ವ್ಯಾಪಾರಿಗಳಿಂದ ಶ್ರದ್ಧಾಂಜಲಿಮಡಿಕೇರಿ, ಫೆ. 27: ಕಾಶ್ಮೀರದ ಪುಲ್ವಾಮದಲ್ಲಿ ಇತ್ತೀಚೆಗೆ ನಡೆದ ಉಗ್ರರ ಧಾಳಿಯಿಂದ ಹುತಾತ್ಮರಾದ ಯೋಧರಿಗೆ ನಗರದ ಮಾರುಕಟ್ಟೆ ಸಂತೆ ವ್ಯಾಪಾರಿಗಳ ಹಿತರಕ್ಷಣಾ ಸಮಿತಿ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ರಾಜ್ಯಶಾಸ್ತ್ರದ ವಿಚಾರ ಸಂಕಿರಣವೀರಾಜಪೇಟೆ, ಫೆ. 27: ರಾಷ್ಟ್ರ ನಿರ್ಮಾಣ ಆಗಬೇಕಾದರೆ ರಾಜಕೀಯ ಕರ್ತವ್ಯದ ಅರಿವಿರಬೇಕು. ಚುನಾವಣೆ ಒಂದು ದಿನದ ಆಚರಣೆಯಾಗಿರದೆ ವ್ಯವಸ್ಥೆ ಒಂದರ ಸಂರಚನೆಯಾಗಿದ್ದು, ಅದು ನಮ್ಮ ಮೇಲೆ ಬೀರುವ ಬೇಸಿಗೆಯಲ್ಲಿ ಹರಡುವ ರೋಗಗಳ ಬಗ್ಗೆ ಮುನ್ನೆಚ್ಚರಿಕೆ ಅಗತ್ಯಮಡಿಕೇರಿ, ಫೆ. 27: ಬೇಸಿಗೆ ಅವಧಿಯಲ್ಲಿ ನೀರಿನಿಂದ ಹರಡುವ ಕಾಲರಾ, ಕರುಳು ಬೇನೆ, ವಾಂತಿಬೇಧಿ, ಅತಿಸಾರ ಭೇದಿ, ಕಾಮಾಲೆ ಮತ್ತಿತರ ರೋಗಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವದು ಅಗತ್ಯ ಹರದಾಸ ಅಪ್ಪಚ್ಚಕವಿ ಸ್ಮರಣೆಮೂರ್ನಾಡು, ಫೆ. 27: ಮೂರ್ನಾಡು ವಿದ್ಯಾಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಹರದಾಸ ಅಪ್ಪಚ್ಚಕವಿ 150ನೇ ಜನ್ಮೋತ್ಸವದ ನೆನಪಿನಲ್ಲಿ ಗೀತಗಾಯನ ಕಾರ್ಯಕ್ರಮ ಜರುಗಿತು. ವಿದ್ಯಾಸಂಸ್ಥೆಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಖಬರಸ್ಥಾನದಲ್ಲಿ ಆಕಸ್ಮಿಕ ಬೆಂಕಿಸೋಮವಾರಪೇಟೆ, ಫೆ. 27: ಸಮೀಪದ ಆಲೇಕಟ್ಟೆ ರಸ್ತೆಯಲ್ಲಿರುವ ಖಬರಸ್ಥಾನದಲ್ಲಿ ಇಂದು ಮಧ್ಯಾಹ್ನ ದಿಢೀರ್ ಬೆಂಕಿ ಕಾಣಿಸಿಕೊಂಡು ಸುಮಾರು ಒಂದು ಎಕರೆಯಷ್ಟು ಕುರುಚಲು ಕಾಡು ಸುಟ್ಟುಹೋಗಿದೆ. ಮಧ್ಯಾಹ್ನದ ವೇಳೆಗೆ ಬೆಂಕಿ
ವ್ಯಾಪಾರಿಗಳಿಂದ ಶ್ರದ್ಧಾಂಜಲಿಮಡಿಕೇರಿ, ಫೆ. 27: ಕಾಶ್ಮೀರದ ಪುಲ್ವಾಮದಲ್ಲಿ ಇತ್ತೀಚೆಗೆ ನಡೆದ ಉಗ್ರರ ಧಾಳಿಯಿಂದ ಹುತಾತ್ಮರಾದ ಯೋಧರಿಗೆ ನಗರದ ಮಾರುಕಟ್ಟೆ ಸಂತೆ ವ್ಯಾಪಾರಿಗಳ ಹಿತರಕ್ಷಣಾ ಸಮಿತಿ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ರಾಜ್ಯಶಾಸ್ತ್ರದ ವಿಚಾರ ಸಂಕಿರಣವೀರಾಜಪೇಟೆ, ಫೆ. 27: ರಾಷ್ಟ್ರ ನಿರ್ಮಾಣ ಆಗಬೇಕಾದರೆ ರಾಜಕೀಯ ಕರ್ತವ್ಯದ ಅರಿವಿರಬೇಕು. ಚುನಾವಣೆ ಒಂದು ದಿನದ ಆಚರಣೆಯಾಗಿರದೆ ವ್ಯವಸ್ಥೆ ಒಂದರ ಸಂರಚನೆಯಾಗಿದ್ದು, ಅದು ನಮ್ಮ ಮೇಲೆ ಬೀರುವ
ಬೇಸಿಗೆಯಲ್ಲಿ ಹರಡುವ ರೋಗಗಳ ಬಗ್ಗೆ ಮುನ್ನೆಚ್ಚರಿಕೆ ಅಗತ್ಯಮಡಿಕೇರಿ, ಫೆ. 27: ಬೇಸಿಗೆ ಅವಧಿಯಲ್ಲಿ ನೀರಿನಿಂದ ಹರಡುವ ಕಾಲರಾ, ಕರುಳು ಬೇನೆ, ವಾಂತಿಬೇಧಿ, ಅತಿಸಾರ ಭೇದಿ, ಕಾಮಾಲೆ ಮತ್ತಿತರ ರೋಗಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವದು ಅಗತ್ಯ
ಹರದಾಸ ಅಪ್ಪಚ್ಚಕವಿ ಸ್ಮರಣೆಮೂರ್ನಾಡು, ಫೆ. 27: ಮೂರ್ನಾಡು ವಿದ್ಯಾಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಹರದಾಸ ಅಪ್ಪಚ್ಚಕವಿ 150ನೇ ಜನ್ಮೋತ್ಸವದ ನೆನಪಿನಲ್ಲಿ ಗೀತಗಾಯನ ಕಾರ್ಯಕ್ರಮ ಜರುಗಿತು. ವಿದ್ಯಾಸಂಸ್ಥೆಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ
ಖಬರಸ್ಥಾನದಲ್ಲಿ ಆಕಸ್ಮಿಕ ಬೆಂಕಿಸೋಮವಾರಪೇಟೆ, ಫೆ. 27: ಸಮೀಪದ ಆಲೇಕಟ್ಟೆ ರಸ್ತೆಯಲ್ಲಿರುವ ಖಬರಸ್ಥಾನದಲ್ಲಿ ಇಂದು ಮಧ್ಯಾಹ್ನ ದಿಢೀರ್ ಬೆಂಕಿ ಕಾಣಿಸಿಕೊಂಡು ಸುಮಾರು ಒಂದು ಎಕರೆಯಷ್ಟು ಕುರುಚಲು ಕಾಡು ಸುಟ್ಟುಹೋಗಿದೆ. ಮಧ್ಯಾಹ್ನದ ವೇಳೆಗೆ ಬೆಂಕಿ