ಆಟೋ ಬಳಗಕ್ಕೆ ಉಚಿತ ಆರೋಗ್ಯ ತಪಾಸಣೆಮಡಿಕೇರಿ, ಫೆ. 12: ಮಡಿಕೇರಿಯ “ಕೂರ್ಗ್ ಪಾತ್ ಕೇರ್” ವತಿಯಿಂದ ನಗರದ ಆಟೋ ಚಾಲಕರು-ಮಾಲೀಕರಿಗೆ ಒಂದು ದಿನದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಬುಧವಾರ ಏರ್ಪಡಿಸಲಾಗಿತ್ತು. ಉದ್ಘಾಟನೆ ಗುಡ್ಡೆಹೊಸೂರು ಸಿದ್ದಾಪುರ ರಸ್ತೆ: 17 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆಸೋಮವಾರಪೇಟೆ,ಫೆ.12: ತಾಲೂಕಿನ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡೆಹೊಸೂರು-ಸಿದ್ದಾಪುರ ರಸ್ತೆ ಅಭಿವೃದ್ಧಿಗೆ ರೂ. 17 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿಗೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಚಾಲನೆ ಪೈಪ್ ಒಡೆದು ನೀರು ಪೋಲು...ಮಡಿಕೇರಿ, ಫೆ. 12: ಮಡಿಕೇರಿ ನಗರದ ಹೊಸ ಬಡಾವಣೆಯ ವಾರ್ತಾ ಇಲಾಖೆಯ ಪಕ್ಕದ ನ್ಯಾಯಾಧೀಶರ ವಸತಿ ಗೃಹದ ತಡೆಗೋಡೆಯ ಕೆಳಭಾಗದಲ್ಲಿ ಮಡಿಕೇರಿ ನಗರಕ್ಕೆ ಸ್ಟೋನ್ ಹಿಲ್ ನಿಂದ ರೂ.1.20 ಕೋಟಿ ವೆಚ್ಚದ ಕಾಮಗಾರಿ ವೀಕ್ಷಣೆಕೂಡಿಗೆ, ಫೆ. 12: ಶಿರಂಗಾಲ ನೀರಾವರಿ ಇಲಾಖೆಯ ವತಿಯಿಂದ ನಡೆಯುತ್ತಿರುವ ರಸ್ತೆ ಕಾಮಗಾರಿಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ವೀಕ್ಷಿಸಿದರು. ಶಿರಂಗಾಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಲ್ಲೂರು ಕೊಪ್ಪಲು ಗ್ರಾಮದ ಅಭಿವೃದ್ಧಿಗೆ ಸಹಕರಿಸಲು ಶಾಸಕರ ಮನವಿ* ಸಿದ್ದಾಪುರ, ಫೆ. 12 : ಗ್ರಾಮಗಳು ಅಭಿವೃದ್ಧಿ ಹೊಂದಲು ರಸ್ತೆ ಬದಿಯಲ್ಲಿರುವ ತೋಟದ ಮಾಲೀಕರು ರಸ್ತೆ ಕಾಮಗಾರಿಗಳಿಗೆ ಜಾಗ ಬಿಟ್ಟುಕೊಡುವ ಮೂಲಕ ಸಹಕಾರ ನೀಡುವಂತಾಗಬೇಕು ಎಂದು
ಆಟೋ ಬಳಗಕ್ಕೆ ಉಚಿತ ಆರೋಗ್ಯ ತಪಾಸಣೆಮಡಿಕೇರಿ, ಫೆ. 12: ಮಡಿಕೇರಿಯ “ಕೂರ್ಗ್ ಪಾತ್ ಕೇರ್” ವತಿಯಿಂದ ನಗರದ ಆಟೋ ಚಾಲಕರು-ಮಾಲೀಕರಿಗೆ ಒಂದು ದಿನದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಬುಧವಾರ ಏರ್ಪಡಿಸಲಾಗಿತ್ತು. ಉದ್ಘಾಟನೆ
ಗುಡ್ಡೆಹೊಸೂರು ಸಿದ್ದಾಪುರ ರಸ್ತೆ: 17 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆಸೋಮವಾರಪೇಟೆ,ಫೆ.12: ತಾಲೂಕಿನ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡೆಹೊಸೂರು-ಸಿದ್ದಾಪುರ ರಸ್ತೆ ಅಭಿವೃದ್ಧಿಗೆ ರೂ. 17 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿಗೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಚಾಲನೆ
ಪೈಪ್ ಒಡೆದು ನೀರು ಪೋಲು...ಮಡಿಕೇರಿ, ಫೆ. 12: ಮಡಿಕೇರಿ ನಗರದ ಹೊಸ ಬಡಾವಣೆಯ ವಾರ್ತಾ ಇಲಾಖೆಯ ಪಕ್ಕದ ನ್ಯಾಯಾಧೀಶರ ವಸತಿ ಗೃಹದ ತಡೆಗೋಡೆಯ ಕೆಳಭಾಗದಲ್ಲಿ ಮಡಿಕೇರಿ ನಗರಕ್ಕೆ ಸ್ಟೋನ್ ಹಿಲ್ ನಿಂದ
ರೂ.1.20 ಕೋಟಿ ವೆಚ್ಚದ ಕಾಮಗಾರಿ ವೀಕ್ಷಣೆಕೂಡಿಗೆ, ಫೆ. 12: ಶಿರಂಗಾಲ ನೀರಾವರಿ ಇಲಾಖೆಯ ವತಿಯಿಂದ ನಡೆಯುತ್ತಿರುವ ರಸ್ತೆ ಕಾಮಗಾರಿಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ವೀಕ್ಷಿಸಿದರು. ಶಿರಂಗಾಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಲ್ಲೂರು ಕೊಪ್ಪಲು
ಗ್ರಾಮದ ಅಭಿವೃದ್ಧಿಗೆ ಸಹಕರಿಸಲು ಶಾಸಕರ ಮನವಿ* ಸಿದ್ದಾಪುರ, ಫೆ. 12 : ಗ್ರಾಮಗಳು ಅಭಿವೃದ್ಧಿ ಹೊಂದಲು ರಸ್ತೆ ಬದಿಯಲ್ಲಿರುವ ತೋಟದ ಮಾಲೀಕರು ರಸ್ತೆ ಕಾಮಗಾರಿಗಳಿಗೆ ಜಾಗ ಬಿಟ್ಟುಕೊಡುವ ಮೂಲಕ ಸಹಕಾರ ನೀಡುವಂತಾಗಬೇಕು ಎಂದು