ಕಾಡಾನೆ ದಾಳಿಗೆ ಬೆಳೆ ನಾಶಗೋಣಿಕೊಪ್ಪ ವರದಿ, ಡಿ. 2: ಕುರ್ಚಿ ಗ್ರಾಮದಲ್ಲಿ ಇತ್ತೀಚೆಗೆ ರಾತ್ರಿ ಕಾಡಾನೆಗಳ ಹಿಂಡು ನಡೆಸಿರುವ ದಾಂಧಲೆಯಿಂದಾಗಿ ರೈತ ಅಜ್ಜಮಾಡ ರವಿ ಚೆಂಗಪ್ಪ ಅವರಿಗೆ ಸೇರಿದ ಕಾಫಿ ತೋಟ,
ಹೊಸ 5 ಪ್ರಕರಣಗಳು 61 ಸಕ್ರಿಯಮಡಿಕೇರಿ, ಡಿ. 2: ಜಿಲ್ಲೆಯಲ್ಲಿ ತಾ.2 ರಂದು ಹೊಸದಾಗಿ 5 ಕೊರೊನಾ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ಇದುವರೆಗೆ 92,260 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಿಸಿದ್ದು, 5,349
ಧಾನ್ಯಲಕ್ಷ್ಮಿಯನ್ನು ಸಂಭ್ರಮದಿಂದ ಮನೆ ತುಂಬಿಸಿಕೊಂಡ ಜನತೆಮಡಿಕೇರಿ, ಡಿ. 1: ಧಾನ್ಯಲಕ್ಷ್ಮಿಯನ್ನು ಮನೆ ತುಂಬಿಸಿಕೊಳ್ಳುವ, ಕೊಡಗಿನ ಸುಗ್ಗಿ ಹಬ್ಬವೆಂದೇ ಖ್ಯಾತಿವೆತ್ತಿರುವ ಹುತ್ತರಿ ಹಬ್ಬವನ್ನು ನಾಡಿನಾದ್ಯಂತ ಜನತೆ ಸಂಭ್ರಮದಿಂದ ಆಚರಿಸಿದರು. ಸತತ ಮೂರು ವರ್ಷಗಳ ಅತಿವೃಷ್ಟಿಯಿಂದ ಕಂಗೆಟ್ಟು
ಮರ ಕುಯ್ಯುವ ಯಂತ್ರ ಏಣಿ ಕದ್ದಿದ್ದ ಆರೋಪಿ ಬಂಧನಸೋಮವಾರಪೇಟೆ,ಡಿ.1: ಕಳೆದ 15 ದಿನಗಳ ಹಿಂದೆ ನಡೆದಿದ್ದ ಕಳ್ಳತನ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಪಟ್ಟಣ ಪೆÇಲೀಸರು ಯಶಸ್ವಿಯಾಗಿದ್ದು, ಕಳುವಾಗಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪಟ್ಟಣ ಸಮೀಪದ ವಳಗುಂದ ನಿವಾಸಿ
ಅಕ್ರಮ ಲಾಟರಿ ಮಾರಾಟ ಬಂಧನವೀರಾಜಪೇಟೆ ವರದಿ, ಡಿ.1; ಅಕ್ರಮವಾಗಿ ಲಾಟರಿ ಮಾರುತ್ತಿದ್ದ ಹೊಟೇಲ್ ಮಾಲೀಕನ ಬಂಧನವಾದ ಘಟನೆ ನಗರದಲ್ಲಿ ನಡೆದಿದೆ.ಪೆರುಂಬಾಡಿ ಗ್ರಾಮದ ಕೆ.ಎ.ಲತೀಫ್ ಎಂಬಾತ ಅಕ್ರಮವಾಗಿ ಕೇರಳ ರಾಜ್ಯದ ಲಾಟರಿಯನ್ನು ವೀರಾಜಪೇಟೆ