ಸಹಕಾರ ಸಂಘದಲ್ಲಿ ಅವ್ಯವಹಾರ ಆರೋಪ ದೂರುಸುಂಟಿಕೊಪ್ಪ, ಫೆ. 3: ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಎನ್.ಸಿ. ಪೊನ್ನಪ್ಪ (ಕ್ಲೈವಾ) ಅನಾರೋಗ್ಯದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದಾರೆ. ಜಿಲ್ಲೆಯ ಪ್ರತಿಷ್ಠಿತ ಸಹಕಾರ ಸಂಘ ರೂ. 1.20 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ*ಗೋಣಿಕೊಪ್ಪಲು, ಫೆ. 3 : ಕಿರುಗೂರು ಗ್ರಾ.ಪಂ. ವ್ಯಾಪ್ತಿಯ 1 ಕೋಟಿ 29 ಲಕ್ಷದ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ಜಿ. ಬೋಪಯ್ಯ ಗ್ರಾಮಸ್ಥರ ಸಮ್ಮುಖದಲ್ಲಿ ಮಹಿಳೆಯ ಉದರದಲ್ಲಿ ಎರಡೂವರೆ ಕೆ.ಜಿ. ಗೆಡ್ಡೆವೀರಾಜಪೇಟೆ, ಫೆ. 3: ಮಹಿಳೆಯ ಗರ್ಭ ಕೋಶದಲ್ಲಿದ್ದ ಎರಡೂವರೆ ಕೆ.ಜಿ. ತೂಕದ ಗೆಡ್ಡೆಯನ್ನು ಶಸ್ತ್ರ ಚಿಕಿತ್ಸೆ ಮೂಲಕ ಡಾಕ್ಟರ್ ರೇಣುಕಾ ಅವರು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ವೀರಾಜಪೇಟೆಯ ಅರೆಭಾಷೆ ಸಮ್ಮೇಳನ ಪೂರ್ವ ಸಿದ್ಧತೆ ಆಲೂರು ಸಿದ್ದಾಪುರ, 3: ಕರ್ನಾಟಕ ಅರೆಭಾಷೆ ಸಾಹಿತ್ಯ ಅಕಾಡೆಮಿ ವತಿಯಿಂದ ಆಲೂರುಸಿದ್ದಾಪುರ ಸಮೀಪದ ಸಂಗಯನಪುರ ಗ್ರಾಮದಲ್ಲಿ ತಾ. 23 ರಂದು 2ನೇ ಅರೆಭಾಷೆ ಸಾಹಿತ್ಯ ಸಮ್ಮೇಳನ ನಡೆಯುವ ದುರ್ಗಾಪೂಜೆಮಡಿಕೇರಿ, ಫೆ. 3: ಮಡಿಕೇರಿಯ ಶ್ರೀ ಕೋಟೆ ಮಾರಿಯಮ್ಮ ದೇವಸ್ಥಾನದಲ್ಲಿ ತಾ. 4ರಂದು (ಇಂದು) ಸಂಜೆ 6.30ಕ್ಕೆ ಸಾಮೂಹಿಕ ದುರ್ಗಾಪೂಜೆಯನ್ನು ಏರ್ಪಡಿಸಲಾಗಿದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.
ಸಹಕಾರ ಸಂಘದಲ್ಲಿ ಅವ್ಯವಹಾರ ಆರೋಪ ದೂರುಸುಂಟಿಕೊಪ್ಪ, ಫೆ. 3: ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಎನ್.ಸಿ. ಪೊನ್ನಪ್ಪ (ಕ್ಲೈವಾ) ಅನಾರೋಗ್ಯದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದಾರೆ. ಜಿಲ್ಲೆಯ ಪ್ರತಿಷ್ಠಿತ ಸಹಕಾರ ಸಂಘ
ರೂ. 1.20 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ*ಗೋಣಿಕೊಪ್ಪಲು, ಫೆ. 3 : ಕಿರುಗೂರು ಗ್ರಾ.ಪಂ. ವ್ಯಾಪ್ತಿಯ 1 ಕೋಟಿ 29 ಲಕ್ಷದ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ಜಿ. ಬೋಪಯ್ಯ ಗ್ರಾಮಸ್ಥರ ಸಮ್ಮುಖದಲ್ಲಿ
ಮಹಿಳೆಯ ಉದರದಲ್ಲಿ ಎರಡೂವರೆ ಕೆ.ಜಿ. ಗೆಡ್ಡೆವೀರಾಜಪೇಟೆ, ಫೆ. 3: ಮಹಿಳೆಯ ಗರ್ಭ ಕೋಶದಲ್ಲಿದ್ದ ಎರಡೂವರೆ ಕೆ.ಜಿ. ತೂಕದ ಗೆಡ್ಡೆಯನ್ನು ಶಸ್ತ್ರ ಚಿಕಿತ್ಸೆ ಮೂಲಕ ಡಾಕ್ಟರ್ ರೇಣುಕಾ ಅವರು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ವೀರಾಜಪೇಟೆಯ
ಅರೆಭಾಷೆ ಸಮ್ಮೇಳನ ಪೂರ್ವ ಸಿದ್ಧತೆ ಆಲೂರು ಸಿದ್ದಾಪುರ, 3: ಕರ್ನಾಟಕ ಅರೆಭಾಷೆ ಸಾಹಿತ್ಯ ಅಕಾಡೆಮಿ ವತಿಯಿಂದ ಆಲೂರುಸಿದ್ದಾಪುರ ಸಮೀಪದ ಸಂಗಯನಪುರ ಗ್ರಾಮದಲ್ಲಿ ತಾ. 23 ರಂದು 2ನೇ ಅರೆಭಾಷೆ ಸಾಹಿತ್ಯ ಸಮ್ಮೇಳನ ನಡೆಯುವ
ದುರ್ಗಾಪೂಜೆಮಡಿಕೇರಿ, ಫೆ. 3: ಮಡಿಕೇರಿಯ ಶ್ರೀ ಕೋಟೆ ಮಾರಿಯಮ್ಮ ದೇವಸ್ಥಾನದಲ್ಲಿ ತಾ. 4ರಂದು (ಇಂದು) ಸಂಜೆ 6.30ಕ್ಕೆ ಸಾಮೂಹಿಕ ದುರ್ಗಾಪೂಜೆಯನ್ನು ಏರ್ಪಡಿಸಲಾಗಿದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.