ಪೊನ್ನಂಪೇಟೆಯಲ್ಲಿಂದುಮಡಿಕೇರಿ, ಮಾ. 7: ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ತಾ. 8 ರಂದು (ಇಂದು) ಶ್ರೀ ರಾಮಕೃಷ್ಣರ 184ನೇ ಜಯಂತೋತ್ಸವ ನಡೆಯಲಿದೆ. ಕಾರ್ಮಿಕ ದುರ್ಮರಣಸೋಮವಾರಪೇಟೆ, ಮಾ. 7: ತೋಟದಲ್ಲಿ ಮರ ಕಪಾತು ಮಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಆಯತಪ್ಪಿ ಮೇಲಿನಿಂದ ಕೆಳಬಿದ್ದು ಕಾರ್ಮಿಕರೋರ್ವರು ದುರ್ಮರಣಕ್ಕೀಡಾದ ಘಟನೆ ಇಂದು ನಗರಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ಹಾನಗಲ್ಲು ಬಾಣೆ ಇಂದಿನ ಕಾರ್ಯಕ್ರಮಸೋಮವಾರಪೇಟೆ, ಮಾ. 7: ಇಲ್ಲಿನ ಮಹಿಳಾ ಸಹಕಾರ ಸಂಘದ ವತಿಯಿಂದ ತಾ. 8 ರಂದು (ಇಂದು) ಮಹಿಳಾ ದಿನಾಚರಣೆ ಏರ್ಪಡಿಸಲಾಗಿದೆ. ಬೆಳಿಗ್ಗೆ 10ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ವಿದ್ಯುತ್ ಸ್ಪರ್ಶ: ಕಾರ್ಮಿಕ ಯುವಕ ಸಾವುಸುಂಟಿಕೊಪ್ಪ, ಮಾ. 7: ತೋಟ ಕಾರ್ಮಿಕ ಯುವಕನೊಬ್ಬ ಹಲಸಿನ ಮರವನ್ನು ಏರಲು ಹೋಗಿ ವಿದ್ಯುತ್ ಸ್ಪರ್ಶಗೊಂಡು ಸಾವಿಗೀಡಾದ ಘಟನೆ ವರದಿಯಾಗಿದೆ ಕೊಡಗರಹಳ್ಳಿ ಪಂಚಾಯಿತಿ ವ್ಯಾಪ್ತಿಯ ಅಂದಗೋವೆ ಗ್ರಾಮದ ಕೋಟೆರನಕ್ಸಲರ ವಿರುದ್ಧ ಕೊಡಗು ಕೇರಳ ಗಡಿಯಲ್ಲಿ ಕಾರ್ಯಾಚರಣೆಮಡಿಕೇರಿ, ಮಾ. 6: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಕೊಡಗು - ಕೇರಳ ಗಡಿ ಭಾಗಗಳಲ್ಲಿ ನಕ್ಸಲೀಯ ಚಟುವಟಿಕೆ ವಿರುದ್ಧ ಕಟ್ಟೆಚ್ಚರ ವಹಿಸಲಾಗಿದೆ. ತಾ. 3ರಂದು ತಲಕಾವೇರಿಗೆ
ಪೊನ್ನಂಪೇಟೆಯಲ್ಲಿಂದುಮಡಿಕೇರಿ, ಮಾ. 7: ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ತಾ. 8 ರಂದು (ಇಂದು) ಶ್ರೀ ರಾಮಕೃಷ್ಣರ 184ನೇ ಜಯಂತೋತ್ಸವ ನಡೆಯಲಿದೆ.
ಕಾರ್ಮಿಕ ದುರ್ಮರಣಸೋಮವಾರಪೇಟೆ, ಮಾ. 7: ತೋಟದಲ್ಲಿ ಮರ ಕಪಾತು ಮಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಆಯತಪ್ಪಿ ಮೇಲಿನಿಂದ ಕೆಳಬಿದ್ದು ಕಾರ್ಮಿಕರೋರ್ವರು ದುರ್ಮರಣಕ್ಕೀಡಾದ ಘಟನೆ ಇಂದು ನಗರಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ಹಾನಗಲ್ಲು ಬಾಣೆ
ಇಂದಿನ ಕಾರ್ಯಕ್ರಮಸೋಮವಾರಪೇಟೆ, ಮಾ. 7: ಇಲ್ಲಿನ ಮಹಿಳಾ ಸಹಕಾರ ಸಂಘದ ವತಿಯಿಂದ ತಾ. 8 ರಂದು (ಇಂದು) ಮಹಿಳಾ ದಿನಾಚರಣೆ ಏರ್ಪಡಿಸಲಾಗಿದೆ. ಬೆಳಿಗ್ಗೆ 10ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ
ವಿದ್ಯುತ್ ಸ್ಪರ್ಶ: ಕಾರ್ಮಿಕ ಯುವಕ ಸಾವುಸುಂಟಿಕೊಪ್ಪ, ಮಾ. 7: ತೋಟ ಕಾರ್ಮಿಕ ಯುವಕನೊಬ್ಬ ಹಲಸಿನ ಮರವನ್ನು ಏರಲು ಹೋಗಿ ವಿದ್ಯುತ್ ಸ್ಪರ್ಶಗೊಂಡು ಸಾವಿಗೀಡಾದ ಘಟನೆ ವರದಿಯಾಗಿದೆ ಕೊಡಗರಹಳ್ಳಿ ಪಂಚಾಯಿತಿ ವ್ಯಾಪ್ತಿಯ ಅಂದಗೋವೆ ಗ್ರಾಮದ ಕೋಟೆರ
ನಕ್ಸಲರ ವಿರುದ್ಧ ಕೊಡಗು ಕೇರಳ ಗಡಿಯಲ್ಲಿ ಕಾರ್ಯಾಚರಣೆಮಡಿಕೇರಿ, ಮಾ. 6: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಕೊಡಗು - ಕೇರಳ ಗಡಿ ಭಾಗಗಳಲ್ಲಿ ನಕ್ಸಲೀಯ ಚಟುವಟಿಕೆ ವಿರುದ್ಧ ಕಟ್ಟೆಚ್ಚರ ವಹಿಸಲಾಗಿದೆ. ತಾ. 3ರಂದು ತಲಕಾವೇರಿಗೆ