಯನ್ನುಕಾಂಗ್ರೆಸ್ ಪುನರ್ ಸಂಘಟನೆಯ ವಿಶ್ವಾಸ:ಮಿಟ್ಟು ಚಂಗಪ್ಪಮಡಿಕೇರಿ, ಮಾ. 13: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಕಾರ್ಯಾ ಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ನೇಮಕದೊಂದಿಗೆ ರಾಜ್ಯದೊಂದಿಗೆ; ಕೊಡಗು ಜಿಲ್ಲೆ ಯಲ್ಲಿಯೂ ಪಕ್ಷ ಪುನರ್ ಸಂಘಟನೆಪತ್ನಿಯಿಂದ ಪತಿಯ ಬರ್ಬರ ಹತ್ಯೆ ಪ್ರಕರಣ ತೀರ್ಪು ಕಾಯ್ದಿರಿಸಿದ ಸೆಷನ್ಸ್ ನ್ಯಾಯಾಲಯವೀರಾಜಪೇಟೆ: ಮಾ.13: ವೀರಾಜಪೇಟೆ ಬಳಿಯ ಮಗ್ಗುಲ ಗ್ರಾಮದ ವಿನಾಯಕನಗರದ ವೇಗಾನಂದ (ಯೋಗೀಶ್-38) ಎಂಬಾತನನ್ನು ಪತ್ನಿ ಸುಫಾರಿ ನೀಡಿ ಬರ್ಬರವಾಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್‍ಐಆರ್‍ನಲ್ಲಿಹಾಕಿ ನಮ್ಮೆಗೆ ರೂ 50 ಲಕ್ಷ : ಸಿ.ಎಂ. ಭರವಸೆವೀರಾಜಪೇಟೆ, ಮಾ. 13: ಬಾಳುಗೋಡುವಿನ ಫೆಡರೇಷನ್ ಆಫ್ ಕೊಡವ ಸಮಾಜದ ಕ್ರೀಡಾಂಗಣದಲ್ಲಿ ಏಪ್ರಿಲ್ 19ರಿಂದ ಮೇ 17ರವರೆಗೆ ನಡೆಯುವ ಮುಕ್ಕಾಟಿರ ಕಪ್ ಕೌಟುಂಬಿಕ ಹಾಕಿ ಪಂದ್ಯಾವಳಿಗೆ ಮುಖ್ಯಮಂತ್ರಿ
ಒಂದು ವಾರ ಕಾಲ ಸಭೆ ವಿವಾಹ ಮಾಲ್ ಸಿನಿಮಾ ವಿವಿಗಳು ಸ್ಥಗಿತಬೆಂಗಳೂರು, ಮಾ. 13: ವಿಶ್ವದಾದ್ಯಂತ ಆತಂಕ ಸೃಷ್ಟಿಸಿರುವ ಕೊರೊನಾ ವೈರಸ್ ಹರಡದಂತೆ ತಡೆಯಲು ಕರ್ನಾಟಕದಲ್ಲಿ ಒಂದು ವಾರ ಕಾಲ ಅನೇಕ ಆಚರಣೆ, ವಹಿವಾಟುಗಳಿಗೆ ನಿರ್ಬಂಧ ಹೇರಲಾಗಿದ್ದು; ರಾಜ್ಯ
ನಿಶ್ಚಿತಾರ್ಥಕ್ಕೆ ಬರುತ್ತಿದ್ದವರಿಗೆ ಕಾದಿತ್ತು ಆಘಾತ : ಎರಡು ಜೀವ ತೆಗೆಯಿತು ಅಪಘಾತ ಸಿದ್ದಾಪುರ, ಮಾ. 13 : ಸಹೋದರಿಯ ಮಗಳ ನಿಶ್ಚಿತಾರ್ಥಕ್ಕೆಂದು ಬೆಂಗಳೂರಿನಿಂದ ಕೊಡಗಿಗೆ ಆಗಮಿಸುತ್ತಿದ್ದ ವ್ಯಕ್ತಿಗೆ ಆಘಾತ ಕಾದಿತ್ತು. ಮಾರ್ಗ ಮಧ್ಯೆ ನಡೆದ ಅಪಘಾತದಲ್ಲಿ ತಾಯಿ ಹಾಗೂ ಪತ್ನಿಯನ್ನು
ಕಾಂಗ್ರೆಸ್ ಪುನರ್ ಸಂಘಟನೆಯ ವಿಶ್ವಾಸ:ಮಿಟ್ಟು ಚಂಗಪ್ಪಮಡಿಕೇರಿ, ಮಾ. 13: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಕಾರ್ಯಾ ಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ನೇಮಕದೊಂದಿಗೆ ರಾಜ್ಯದೊಂದಿಗೆ; ಕೊಡಗು ಜಿಲ್ಲೆ ಯಲ್ಲಿಯೂ ಪಕ್ಷ ಪುನರ್ ಸಂಘಟನೆ
ಪತ್ನಿಯಿಂದ ಪತಿಯ ಬರ್ಬರ ಹತ್ಯೆ ಪ್ರಕರಣ ತೀರ್ಪು ಕಾಯ್ದಿರಿಸಿದ ಸೆಷನ್ಸ್ ನ್ಯಾಯಾಲಯವೀರಾಜಪೇಟೆ: ಮಾ.13: ವೀರಾಜಪೇಟೆ ಬಳಿಯ ಮಗ್ಗುಲ ಗ್ರಾಮದ ವಿನಾಯಕನಗರದ ವೇಗಾನಂದ (ಯೋಗೀಶ್-38) ಎಂಬಾತನನ್ನು ಪತ್ನಿ ಸುಫಾರಿ ನೀಡಿ ಬರ್ಬರವಾಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್‍ಐಆರ್‍ನಲ್ಲಿ
ಹಾಕಿ ನಮ್ಮೆಗೆ ರೂ 50 ಲಕ್ಷ : ಸಿ.ಎಂ. ಭರವಸೆವೀರಾಜಪೇಟೆ, ಮಾ. 13: ಬಾಳುಗೋಡುವಿನ ಫೆಡರೇಷನ್ ಆಫ್ ಕೊಡವ ಸಮಾಜದ ಕ್ರೀಡಾಂಗಣದಲ್ಲಿ ಏಪ್ರಿಲ್ 19ರಿಂದ ಮೇ 17ರವರೆಗೆ ನಡೆಯುವ ಮುಕ್ಕಾಟಿರ ಕಪ್ ಕೌಟುಂಬಿಕ ಹಾಕಿ ಪಂದ್ಯಾವಳಿಗೆ ಮುಖ್ಯಮಂತ್ರಿ