ಫೀವರ್ ಕ್ಲಿನಿಕ್ ಆರಂಭಮಡಿಕೇರಿ, ಏ. 2 : ಕೋವಿಡ್-19 ರ ಸಂಬಂಧ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಲ್ಲಿ ಕಂಟಿಜೆನ್ಸಿ ಯೋಜನೆ ಯನ್ನು ತಯಾರಿ ಸಲಾಗಿದ್ದು, ಅದರಂತೆ ಜಿಲ್ಲೆಯಲ್ಲಿ 13 ಫೀವರ್ ಕ್ಲಿನಿಕ್, ಹೊರ ಭಾಗದಿಂದ ತರಕಾರಿ ದಿನಸಿ ತರಲು ವರ್ತಕರ ಉತ್ಸಾಹಸೋಮವಾರಪೇಟೆ, ಏ. 2: ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ತರಕಾರಿ ಮತ್ತು ದಿನಸಿ ಸಾಮಗ್ರಿ ಗಳನ್ನು ಮಾರಾಟ ಮಾಡಲು ವರ್ತಕರು ಹೊರ ಜಿಲ್ಲೆಯಿಂದ ಭಾರೀ ಪ್ರಮಾಣದ ತರಕಾರಿ-ದಿನಸಿ ಔಷಧಿ ಸಿಂಪಡಣೆ ಸುಂಟಿಕೊಪ್ಪ, ಏ. 2 : ಸುಂಟಿಕೊಪ್ಪ ವ್ಯಾಪ್ತಿಯ ಕೆಲವು ವಾರ್ಡ್‍ಗಳಲ್ಲಿನ ಚರಂಡಿಯಲ್ಲಿ ಕಲುಷಿತ ನೀರು ಸರಾಗವಾಗಿ ಹರಿಯದೆ ಚರಂಡಿಯಲ್ಲಿ ನಿಂತಿದೆ. ವಾತಾವರಣ ಗಬ್ಬೆದ್ದು ನಾರುತಿದ್ದು; ಕೊರೊನಾ ಸಾಂಕ್ರ್ರಾಮಿಕ ಛಾಯಾಗ್ರಾಹಕರಿಗೆ ನೆರವು ನೀಡಲು ಒತ್ತಾಯಗುಡ್ಡೆಹೊಸೂರು, ಏ. 2: ಛಾಯಾಗ್ರಾಹಕರು ಇದೀಗ ತುಂಬಾ ಸಂಕಷ್ಟದಲ್ಲಿದ್ದು ಸರಕಾರ ನಮಗೆ ಸೂಕ್ತ ಪರಿಹಾರ ನೀಡಬೇಕೆಂದು ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಗುಡ್ಡೆಮನೆ ವಿಶುಕುಮಾರ್ ಹೇಳಿಕೆ ನೀಡಿದ್ದಾರೆ. ರಾಜ್ಯದ ನಾಪೋಕ್ಲುವಿನಲ್ಲಿ ಗ್ರಾಹಕರ ಕೊರತೆನಾಪೋಕ್ಲು, ಏ. 2: ಲಾಕ್‍ಡೌನ್ ಹಿನ್ನೆಲೆಯಲ್ಲಿ ವಾರದ ಮೂರು ದಿನ ದಿನಸಿ ಹಾಗೂ ತರಕಾರಿಗಳ ಮಾರಾಟಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದ್ದು ನಾಪೋಕ್ಲು ಪಟ್ಟಣದಲ್ಲಿ ಬುಧವಾರ ನಿರ್ಬಂಧಗಳನ್ನು ಸಡಿಲಿಸಲಾಗಿದ್ದ
ಫೀವರ್ ಕ್ಲಿನಿಕ್ ಆರಂಭಮಡಿಕೇರಿ, ಏ. 2 : ಕೋವಿಡ್-19 ರ ಸಂಬಂಧ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಲ್ಲಿ ಕಂಟಿಜೆನ್ಸಿ ಯೋಜನೆ ಯನ್ನು ತಯಾರಿ ಸಲಾಗಿದ್ದು, ಅದರಂತೆ ಜಿಲ್ಲೆಯಲ್ಲಿ 13 ಫೀವರ್ ಕ್ಲಿನಿಕ್,
ಹೊರ ಭಾಗದಿಂದ ತರಕಾರಿ ದಿನಸಿ ತರಲು ವರ್ತಕರ ಉತ್ಸಾಹಸೋಮವಾರಪೇಟೆ, ಏ. 2: ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ತರಕಾರಿ ಮತ್ತು ದಿನಸಿ ಸಾಮಗ್ರಿ ಗಳನ್ನು ಮಾರಾಟ ಮಾಡಲು ವರ್ತಕರು ಹೊರ ಜಿಲ್ಲೆಯಿಂದ ಭಾರೀ ಪ್ರಮಾಣದ ತರಕಾರಿ-ದಿನಸಿ
ಔಷಧಿ ಸಿಂಪಡಣೆ ಸುಂಟಿಕೊಪ್ಪ, ಏ. 2 : ಸುಂಟಿಕೊಪ್ಪ ವ್ಯಾಪ್ತಿಯ ಕೆಲವು ವಾರ್ಡ್‍ಗಳಲ್ಲಿನ ಚರಂಡಿಯಲ್ಲಿ ಕಲುಷಿತ ನೀರು ಸರಾಗವಾಗಿ ಹರಿಯದೆ ಚರಂಡಿಯಲ್ಲಿ ನಿಂತಿದೆ. ವಾತಾವರಣ ಗಬ್ಬೆದ್ದು ನಾರುತಿದ್ದು; ಕೊರೊನಾ ಸಾಂಕ್ರ್ರಾಮಿಕ
ಛಾಯಾಗ್ರಾಹಕರಿಗೆ ನೆರವು ನೀಡಲು ಒತ್ತಾಯಗುಡ್ಡೆಹೊಸೂರು, ಏ. 2: ಛಾಯಾಗ್ರಾಹಕರು ಇದೀಗ ತುಂಬಾ ಸಂಕಷ್ಟದಲ್ಲಿದ್ದು ಸರಕಾರ ನಮಗೆ ಸೂಕ್ತ ಪರಿಹಾರ ನೀಡಬೇಕೆಂದು ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಗುಡ್ಡೆಮನೆ ವಿಶುಕುಮಾರ್ ಹೇಳಿಕೆ ನೀಡಿದ್ದಾರೆ. ರಾಜ್ಯದ
ನಾಪೋಕ್ಲುವಿನಲ್ಲಿ ಗ್ರಾಹಕರ ಕೊರತೆನಾಪೋಕ್ಲು, ಏ. 2: ಲಾಕ್‍ಡೌನ್ ಹಿನ್ನೆಲೆಯಲ್ಲಿ ವಾರದ ಮೂರು ದಿನ ದಿನಸಿ ಹಾಗೂ ತರಕಾರಿಗಳ ಮಾರಾಟಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದ್ದು ನಾಪೋಕ್ಲು ಪಟ್ಟಣದಲ್ಲಿ ಬುಧವಾರ ನಿರ್ಬಂಧಗಳನ್ನು ಸಡಿಲಿಸಲಾಗಿದ್ದ