ಸೋಮವಾರಪೇಟೆಯಲ್ಲಿ ಪುಂಡರಿಂದ ವಾಹನ ಮನೆ ಮೇಲೆ ಕಲ್ಲು ತೂರಾಟಸೋಮವಾರಪೇಟೆ, ಮೇ 25: ಸಂಪೂರ್ಣ ಲಾಕ್‍ಡೌನ್-ಕಫ್ರ್ಯೂ ಸಂದರ್ಭದಲ್ಲಿ ಪುಂಡರಿಂದ ಪಟ್ಟಣದಲ್ಲಿ ದುಷ್ಕøತ್ಯ ನಡೆದಿದ್ದು, ಮನೆಯ ಮುಂಭಾಗ ನಿಲ್ಲಿಸಿದ್ದ ವಾಹನಗಳು ಹಾಗೂ ಮನೆಯೊಂದರ ಕಿಟಕಿಗೆ ಕಲ್ಲುತೂರಿ ವಿಕೃತಿ ಮೆರೆದಿದ್ದಾರೆ.ನಿನ್ನೆಕಳವು ಪ್ರಕರಣ ಮೂವರ ಬಂಧನಮಡಿಕೇರಿ, ಮೇ 25: ಪೆರಾಜೆಯ ಆರ್.ಎ. ಶರತ್ ಎಂಬವರ ರಬ್ಬರ್ ತೋಟದಲ್ಲಿ ನಡೆದ ಕಳವು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.ಶರತ್ಆ್ಯಂಬ್ಯುಲೆನ್ಸ್ಗೆ ಕಾರು ಡಿಕ್ಕಿಸುಂಟಿಕೊಪ್ಪ, ಮೇ 25 ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಆ್ಯಂಬ್ಯುಲೆನ್ಸ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಎರಡು ವಾಹನಗಳು ಜಖಂ ಗೊಂಡು ಎರಡು ವಾಹನಗಳ ಪ್ರಯಾಣಿಕರು ಪ್ರಾಣಾಪಾÀಯದಿಂದಸೋಮವಾರವೂ ಜಿಲ್ಲೆಯಲ್ಲಿ ರಂಜಾನ್ ಸಂಭ್ರಮಮಡಿಕೇರಿ, ಮೇ 25: ಜಿಲ್ಲೆಯ ವಿವಿಧೆಡೆ ಇಂದು ಕೂಡ ರಂಜಾನ್ ಅನ್ನು ಆಚರಿಸಲಾಯಿತು. ಇಸ್ಲಾಂ ಧರ್ಮದ ಹನಫಿ ಸಮುದಾಯ, ಅಹ್ಮದೀಯ ಜಮಾಯತ್ ಹಾಗೂ ಇತರರು ಮನೆಗಳಲ್ಲಿಯೇ ಅಲ್ಲಾಹುನನ್ನು ಕೊಡಗಿನ ಗಡಿಯಾಚೆ ಹೆಣ್ಣು ಮಕ್ಕಳ ಫೋಟೋ ಹಾಕದಂತೆ ಮನವಿ ಬೆಂಗಳೂರು, ಮೇ 25 : ಅನಗತ್ಯವಾಗಿ ನಿಮ್ಮ ಹೆಣ್ಣು ಮಕ್ಕಳ ಫೋಟೋವನ್ನು ದಯವಿಟ್ಟು ಆನ್‍ಲೈನ್‍ನಲ್ಲಿ ಅಪ್ಲೋಡ್ ಮಾಡಬೇಡಿ. ಇದರಿಂದ ನಿಮಗೆ ಅವಮಾನ
ಸೋಮವಾರಪೇಟೆಯಲ್ಲಿ ಪುಂಡರಿಂದ ವಾಹನ ಮನೆ ಮೇಲೆ ಕಲ್ಲು ತೂರಾಟಸೋಮವಾರಪೇಟೆ, ಮೇ 25: ಸಂಪೂರ್ಣ ಲಾಕ್‍ಡೌನ್-ಕಫ್ರ್ಯೂ ಸಂದರ್ಭದಲ್ಲಿ ಪುಂಡರಿಂದ ಪಟ್ಟಣದಲ್ಲಿ ದುಷ್ಕøತ್ಯ ನಡೆದಿದ್ದು, ಮನೆಯ ಮುಂಭಾಗ ನಿಲ್ಲಿಸಿದ್ದ ವಾಹನಗಳು ಹಾಗೂ ಮನೆಯೊಂದರ ಕಿಟಕಿಗೆ ಕಲ್ಲುತೂರಿ ವಿಕೃತಿ ಮೆರೆದಿದ್ದಾರೆ.ನಿನ್ನೆ
ಕಳವು ಪ್ರಕರಣ ಮೂವರ ಬಂಧನಮಡಿಕೇರಿ, ಮೇ 25: ಪೆರಾಜೆಯ ಆರ್.ಎ. ಶರತ್ ಎಂಬವರ ರಬ್ಬರ್ ತೋಟದಲ್ಲಿ ನಡೆದ ಕಳವು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.ಶರತ್
ಆ್ಯಂಬ್ಯುಲೆನ್ಸ್ಗೆ ಕಾರು ಡಿಕ್ಕಿಸುಂಟಿಕೊಪ್ಪ, ಮೇ 25 ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಆ್ಯಂಬ್ಯುಲೆನ್ಸ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಎರಡು ವಾಹನಗಳು ಜಖಂ ಗೊಂಡು ಎರಡು ವಾಹನಗಳ ಪ್ರಯಾಣಿಕರು ಪ್ರಾಣಾಪಾÀಯದಿಂದ
ಸೋಮವಾರವೂ ಜಿಲ್ಲೆಯಲ್ಲಿ ರಂಜಾನ್ ಸಂಭ್ರಮಮಡಿಕೇರಿ, ಮೇ 25: ಜಿಲ್ಲೆಯ ವಿವಿಧೆಡೆ ಇಂದು ಕೂಡ ರಂಜಾನ್ ಅನ್ನು ಆಚರಿಸಲಾಯಿತು. ಇಸ್ಲಾಂ ಧರ್ಮದ ಹನಫಿ ಸಮುದಾಯ, ಅಹ್ಮದೀಯ ಜಮಾಯತ್ ಹಾಗೂ ಇತರರು ಮನೆಗಳಲ್ಲಿಯೇ ಅಲ್ಲಾಹುನನ್ನು
ಕೊಡಗಿನ ಗಡಿಯಾಚೆ ಹೆಣ್ಣು ಮಕ್ಕಳ ಫೋಟೋ ಹಾಕದಂತೆ ಮನವಿ ಬೆಂಗಳೂರು, ಮೇ 25 : ಅನಗತ್ಯವಾಗಿ ನಿಮ್ಮ ಹೆಣ್ಣು ಮಕ್ಕಳ ಫೋಟೋವನ್ನು ದಯವಿಟ್ಟು ಆನ್‍ಲೈನ್‍ನಲ್ಲಿ ಅಪ್ಲೋಡ್ ಮಾಡಬೇಡಿ. ಇದರಿಂದ ನಿಮಗೆ ಅವಮಾನ