ಶುಚಿತ್ವದ ಕಡೆಗೆ ಹೆಚ್ಚಿನ ಗಮನ ಹರಿಸಿದ ಗ್ರಾ.ಪಂ.ಕೂಡಿಗೆ, ಏ. 4: ಕೂಡಿಗೆ ಮತ್ತು ಕೂಡುಮಂಗಳೂರು ಗ್ರಾಮ ಪಂಚಾಯಿತಿಗಳು ಅವಳಿ ಗ್ರಾಮ ಪಂಚಾಯಿತಿಗಳಾಗಿದ್ದು; ಈ ಎರಡು ಪಂಚಾಯತಿಯ ಸಿಬ್ಬಂದಿಗಳು ಶುಚಿತ್ವದ ಕಡೆಗೆ ಹೆಚ್ಚಿನ ಗಮನ ಹರಿಸಿರುವುದು ಅಂಗಡಿ ಬಾಡಿಗೆ ಕಡಿತಗೊಳಿಸಲು ಮನವಿನಾಪೆÇೀಕ್ಲು, ಏ. 4: ಕೊರೊನಾ ವೈರಸ್ ಹಿನ್ನೆಲೆ ಸರಕಾರ ಲಾಕ್‍ಡೌನ್‍ಗೆ ಆದೇಶಿಸಿರುವದರಿಂದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದ್ದು, ವ್ಯಾಪಾರಸ್ಥರು ನಷ್ಟ ಅನುಭವಿಸುತ್ತಿದ್ದಾರೆ. ಆದುದರಿಂದ ನಾಪೆÇೀಕ್ಲು ವ್ಯಾಪ್ತಿಯ ಎಲ್ಲಾ ಕ್ರಿಮಿನಾಶಕ ಸಿಂಪಡಣೆಸುಂಟಿಕೊಪ್ಪ, ಏ. 4: ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಗುಡ್ಡೆಹೊಸೂರು ಕ್ಷೇತ್ರದ ಜಿ.ಪಂ. ಸದಸ್ಯ ಹಾಗೂ ಸಂಗಡಿಗರು ಪಟ್ಟಣದ ವಿವಿಧ ವಾರ್ಡ್‍ಗಳಿಗೆ ಆಹಾರ ಕಿಟ್ ವಿತರಣೆಸುಂಟಿಕೊಪ್ಪ, ಏ. 4: ಕೊರೊನಾ ಲಾಕ್‍ಡೌನ್‍ನಿಂದ ಮನೆಯಲ್ಲಿಯೇ ಬಂಧಿಯಾಗಿದ್ದ ಬಡವರು, ವಯೋವೃದ್ಧರಿಗೆ ಸಮಾಜ ಸೇವಕರಾದ ಇಬ್ರಾಹಿಂ ಬಾಪ್ಪುಟ್ಟಿ ಅವರು ಆಹಾರ ಕಿಟ್‍ಗಳನ್ನು ತಂದು ಠಾಣಾಧಿಕಾರಿ ಬಿ.ತಿಮ್ಮಪ್ಪ ಗ್ರಾ.ಪಂ. ಶ್ರೀ ರಾಮಕೃಷ್ಣ ಆಶ್ರಮದಿಂದ ದಿನಸಿ ಕಿಟ್ಪೊನ್ನಂಪೇಟೆ, ಏ. 3: ಶ್ರೀ ರಾಮಕೃಷ್ಣ ಶಾರದಾಶ್ರಮದ ವತಿಯಿಂದ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೀಡಾಗಿರುವ ಪೊನ್ನಂಪೇಟೆಯ ವಿವಿಧ ಬಡಾವಣೆಗಳ ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರು, ಕಡುಬಡವರು, ಪಡಿತರ ಚೀಟಿ ಇಲ್ಲದವರು
ಶುಚಿತ್ವದ ಕಡೆಗೆ ಹೆಚ್ಚಿನ ಗಮನ ಹರಿಸಿದ ಗ್ರಾ.ಪಂ.ಕೂಡಿಗೆ, ಏ. 4: ಕೂಡಿಗೆ ಮತ್ತು ಕೂಡುಮಂಗಳೂರು ಗ್ರಾಮ ಪಂಚಾಯಿತಿಗಳು ಅವಳಿ ಗ್ರಾಮ ಪಂಚಾಯಿತಿಗಳಾಗಿದ್ದು; ಈ ಎರಡು ಪಂಚಾಯತಿಯ ಸಿಬ್ಬಂದಿಗಳು ಶುಚಿತ್ವದ ಕಡೆಗೆ ಹೆಚ್ಚಿನ ಗಮನ ಹರಿಸಿರುವುದು
ಅಂಗಡಿ ಬಾಡಿಗೆ ಕಡಿತಗೊಳಿಸಲು ಮನವಿನಾಪೆÇೀಕ್ಲು, ಏ. 4: ಕೊರೊನಾ ವೈರಸ್ ಹಿನ್ನೆಲೆ ಸರಕಾರ ಲಾಕ್‍ಡೌನ್‍ಗೆ ಆದೇಶಿಸಿರುವದರಿಂದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದ್ದು, ವ್ಯಾಪಾರಸ್ಥರು ನಷ್ಟ ಅನುಭವಿಸುತ್ತಿದ್ದಾರೆ. ಆದುದರಿಂದ ನಾಪೆÇೀಕ್ಲು ವ್ಯಾಪ್ತಿಯ ಎಲ್ಲಾ
ಕ್ರಿಮಿನಾಶಕ ಸಿಂಪಡಣೆಸುಂಟಿಕೊಪ್ಪ, ಏ. 4: ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಗುಡ್ಡೆಹೊಸೂರು ಕ್ಷೇತ್ರದ ಜಿ.ಪಂ. ಸದಸ್ಯ ಹಾಗೂ ಸಂಗಡಿಗರು ಪಟ್ಟಣದ ವಿವಿಧ ವಾರ್ಡ್‍ಗಳಿಗೆ
ಆಹಾರ ಕಿಟ್ ವಿತರಣೆಸುಂಟಿಕೊಪ್ಪ, ಏ. 4: ಕೊರೊನಾ ಲಾಕ್‍ಡೌನ್‍ನಿಂದ ಮನೆಯಲ್ಲಿಯೇ ಬಂಧಿಯಾಗಿದ್ದ ಬಡವರು, ವಯೋವೃದ್ಧರಿಗೆ ಸಮಾಜ ಸೇವಕರಾದ ಇಬ್ರಾಹಿಂ ಬಾಪ್ಪುಟ್ಟಿ ಅವರು ಆಹಾರ ಕಿಟ್‍ಗಳನ್ನು ತಂದು ಠಾಣಾಧಿಕಾರಿ ಬಿ.ತಿಮ್ಮಪ್ಪ ಗ್ರಾ.ಪಂ.
ಶ್ರೀ ರಾಮಕೃಷ್ಣ ಆಶ್ರಮದಿಂದ ದಿನಸಿ ಕಿಟ್ಪೊನ್ನಂಪೇಟೆ, ಏ. 3: ಶ್ರೀ ರಾಮಕೃಷ್ಣ ಶಾರದಾಶ್ರಮದ ವತಿಯಿಂದ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೀಡಾಗಿರುವ ಪೊನ್ನಂಪೇಟೆಯ ವಿವಿಧ ಬಡಾವಣೆಗಳ ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರು, ಕಡುಬಡವರು, ಪಡಿತರ ಚೀಟಿ ಇಲ್ಲದವರು