ಇಂದು ಫಲಿತಾಂಶ ಮಡಿಕೇರಿ, ನ. 13: ಗುರುಕುಲ ಕಲಾಪ್ರತಿಷ್ಠಾನ ಕೊಡಗು ಘಟಕದ ವತಿಯಿಂದ ಮಕ್ಕಳ ದಿನಾಚರಣೆ ಪ್ರಯುಕ್ತ ಛದ್ಮವೇಷ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸ್ಪರ್ಧೆಯಲ್ಲಿ ಮೂವತ್ತಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದರು. ತಾ.
ಹೊಸ 22 ಪ್ರಕರಣಗಳು 112 ಸಕ್ರಿಯ ಮಡಿಕೇರಿ, ನ. 13: ಜಿಲ್ಲೆಯಲ್ಲಿ ತಾ. 13 ರಂದು ಹೊಸದಾಗಿ 22 ಕೊರೊನಾ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ಇದುವರೆಗೆ 77,934 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಿಸಿದ್ದು,
ಕಸ ಎಸೆದವರಿಂದಲೇ ಹೆಕ್ಕಿಸಿದ ಪ.ಪಂ. ಅಧಿಕಾರಿಗಳುಕುಶಾಲನಗರ, ನ. 13: ಖಾಸಗಿ ಏಜೆನ್ಸಿಯವರು ತಮ್ಮಲ್ಲಿ ಬಳಕೆಯಾಗದೆ ಬಾಕಿಯಾಗಿರುವ ಕೂದಲಿಗೆ ಬಳಸುವ ಬಣ್ಣದ ದ್ರವ ಮತ್ತು ಪೌಡರ್ ಪ್ಯಾಕ್‍ಗಳು ಮತ್ತು ತ್ಯಾಜ್ಯವನ್ನು ಸಾರ್ವಜನಿಕ ಪ್ರದೇಶದಲ್ಲಿ ಎಸೆದು
ಜಾನಪದ ಪರಿಷತ್ನಿಂದ ಪ.ಪಂ. ಅಧ್ಯಕ್ಷೆ ಉಪಾಧ್ಯಕ್ಷರಿಗೆ ಸನ್ಮಾನಸೋಮವಾರಪೇಟೆ, ನ.13: ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾದ ಜಾನಪದ ಪರಿಷತ್‍ನ ಸದಸ್ಯೆ ನಳಿನಿ ಗಣೇಶ್ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಬಿ. ಸಂಜೀವ ಅವರುಗಳನ್ನು ಕರ್ನಾಟಕ ಜಾನಪದ
ಕರಿಮೆಣಸಿಗೆ ಬೆಂಬಲ ಬೆಲೆಗೆ ಕೇಂದ್ರದ ಪ್ರಯತ್ನ : ತಡೆಯಾಜ್ಞೆಯ ತೊಡಕುನ. 12: ದೇಶದಲ್ಲಿ ಕರಿಮೆಣಸು ಬೆಳೆಗಾರರಿಗೆ ಪ್ರಯೋಜನಕಾರಿಯಾಗುವಂತೆ ಕೇಂದ್ರ ನೆರವು ಒದಗಿಸಲು ಕೇಂದ್ರ ಸದಾ ಸಿದ್ಧವಿದೆ ಎಂದ ಅವರು, ಕರಿಮೆಣಸು ವಿಚಾರದಲ್ಲಿ ಸರಕಾರದ ಪ್ರಯತ್ನ ಮುಂದುವರಿಯುತ್ತಿದೆ ಎಂದರು.ಪ್ರವಾಸೋದ್ಯಮಕ್ಕೆ