ಗೌಡ ಯುವ ವೇದಿಕೆಯಿಂದ ನೆರವುಮಡಿಕೇರಿ, ಮೇ 7: ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಲಾಕ್‍ಡೌನ್‍ನಿಂದಾಗಿ ಸಂಕಷ್ಟಕ್ಕೊಳಗಾಗಿರುವ ಆರು ಕುಟುಂಬಗಳಿಗೆ ಕೊಡಗು ಗೌಡ ಯುವ ವೇದಿಕೆ ವತಿಯಿಂದ ಅಗತ್ಯ ದಿನಸಿ ಸಾಮಗ್ರಿಗಳುರಾಜ್ಯದಲ್ಲಿ ಸಂಕಷ್ಟದಲ್ಲಿರುವ ಜನರಿಗಾಗಿ ರೂ. 1610 ಕೋಟಿ ವಿಶೇಷ ಪ್ಯಾಕೇಜ್ಬೆಂಗಳೂರು, ಮೇ 6: ಮಾರಕ ಕೊರೊನಾ ವೈರಸ್ ಹಾವಳಿಯಿಂದ ಲಾಕ್‍ಡೌನ್ ನಿಯಮಕ್ಕೆ ಒಳಗಾಗಿ ಸಂಕಷ್ಟದಲ್ಲಿರುವ ರಾಜ್ಯದ ಜನರ ನೆರವಿಗಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರೂ. 1610 ಕೋಟಿಎರಡು ಜಿಲ್ಲೆಗಳ ಅಧಿಕಾರಿಗಳಿಂದ ಗಡಿ ಭಾಗದಲ್ಲಿ ಚರ್ಚೆಕುಶಾಲನಗರ, ಮೇ 6: ಕೊಡಗು ಮೈಸೂರು ಗಡಿಭಾಗದ ಕುಶಾಲನಗರ ಹಾಗೂ ಕೊಪ್ಪ ವ್ಯಾಪ್ತಿಯ ಜನರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಚರ್ಚಿಸಲು ಎರಡು ಜಿಲ್ಲೆಗಳ ಪೆÇಲೀಸ್ ಅಧಿಕಾರಿಗಳು ಸಭೆಕೊಡಗಿನೊಳಗೆ ಸರಕಾರಿ ಬಸ್ ಸಂಚಾರ ಆರಂಭಮಡಿಕೇರಿ, ಮೇ 6: ಭಾರತ ಲಾಕ್‍ಡೌನ್ ನಡುವೆ ಕೊಡಗಿನಲ್ಲಿ ಸ್ಥಗಿತಗೊಂಡಿದ್ದ ರಾಜ್ಯ ಸಾರಿಗೆ ಸಂಸ್ಥೆಯ ಬಸ್‍ಗಳು ಇಂದು ನಿರ್ಬಂಧ ಸಡಿಲಿಕೆ ನಡುವೆ ಜಿಲ್ಲೆಯೊಳಗೆ ಸೀಮಿತ ಮಾರ್ಗಗಳಲ್ಲಿ ಸಂಚಾರಲಾಕ್ಡೌನ್ ನಿಯಮ ಉಲ್ಲಂಘಿಸಿದರೆ ಕ್ರಮ : ಎಸ್ಪಿ ಎಚ್ಚರಿಕೆಮಡಿಕೇರಿ, ಮೇ 6 : ಕೋವಿಡ್-19 ಲಾಕ್‍ಡೌನ್ ಹಿನ್ನೆಲೆ ಕೊಡಗು ಜಿಲ್ಲೆಯ ಜನರ ಆರ್ಥಿಕತೆಯ ದೃಷ್ಠಿಯನ್ನು ಗಮನದಲ್ಲಿಟ್ಟುಕೊಂಡು ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ನಿಯಮ ಉಲ್ಲಂಘಿಸುವವರಿಂದ ದಂಡ
ಗೌಡ ಯುವ ವೇದಿಕೆಯಿಂದ ನೆರವುಮಡಿಕೇರಿ, ಮೇ 7: ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಲಾಕ್‍ಡೌನ್‍ನಿಂದಾಗಿ ಸಂಕಷ್ಟಕ್ಕೊಳಗಾಗಿರುವ ಆರು ಕುಟುಂಬಗಳಿಗೆ ಕೊಡಗು ಗೌಡ ಯುವ ವೇದಿಕೆ ವತಿಯಿಂದ ಅಗತ್ಯ ದಿನಸಿ ಸಾಮಗ್ರಿಗಳು
ರಾಜ್ಯದಲ್ಲಿ ಸಂಕಷ್ಟದಲ್ಲಿರುವ ಜನರಿಗಾಗಿ ರೂ. 1610 ಕೋಟಿ ವಿಶೇಷ ಪ್ಯಾಕೇಜ್ಬೆಂಗಳೂರು, ಮೇ 6: ಮಾರಕ ಕೊರೊನಾ ವೈರಸ್ ಹಾವಳಿಯಿಂದ ಲಾಕ್‍ಡೌನ್ ನಿಯಮಕ್ಕೆ ಒಳಗಾಗಿ ಸಂಕಷ್ಟದಲ್ಲಿರುವ ರಾಜ್ಯದ ಜನರ ನೆರವಿಗಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರೂ. 1610 ಕೋಟಿ
ಎರಡು ಜಿಲ್ಲೆಗಳ ಅಧಿಕಾರಿಗಳಿಂದ ಗಡಿ ಭಾಗದಲ್ಲಿ ಚರ್ಚೆಕುಶಾಲನಗರ, ಮೇ 6: ಕೊಡಗು ಮೈಸೂರು ಗಡಿಭಾಗದ ಕುಶಾಲನಗರ ಹಾಗೂ ಕೊಪ್ಪ ವ್ಯಾಪ್ತಿಯ ಜನರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಚರ್ಚಿಸಲು ಎರಡು ಜಿಲ್ಲೆಗಳ ಪೆÇಲೀಸ್ ಅಧಿಕಾರಿಗಳು ಸಭೆ
ಕೊಡಗಿನೊಳಗೆ ಸರಕಾರಿ ಬಸ್ ಸಂಚಾರ ಆರಂಭಮಡಿಕೇರಿ, ಮೇ 6: ಭಾರತ ಲಾಕ್‍ಡೌನ್ ನಡುವೆ ಕೊಡಗಿನಲ್ಲಿ ಸ್ಥಗಿತಗೊಂಡಿದ್ದ ರಾಜ್ಯ ಸಾರಿಗೆ ಸಂಸ್ಥೆಯ ಬಸ್‍ಗಳು ಇಂದು ನಿರ್ಬಂಧ ಸಡಿಲಿಕೆ ನಡುವೆ ಜಿಲ್ಲೆಯೊಳಗೆ ಸೀಮಿತ ಮಾರ್ಗಗಳಲ್ಲಿ ಸಂಚಾರ
ಲಾಕ್ಡೌನ್ ನಿಯಮ ಉಲ್ಲಂಘಿಸಿದರೆ ಕ್ರಮ : ಎಸ್ಪಿ ಎಚ್ಚರಿಕೆಮಡಿಕೇರಿ, ಮೇ 6 : ಕೋವಿಡ್-19 ಲಾಕ್‍ಡೌನ್ ಹಿನ್ನೆಲೆ ಕೊಡಗು ಜಿಲ್ಲೆಯ ಜನರ ಆರ್ಥಿಕತೆಯ ದೃಷ್ಠಿಯನ್ನು ಗಮನದಲ್ಲಿಟ್ಟುಕೊಂಡು ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ನಿಯಮ ಉಲ್ಲಂಘಿಸುವವರಿಂದ ದಂಡ