ಭಾರೀ ಗಾಳಿ ಮಳೆಗೆ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಹಾನಿಸೋಮವಾರಪೇಟೆ, ಆ.5: ಆಶ್ಲೇಷ ಮಳೆಯೊಂದಿಗೆ ವರುಣನ ಆರ್ಭಟ ಮುಂದುವರೆಯುತ್ತಿದ್ದು, ತಾಲೂಕಿನಾದ್ಯಂತ ಹಾನಿ ಪ್ರಕರಣಗಳು ವರದಿಯಾಗುತ್ತಿವೆ. ಭಾರೀ ಗಾಳಿ-ಮಳೆಗೆ ಅಲ್ಲಲ್ಲಿ ಮರಗಳು ಮನೆಯ ಮೇಲೆ ಉರುಳುತ್ತಿದ್ದು, ಕೆಲವೆಡೆ ಛಾವಣಿಪೊಲೀಸ್ ಠಾಣೆ ಸೀಲ್ಡೌನ್ಸೋಮವಾರಪೇಟೆ ಪಟ್ಟಣ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿದ್ದು, 2 ದಿನದ ಮಟ್ಟಿಗೆ ಠಾಣೆಯನ್ನು ಸೀಲ್‍ಡೌನ್ ಮಾಡಲಾಗಿದೆ. ಸಾರ್ವಜನಿಕರು ದೂರುಗಳ ಸಂಬಂಧ ಪಟ್ಟಣದ ವೃತ್ತಹೊಸ 25 ಪ್ರಕರಣಗಳು: 206 ಸಕ್ರಿಯಮಡಿಕೇರಿ, ಆ. 5: ಜಿಲ್ಲೆಯಲ್ಲಿ ಹೊಸದಾಗಿ 25 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೆ 585 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 369 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರಕ್ಕೆ ಭೂಮಿ ಪೂಜೆಮಡಿಕೇರಿ, ಆ. 5: ಒಂದೆಡೆ ವೇದ ಮಂತ್ರಗಳ ಘೋಷಣೆ, ಮತ್ತೊಂದೆಡೆ ಆಡಂಬರವಿಲ್ಲದ ದೈವಿಕ ವಾತಾವರಣ, ಮಗದೊಂದೆಡೆ ಕೇವಲ ವಿರಳ ಸಂಖ್ಯೆಯಲ್ಲಿ ಆಹ್ವಾನಿತ ಪ್ರಮುಖರ ಸಮ್ಮುಖದಲ್ಲಿ ಪ್ರಧಾನಿ ಮೋದಿ ಆಹಾರ ಸಾಮಗ್ರಿ ವಿತರಣೆ ಚೆಟ್ಟಳ್ಳಿ, ಆ. 5: ಸಿದ್ದಾಪುರದ ಅಜ್ಮೀರ್ ವಾಟ್ಸಾಪ್ ಗ್ರೂಪ್ ವತಿಯಿಂದ ಲಾಕ್‍ಡೌನ್‍ನಿಂದ ಕೆಲಸ ಕಳೆದುಕೊಂಡು ವೇತನವಿಲ್ಲದೆ ಸಂಕಷ್ಟ ಅನುಭವಿಸುತ್ತಿರುವ ಕೊಡಗು ಜಿಲ್ಲೆಯ ಬಡ ಮದ್ರಸಾ ಆಧ್ಯಾಪಕರಿಗೆ ಆಹಾರ
ಭಾರೀ ಗಾಳಿ ಮಳೆಗೆ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಹಾನಿಸೋಮವಾರಪೇಟೆ, ಆ.5: ಆಶ್ಲೇಷ ಮಳೆಯೊಂದಿಗೆ ವರುಣನ ಆರ್ಭಟ ಮುಂದುವರೆಯುತ್ತಿದ್ದು, ತಾಲೂಕಿನಾದ್ಯಂತ ಹಾನಿ ಪ್ರಕರಣಗಳು ವರದಿಯಾಗುತ್ತಿವೆ. ಭಾರೀ ಗಾಳಿ-ಮಳೆಗೆ ಅಲ್ಲಲ್ಲಿ ಮರಗಳು ಮನೆಯ ಮೇಲೆ ಉರುಳುತ್ತಿದ್ದು, ಕೆಲವೆಡೆ ಛಾವಣಿ
ಪೊಲೀಸ್ ಠಾಣೆ ಸೀಲ್ಡೌನ್ಸೋಮವಾರಪೇಟೆ ಪಟ್ಟಣ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿದ್ದು, 2 ದಿನದ ಮಟ್ಟಿಗೆ ಠಾಣೆಯನ್ನು ಸೀಲ್‍ಡೌನ್ ಮಾಡಲಾಗಿದೆ. ಸಾರ್ವಜನಿಕರು ದೂರುಗಳ ಸಂಬಂಧ ಪಟ್ಟಣದ ವೃತ್ತ
ಹೊಸ 25 ಪ್ರಕರಣಗಳು: 206 ಸಕ್ರಿಯಮಡಿಕೇರಿ, ಆ. 5: ಜಿಲ್ಲೆಯಲ್ಲಿ ಹೊಸದಾಗಿ 25 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೆ 585 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 369 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರಕ್ಕೆ ಭೂಮಿ ಪೂಜೆಮಡಿಕೇರಿ, ಆ. 5: ಒಂದೆಡೆ ವೇದ ಮಂತ್ರಗಳ ಘೋಷಣೆ, ಮತ್ತೊಂದೆಡೆ ಆಡಂಬರವಿಲ್ಲದ ದೈವಿಕ ವಾತಾವರಣ, ಮಗದೊಂದೆಡೆ ಕೇವಲ ವಿರಳ ಸಂಖ್ಯೆಯಲ್ಲಿ ಆಹ್ವಾನಿತ ಪ್ರಮುಖರ ಸಮ್ಮುಖದಲ್ಲಿ ಪ್ರಧಾನಿ ಮೋದಿ
ಆಹಾರ ಸಾಮಗ್ರಿ ವಿತರಣೆ ಚೆಟ್ಟಳ್ಳಿ, ಆ. 5: ಸಿದ್ದಾಪುರದ ಅಜ್ಮೀರ್ ವಾಟ್ಸಾಪ್ ಗ್ರೂಪ್ ವತಿಯಿಂದ ಲಾಕ್‍ಡೌನ್‍ನಿಂದ ಕೆಲಸ ಕಳೆದುಕೊಂಡು ವೇತನವಿಲ್ಲದೆ ಸಂಕಷ್ಟ ಅನುಭವಿಸುತ್ತಿರುವ ಕೊಡಗು ಜಿಲ್ಲೆಯ ಬಡ ಮದ್ರಸಾ ಆಧ್ಯಾಪಕರಿಗೆ ಆಹಾರ