ರೋಟರಿಯಿಂದ ಪೊಲೀಸರಿಗೆ ಊಟದ ವ್ಯವಸ್ಥೆಗೋಣಿಕೊಪ್ಪಲು, ಏ. 2: ಕಳೆದ ಹಲವಾರು ದಿನಗಳಿಂದ ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಕಪ್ರ್ಯೂ ಜಾರಿಯಾದ ದಿನದಿಂದಲೂ ಹಗಲು,ರಾತ್ರಿಯೆನ್ನದೆ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ ರೈತನಿಂದ ಉಚಿತ ಮೆಣಸಿನಕಾಯಿ ವಿತರಣೆಶನಿವಾರಸಂತೆ, ಏ. 2: ಕೋವಿಡ್-19 ಲಾಕ್‍ಡೌನ್ ಹಿನ್ನೆಲೆ ರೈತರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಏ. 14ರ ವರೆಗೆ ಸಂತೆ ಮಾರುಕಟ್ಟೆ ಮತ್ತು ಗಡಿ ಭಾಗದ ರಸ್ತೆಗಳು ಬಂದ್ ಆಗಿರುವುದರಿಂದ ಸಹಕಾರ ಸಂಘಗಳ ಮೂಲಕ ದಿನಸಿ ಸಾಮಗ್ರಿ ವಿತರಿಸಲು ಮನವಿಮಡಿಕೇರಿ, ಏ. 2: ಜಿಲ್ಲೆಯ ಜನರ ಅನುಕೂಲಕ್ಕಾಗಿ ಜಿಲ್ಲಾಡಳಿತ ವಾರದ ಮೂರು ದಿನ ಲಾಕ್‍ಡೌನ್ ಆದೇಶವನ್ನು ಸಡಿಲಿಸಿ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿದೆ. ಆದರೆ ಈ ಆಹಾರ ಸಾಮಗ್ರಿ ವಿತರಣೆ ಕೂಡಿಗೆ, ಏ.2: ಕೂಡಿಗೆ ಗ್ರಾ.ಪಂ.ವ್ಯಾಪ್ತಿಯ ಹುದುಗೂರು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಆಯಾ ವ್ಯಾಪ್ತಿಗೆ ಸೇರಿದ ಎಲ್ಲಾ ಮಕ್ಕಳ ಮನೆಗಳಿಗೆ ಮತ್ತು ಗರ್ಭಿಣಿ ಮಹಿಳೆಯ ರಿಗೆ ಜಿಲ್ಲಾಧಿಕಾರಿಗಳ ಆದೇಶದಂತೆ ಶುಚಿತ್ವಕ್ಕೆ ಆದ್ಯತೆ ನೀಡಲು ಸಾರ್ವಜನಿಕರ ಆಗ್ರಹಸುಂಟಿಕೊಪ್ಪ, ಏ. 2: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ವಾರ್ಡ್‍ಗಳಲ್ಲಿನ ಚರಂಡಿಯಲ್ಲಿ ಮನೆಯ ಕಲುಷಿತ ನೀರು ಹರಿಯದೆ ಚರಂಡಿಯಲ್ಲೇ ಕಟ್ಟಿ ನಿಂತಿದ್ದು, ವಾತಾವರಣ ಗಬ್ಬೆದ್ದು ನಾರುತ್ತಿದೆ.
ರೋಟರಿಯಿಂದ ಪೊಲೀಸರಿಗೆ ಊಟದ ವ್ಯವಸ್ಥೆಗೋಣಿಕೊಪ್ಪಲು, ಏ. 2: ಕಳೆದ ಹಲವಾರು ದಿನಗಳಿಂದ ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಕಪ್ರ್ಯೂ ಜಾರಿಯಾದ ದಿನದಿಂದಲೂ ಹಗಲು,ರಾತ್ರಿಯೆನ್ನದೆ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ
ರೈತನಿಂದ ಉಚಿತ ಮೆಣಸಿನಕಾಯಿ ವಿತರಣೆಶನಿವಾರಸಂತೆ, ಏ. 2: ಕೋವಿಡ್-19 ಲಾಕ್‍ಡೌನ್ ಹಿನ್ನೆಲೆ ರೈತರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಏ. 14ರ ವರೆಗೆ ಸಂತೆ ಮಾರುಕಟ್ಟೆ ಮತ್ತು ಗಡಿ ಭಾಗದ ರಸ್ತೆಗಳು ಬಂದ್ ಆಗಿರುವುದರಿಂದ
ಸಹಕಾರ ಸಂಘಗಳ ಮೂಲಕ ದಿನಸಿ ಸಾಮಗ್ರಿ ವಿತರಿಸಲು ಮನವಿಮಡಿಕೇರಿ, ಏ. 2: ಜಿಲ್ಲೆಯ ಜನರ ಅನುಕೂಲಕ್ಕಾಗಿ ಜಿಲ್ಲಾಡಳಿತ ವಾರದ ಮೂರು ದಿನ ಲಾಕ್‍ಡೌನ್ ಆದೇಶವನ್ನು ಸಡಿಲಿಸಿ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿದೆ. ಆದರೆ ಈ
ಆಹಾರ ಸಾಮಗ್ರಿ ವಿತರಣೆ ಕೂಡಿಗೆ, ಏ.2: ಕೂಡಿಗೆ ಗ್ರಾ.ಪಂ.ವ್ಯಾಪ್ತಿಯ ಹುದುಗೂರು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಆಯಾ ವ್ಯಾಪ್ತಿಗೆ ಸೇರಿದ ಎಲ್ಲಾ ಮಕ್ಕಳ ಮನೆಗಳಿಗೆ ಮತ್ತು ಗರ್ಭಿಣಿ ಮಹಿಳೆಯ ರಿಗೆ ಜಿಲ್ಲಾಧಿಕಾರಿಗಳ ಆದೇಶದಂತೆ
ಶುಚಿತ್ವಕ್ಕೆ ಆದ್ಯತೆ ನೀಡಲು ಸಾರ್ವಜನಿಕರ ಆಗ್ರಹಸುಂಟಿಕೊಪ್ಪ, ಏ. 2: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ವಾರ್ಡ್‍ಗಳಲ್ಲಿನ ಚರಂಡಿಯಲ್ಲಿ ಮನೆಯ ಕಲುಷಿತ ನೀರು ಹರಿಯದೆ ಚರಂಡಿಯಲ್ಲೇ ಕಟ್ಟಿ ನಿಂತಿದ್ದು, ವಾತಾವರಣ ಗಬ್ಬೆದ್ದು ನಾರುತ್ತಿದೆ.