ಮಳೆ ಆರ್ಭಟ; ಹೆಚ್ಚು ಪ್ರಮಾಣ ಕಡಿಮೆ...!ಮಡಿಕೇರಿ, ಆ. 13: ಪ್ರಸಕ್ತ ವರ್ಷದಲ್ಲಿ ಮಳೆಯಿಂದ ಇದುವರೆಗೆ ಸಾವು-ನೋವು, ಭೂಕುಸಿತ-ಮನೆಗಳ ಕುಸಿತದಂತಹ ಸಾಕಷ್ಟು ಅವಾಂತರಗಳು ಜಿಲ್ಲೆಯಲ್ಲಿ ಸಂಭವಿಸಿದೆ. ವಾಯು-ವರುಣನ ಆರ್ಭಟ ಜಿಲ್ಲೆಯ ಜನರ ನಿದ್ದೆಗೆಡುವಂತೆ ಮಾಡಿದ್ದರೂ
ತಲಕಾವೇರಿಯಲ್ಲಿನ ಅನಾಹುತಕ್ಕೆ ಹಲವು ಕಾರಣಮಡಿಕೇರಿ, ಆ.13 : ತಲಕಾವೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆದಿದೆ. ಅಸಾಂಪ್ರದಾಯಿಕ ಕೆಲಸ ಕಾರ್ಯ ಗಳು, ಆಡಳಿತದಲ್ಲಿನ ಅವ್ಯವಸ್ಥೆ ಎದ್ದು
ಪಿಡಿಒ ವಿರುದ್ಧ ತಮಟೆ ಚಳುವಳಿಮಡಿಕೇರಿ, ಆ. 13 : ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿಯಲ್ಲಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಪಿಡಿಒ ಅನಿಲ್‍ಕುಮಾರ್ ಅವರನ್ನು ಅಮಾನತಿನಲ್ಲಿಟ್ಟು ತನಿಖೆ ಮಾಡ ಬೇಕೆಂದು ಸಿಪಿಐಎಂ ಪಕ್ಷದ ನೆಲ್ಲಿಹುದಿಕೇರಿ
ಆದೇಶ ಉಲ್ಲಂಘನೆ ದಂಡಶನಿವಾರಸಂತೆ, ಆ. 13: ಸಾಮಥ್ರ್ಯಕ್ಕಿಂತ ಹೆಚ್ಚು ಭಾರದ ವಸ್ತುಗಳನ್ನು ತುಂಬಿಕೊಂಡು ಸಾಗಿಸುವ ಮೂಲಕ ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘನೆ ಮಾಡಿದ ಲಾರಿ (ಕೆಎ-13 ಸಿ 5781) ಚಾಲಕನಿಗೆ ಮಡಿಕೇರಿ
ಅರೆಕಾಡು : ಮನೆಯಂಗಳಕ್ಕೆ ಬಂದ ಕಾಡಾನೆಮಡಿಕೇರಿ, ಆ. 13: ದಿನಂಪ್ರತಿ ತೋಟ - ಗದ್ದೆಗಳಿಗೆ ಹಿಂಡು ಹಿಂಡಾಗಿ ಆಗಮಿಸಿ ಕೃಷಿ ಫಸಲುಗಳನ್ನು ಧ್ವಂಸಗೊಳಿಸುತ್ತಿರುವ ಕಾಡಾನೆಗಳು ಇದೀಗ ಗಾಳಿ- ಮಳೆಯ ನಡುವೆ ಮನೆಯ ಅಂಗಳಕ್ಕೆ