ಹಾರಂಗಿ : ರೂ. 130 ಕೋಟಿ ಯೋಜನೆಗೆ ಅನುಮೋದನೆಬೆಂಗಳೂರು, ನ. 12: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾಗಿರುವ ಹಾರಂಗಿಯ ಹಿನ್ನೀರಿನ ಪ್ರದೇಶ ಸೇರಿದಂತೆ ನದಿ ಪಾತ್ರದ ಜಾಗಗಳ ಹೂಳು ಎತ್ತುವ ಕಾರ್ಯಕ್ಕೆ ರೂ. 130 ಕೋಟಿ ವೆಚ್ಚದ
ಬಹಿರಂಗವಾಗಿಯೇ ಲಂಚ ಕೇಳುತ್ತಿರುವ ಕಂದಾಯ ಅಧಿಕಾರಿಗಳುನಾಪೋಕ್ಲು, ನ. 12: ಜನ ಸಾಮಾನ್ಯರು ಅಗತ್ಯ ಕೆಲಸಗಳಿಗೆ ಕಂದಾಯಕಚೇರಿಗೆ ಹೋದರೆ, ಅಧಿಕಾರಿಗಳು ಸಿಬ್ಬಂದಿಗಳು ರಾಜಾರೋಸವಾಗಿಯೇ ಲಂಚ ಕೇಳುತ್ತಿದ್ದಾರೆ ಎಂದು, ನಾಗರಿಕರು ಶಾಸಕರ ಸಮ್ಮುಖದಲ್ಲೇ ಗಂಭೀರ ಆರೋಪ
ತಲಕಾವೇರಿಯಲ್ಲಿ ಇಂಗು ಗುಂಡಿಗಳನ್ನು ಮುಚ್ಚದಿದ್ದಲ್ಲಿ ಜೆಡಿಎಸ್ ಪ್ರತಿಭಟನೆಮಡಿಕೇರಿ, ನ. 12: ತಲಕಾವೇರಿಯಲ್ಲಿ ಕಳೆದ ಆಗಸ್ಟ್‍ನಲ್ಲಿ ಗಜಗಿರಿ ಬೆಟ್ಟ ಕುಸಿದು ಅನಾಹುತ ಸಂಭವಿಸಲು ಕಾರಣವಾಗಿರುವ ಇಂಗು ಗುಂಡಿಗಳನ್ನು ಅರಣ್ಯ ಇಲಾಖೆ ತಕ್ಷಣ ಮುಚ್ಚದಿದ್ದಲ್ಲಿ ಜಿಲ್ಲಾ ಜಾತ್ಯತೀತ
ಅಕ್ರಮ ಗಾಂಜಾ ವಶ : ನಾಲ್ವರ ಬಂಧನವೀರಾಜಪೇಟೆ, ನ. 12: ವೀರಾಜಪೇಟೆಯ ಪÀಂಜರ್‍ಪೇಟೆ ಜಂಕ್ಷನ್ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ಕು ಮಂದಿಯನ್ನು ಇಲ್ಲಿನ ನಗರ ಪೊಲೀಸರ ತಂಡ ಪತ್ತೆ ಹಚ್ಚಿ
ರಾಜ್ಯ ಸಹಕಾರ ರತ್ನ ಪ್ರಶಸ್ತಿಮಡಿಕೇರಿ, ನ. 12: ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿ ಹಾಗೂ ಕರ್ನಾಟಕ ಅಪೆಕ್ಸ್ ಬ್ಯಾಂಕ್ ಪ್ರತಿನಿಧಿಯಾಗಿ ಸುದೀರ್ಘ ಸೇವೆ ಸಲ್ಲಿಸಿರುವ ಹಿರಿಯ ಸಹಕಾರಿ ಮಾತಂಡ