ಕೊರೊನಾ ವೈರಸ್ ಬಗ್ಗೆ ಜಾಗೃತಿಶನಿವಾರಸಂತೆ, ಏ. 2: ಕೊರೊನಾ ವೈರಸ್ ವಿರುದ್ಧ ಪೊಲೀಸರು, ಆರೋಗ್ಯ ಇಲಾಖಾ ಸಿಬ್ಬಂದಿ, ಪೌರ ಕಾರ್ಮಿಕರು ಶ್ರಮಿಸುವಂತೆ ಪಟ್ಟಣದ ಗ್ಯಾಸ್ ವಿತರಕರು ಶ್ರಮಿಸುತ್ತಾ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಆಶ್ರಮಕ್ಕೆ ನೆರವುಸುಂಟಿಕೊಪ್ಪ, ಏ. 2: ಜನವಿಕಾಸ ಜೀವನಧಾರಿ ಆಶ್ರಮಕ್ಕೆ ದಿನಸಿ ಹಾಗೂ ತರಕಾರಿಗಳನ್ನು ಗ್ರಾ.ಪಂ. ಪಿಡಿಓ ವೇಣುಗೋಪಾಲ್ ಹಾಗೂ ತರಕಾರಿ ವ್ಯಾಪಾರಸ್ಥರು ನೀಡಿದರು. ಆಶ್ರಮದಲ್ಲಿ ವೃದ್ಧರು, ಅಂಗವಿಕಲರು, ಅನಾಥರು ಸೇರಿದಂತೆ ಕೊಡಗಿನ ಗಡಿಯಾಚೆವೀಡಿಯೋ ಸಂದೇಶ ಹಂಚಿಕೊಳ್ಳಲಿರುವ ಪ್ರಧಾನಿ ನವದೆಹಲಿ, ಏ. 2: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ವೀಡಿಯೋ ಸಂದೇಶವನ್ನು ದೇಶದ ಜನತೆಯೊಂದಿಗೆ ಹಂಚಿಕೊಳ್ಳಲಿದ್ದಾರೆ. ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಶಾಸಕರಿಂದ ಪಡಿತರ ವಿತರಣೆಮಡಿಕೇರಿ, ಏ. 2 : ಪಡಿತರ ಚೀಟಿ ಇಲ್ಲದ ವಲಸೆ ಕಾರ್ಮಿಕರು ಹಾಗೂ ಬಡವರಿಗೆ ಪಡಿತರವನ್ನು ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಮತ್ತು ಕೆ.ಜಿ. ಬೋಪಯ್ಯ ವಿತರಿಸಿದರು. ನಗರದ ಅಂಬೇಡ್ಕರ್ ಉಂಜಿಗನಹಳ್ಳಿ ಗ್ರಾಮಸ್ಥರಲ್ಲಿ ನಿವಾರಣೆಯಾಗದ ಆತಂಕಸೋಮವಾರಪೇಟೆ, ಏ. 2: ಕಳೆದ ಮಾ. 20ರಂದು ಮಂಗಳೂರಿ ನಿಂದ ಸೋಮವಾರಪೇಟೆಯ ಉಂಜಿಗನಹಳ್ಳಿಗೆ ಆಗಮಿಸಿ ಮಾ. 31 ರಂದು ಶೌಚಗೃಹದಲ್ಲಿ ಬಿದ್ದು ವ್ಯಕ್ತಿಯೋರ್ವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಕೊರೊನಾ ವೈರಸ್ ಬಗ್ಗೆ ಜಾಗೃತಿಶನಿವಾರಸಂತೆ, ಏ. 2: ಕೊರೊನಾ ವೈರಸ್ ವಿರುದ್ಧ ಪೊಲೀಸರು, ಆರೋಗ್ಯ ಇಲಾಖಾ ಸಿಬ್ಬಂದಿ, ಪೌರ ಕಾರ್ಮಿಕರು ಶ್ರಮಿಸುವಂತೆ ಪಟ್ಟಣದ ಗ್ಯಾಸ್ ವಿತರಕರು ಶ್ರಮಿಸುತ್ತಾ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಆಶ್ರಮಕ್ಕೆ ನೆರವುಸುಂಟಿಕೊಪ್ಪ, ಏ. 2: ಜನವಿಕಾಸ ಜೀವನಧಾರಿ ಆಶ್ರಮಕ್ಕೆ ದಿನಸಿ ಹಾಗೂ ತರಕಾರಿಗಳನ್ನು ಗ್ರಾ.ಪಂ. ಪಿಡಿಓ ವೇಣುಗೋಪಾಲ್ ಹಾಗೂ ತರಕಾರಿ ವ್ಯಾಪಾರಸ್ಥರು ನೀಡಿದರು. ಆಶ್ರಮದಲ್ಲಿ ವೃದ್ಧರು, ಅಂಗವಿಕಲರು, ಅನಾಥರು ಸೇರಿದಂತೆ
ಕೊಡಗಿನ ಗಡಿಯಾಚೆವೀಡಿಯೋ ಸಂದೇಶ ಹಂಚಿಕೊಳ್ಳಲಿರುವ ಪ್ರಧಾನಿ ನವದೆಹಲಿ, ಏ. 2: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ವೀಡಿಯೋ ಸಂದೇಶವನ್ನು ದೇಶದ ಜನತೆಯೊಂದಿಗೆ ಹಂಚಿಕೊಳ್ಳಲಿದ್ದಾರೆ. ಶುಕ್ರವಾರ ಬೆಳಿಗ್ಗೆ 9 ಗಂಟೆಗೆ
ಶಾಸಕರಿಂದ ಪಡಿತರ ವಿತರಣೆಮಡಿಕೇರಿ, ಏ. 2 : ಪಡಿತರ ಚೀಟಿ ಇಲ್ಲದ ವಲಸೆ ಕಾರ್ಮಿಕರು ಹಾಗೂ ಬಡವರಿಗೆ ಪಡಿತರವನ್ನು ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಮತ್ತು ಕೆ.ಜಿ. ಬೋಪಯ್ಯ ವಿತರಿಸಿದರು. ನಗರದ ಅಂಬೇಡ್ಕರ್
ಉಂಜಿಗನಹಳ್ಳಿ ಗ್ರಾಮಸ್ಥರಲ್ಲಿ ನಿವಾರಣೆಯಾಗದ ಆತಂಕಸೋಮವಾರಪೇಟೆ, ಏ. 2: ಕಳೆದ ಮಾ. 20ರಂದು ಮಂಗಳೂರಿ ನಿಂದ ಸೋಮವಾರಪೇಟೆಯ ಉಂಜಿಗನಹಳ್ಳಿಗೆ ಆಗಮಿಸಿ ಮಾ. 31 ರಂದು ಶೌಚಗೃಹದಲ್ಲಿ ಬಿದ್ದು ವ್ಯಕ್ತಿಯೋರ್ವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ