ಕ.ರ.ವೇ ಕೊಡಗು ಬ್ಲಡ್ ಡೋನರ್ಸ್ ಸಹಯೋಗದಲ್ಲಿ ರಕ್ತದಾನ ಶಿಬಿರಮಡಿಕೇರಿ, ನ. 28: ಕರ್ನಾಟಕ ರಕ್ಷಣಾ ವೇದಿಕೆ, ಕೊಡಗು ಬ್ಲಡ್ ಡೋನರ್ಸ್ ಹಾಗೂ ಆಟೋ ಚಾಲಕರ ಮಾಲೀಕರ ಸಂಘಗಳ ಸಹಯೋಗದೊಂದಿಗೆ 65ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನೆಲ್ಲಿಹುದಿಕೇರಿಯ
ನಾಯಕರನ್ನು ತಯಾರು ಮಾಡುವ ಕಾರ್ಖಾನೆ ಬಿಜೆಪಿ ಸುನಿಲ್ ಸುಬ್ರಮಣಿಗೋಣಿಕೊಪ್ಪಲು, ನ. 28: ಭಾರತೀಯ ಜನತಾ ಪಾರ್ಟಿ ನಾಯಕರನ್ನು ತಯಾರು ಮಾಡುವ ಕಾರ್ಖಾನೆಯಾಗಿದ್ದು ಬಿಜೆಪಿ ಪಕ್ಷ ಉದಯಗೊಂಡ ದಿನದಿಂದಲೂ ಅಭ್ಯಾಸವರ್ಗ ಕಾರ್ಯಕ್ರಮಗಳು ನಡೆಯುತ್ತಲೇ ಬಂದಿದೆ. ಅಭ್ಯಾಸ ವರ್ಗವು
ಹೊದ್ದೂರು ಭಗವತಿ ದೇಗುಲದಲ್ಲಿ ಗರ್ಭನ್ಯಾಸ ಪೂಜೆನಾಪೆÇೀಕ್ಲು, ನ. 28: ಸಮೀಪದ ಹೊದ್ದೂರು ಗ್ರಾಮದ ಭಗವತಿ ದೇವಾಲಯದ ಜೀರ್ಣೋದ್ಧಾರ ಕಾರ್ಯ ಬಿರುಸಿನಿಂದ ಸಾಗುತ್ತಿದ್ದು ಷಢಾಧಾರ ಪೂಜೆ ಹಾಗೂ ಗರ್ಭನ್ಯಾಸ ವಿಜೃಂಭಣೆಯಿಂದ ನೆರವೇರಿತು. ನೀಲೇಶ್ವರ ದಾಮೋದರ
ಆರ್ಥಿಕ ನೆರವು ವಿತರಣೆ*ಕೊಡ್ಲಿಪೇಟೆ, ನ. 28: ಗಾಳಿ-ಮಳೆಗೆ ಹಾನಿಯಾಗಿರುವ ಮನೆಗಳ ದುರಸ್ತಿಗಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 10 ಸಾವಿರ ರೂಪಾಯಿಗಳ ಆರ್ಥಿಕ ನೆರವು ಒದಗಿಸಲಾಯಿತು. ಸಮೀಪದ ಈಚಲಪುರ ಗ್ರಾಮದ ಸಿದ್ದಮ್ಮ ಈರಯ್ಯ
ರೈತರಿಗೆ ಉಚಿತ ಗೊಬ್ಬರ ವಿತರಣೆಕೂಡಿಗೆ, ನ. 28: ಇಲ್ಲಿಗೆ ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಮೈಸೂರು ಓಡಿಪಿ ಸಂಸ್ಥೆಯಲ್ಲಿ ನೋಂದಣಿ ಮಾಡಿಕೊಂಡ ರೈತರಿಗೆ ಉಚಿತವಾಗಿ ಗೊಬ್ಬರವನ್ನು ವಿತರಣೆ ಮಾಡಲಾಯಿತು. ಕಾರ್ಯಕ್ರಮದ