ವೈದ್ಯಕೀಯ ಕಾಲೇಜಿನಲ್ಲಿ ಬಿಎಸ್ಸಿ ನರ್ಸಿಂಗ್ ಕೋರ್ಸ್ಮಡಿಕೇರಿ, ಫೆ. ೨೨: ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಕೀಯ ಕಾಲೇಜಿನಲ್ಲಿ ಬಿಎಸ್ಸಿ ನರ್ಸಿಂಗ್ ತರಬೇತಿ ಆರಂಭಿಸಲು ಸರ್ಕಾರದಿಂದ ಅನುಮತಿ ದೊರೆತಿದ್ದು, ಪ್ರಸಕ್ತ ವರ್ಷವೇ ತರಗತಿಗಳು ಆರಂಭವಾಗಲಿದೆ.೧೦೦ ಸರ್ಕಾರಿ ಸೀಟುಗಳು
ಕೊಡಗಿನ ಗಡಿಯಾಚೆಪುದುಚೇರಿಯಲ್ಲಿ ರಾಷ್ಟçಪತಿ ಆಡಳಿತ ಸನ್ನಿಹಿತ ಪುದುಚೇರಿ, ಫೆ. ೨೨: ಪುದುಚೇರಿ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ವಿಫಲವಾದ ಕಾಂಗ್ರೆಸ್-ಡಿಎAಕೆ ಸರ್ಕಾರ ಸೋಮವಾರ ಪತನಗೊಂಡಿದ್ದು, ನೂತನ ಸರ್ಕಾರ ರಚೆನೆಗೆ ಹಕ್ಕು ಮಂಡಿಸದಿರಲು
ಕಾಟಚಾರಕ್ಕೆ ನಡೆದ ಕ್ರೀಡಾ ವಸತಿ ನಿಲಯಕ್ಕೆ ಆಯ್ಕೆ ಪ್ರಕ್ರಿಯೆಮಡಿಕೇರಿ, ಫೆ.೨೨: ಕ್ರೀಡೆಯ ತವರು ಎಂದು ಕರೆಸಿಕೊಳ್ಳುವ ಕೊಡಗು ಜಿಲ್ಲೆಯಲ್ಲಿ ಪ್ರತಿಭಾನ್ವಿತ ಆಟಗಾರರಿಗೇನೂ ಕೊರತೆ ಇಲ್ಲ. ಹಾಕಿ, ಕ್ರಿಕೆಟ್, ಫುಟ್ಬಾಲ್, ವಾಲಿಬಾಲ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಜಿಲ್ಲೆಯ
ಜಿಲ್ಲಾ ಯುವ ವಿಜ್ಞಾನಿ ಪ್ರಶಸ್ತಿಮಡಿಕೇರಿ, ಫೆ. ೨೨: ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನೆರವಿ ನೊಂದಿಗೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ಶಿಕ್ಷಣ ಇಲಾಖೆ ಹಾಗೂ ನಗರದ
ಕಾರ್ಮಿಕರ ಪ್ರತಿಭಟನೆಗೆ ಅಧಿಕಾರಿಗಳ ಸ್ಪಂದನಸಿದ್ದಾಪುರ, ಫೆ. ೨೨: ಇತ್ತೀಚೆಗೆ ಖಾಸಗಿ ಸಂಸ್ಥೆಯ ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ನಡೆಸಿದ ಪ್ರತಿಭಟನೆಗೆ ಕಾರ್ಮಿಕ ಇಲಾಖೆ ಮೂಲಕ