ಸಿ.ಎನ್.ಸಿ.ಯ ಬೇಡಿಕೆಗಳನ್ನೊಳಗೊಂಡ ಗಣತಂತ್ರಕ್ಕೆ ಒತ್ತಾಯಮಡಿಕೇರಿ, ಜ. ೨೬ : ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ, ಕೊಡವ ಜನಾಂಗಕ್ಕೆ ಬುಡಕಟ್ಟು ಸ್ಥಾನಮಾನ ಸೇರಿದಂತೆ ಇತರ ಬೇಡಿಕೆಗಳು ಪೂರೈಕೆಯಾದರೆ ಮಾತ್ರ ಗಣರಾಜ್ಯೋತ್ಸವ ದಿನಕ್ಕೆ ಅರ್ಥವಿರುತ್ತದೆ ಎಂದು
ರೈತ, ಕಾರ್ಮಿಕ ತಿದ್ದುಪಡಿ ಕಾಯ್ದೆ ಕೈಬಿಡಲು ಒತ್ತಾಯಿಸಿ ಪ್ರತಿಭಟನೆ ಮಡಿಕೇರಿ, ಜ. ೨೬ : ಕೃಷಿ ಸಂಬAಧಿತ ತಿದ್ದುಪಡಿ ಕಾಯ್ದೆ ಹಾಗೂ ಕಾರ್ಮಿಕ ಸಂಹಿತೆ ಕೈಬಿಡಬೇಕೆಂದು ಒತ್ತಾಯಿಸಿ ಸಂಯುಕ್ತ ಹೋರಾಟ ಕರ್ನಾಟಕ ಜಂಟಿ ವೇದಿಕೆ ನೇತೃತ್ವದಲ್ಲಿ ವಿವಿಧ
ಸ್ವಾರ್ಥ ರಹಿತವಾಗಿ ಸಮುದಾಯದ ಸೇವೆಯಲ್ಲಿ ತೊಡಗಲು ಕರೆಸೋಮವಾರಪೇಟೆ, ಜ. ೨೬: ಸ್ವಾರ್ಥ ರಹಿತವಾಗಿ ಸಮುದಾಯ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಜನಮಾನಸದಲ್ಲಿ ಉಳಿಯುವ ಕೆಲಸವನ್ನು ಜನಪ್ರತಿನಿಧಿ ಗಳು ಮಾಡಬೇಕೆಂದು ವೀರಾಜಪೇಟೆ ಸಂತ ಅನ್ನಮ್ಮ ದೇವಾಲಯದ ಧರ್ಮಗುರು
ಪದಗ್ರಹಣ ಸಮಾರಂಭಕುಶಾಲನಗರ, ಜ. ೨೬: ಜೆಸಿ ಕುಶಾಲನಗರ ಕಾವೇರಿಯ ೧೯ನೇ ಪದಗ್ರಹಣ ಸಮಾರಂಭ ನಡೆಯಿತು. ಕುಶಾಲನಗರ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರ್ಗಮಿತ ಅಧ್ಯಕ್ಷ ಜೆಸಿ ಪ್ರಶಾಂತ್ ನೂತನ
ಮಹಿಳೆ ಮೇಲೆ ಹಲ್ಲೆ ದೂರು ದಾಖಲು*ಗೋಣಿಕೊಪ್ಪ, ಜ. ೨೬: ಸಾಲ ಹಿಂದಿರುಗಿಸುವAತೆ ಕೇಳಲು ಹೋದ ಮಹಿಳೆಯ ಮೇಲೆ ಸಾಲ ಪಡೆದುಕೊಂಡ ವ್ಯಕ್ತಿ ಹಲ್ಲೆ ಮಾಡಿದ ಘಟನೆ ಜೋಡುಬೀಟಿ ಗ್ರಾಮದಲ್ಲಿ ನಡೆದಿದ್ದು, ಗೋಣಿಕೊಪ್ಪ ಪೊಲೀಸ್