ಚಾಲಕ, ನಿರ್ವಾಹಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯಮಡಿಕೇರಿ, ಫೆ. ೨೩: ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ಹರಡದಂತೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿರುತ್ತದೆ. ಜಿಲ್ಲೆಗೆ ಹೊಂದಿಕೊAಡಿರುವ ನೆರೆಯ ರಾಜ್ಯದಲ್ಲಿ ಕೋವಿಡ್-೧೯ ಸೋಂಕಿತ ಪ್ರಕರಣಗಳು ಹೆಚ್ಚುತ್ತಿದ್ದು,
ಮನೆ ಬಾಗಿಲು ಮುರಿದು ಕಳ್ಳತನಕುಶಾಲನಗರ, ಫೆ. ೨೩: ಕುಶಾಲನಗರ ಪಟ್ಟಣದಲ್ಲಿ ಮನೆಯ ಬಾಗಿಲು ಮುರಿದು ಲಕ್ಷಾಂತರ ಮೌಲ್ಯದ ನಗದು, ಚಿನ್ನಾಭರಣ ಕಳವು ಮಾಡಲಾಗಿದೆ. ಪಟ್ಟಣದ ೩ನೇ ಬ್ಲಾಕ್ ಆದರ್ಶ ದ್ರಾವಿಡ ಕಾಲನಿಯಲ್ಲಿ
ಕೊಡಗು ಕಸಾಪಕ್ಕೆ ಹೊಸ ದತ್ತಿ ಸೇರ್ಪಡೆಮಡಿಕೇರಿ, ಫೆ. ೨೩: ಮೂಲತಃ ಕೊಡಗಿನ ಸಾಹಿತ್ಯ ದಂಪತಿಗಳು, ಕೊಡಗು ಜಿಲ್ಲಾ ೯ನೇ ಸಮ್ಮೇಳನಾಧ್ಯಕ್ಷರಾಗಿದ್ದ ವಿಧ್ವಾನ್ ವಿಷ್ಣುಭಟ್ ಹಾಗೂ ಕೊಡಗು ಜಿಲ್ಲಾ ಪ್ರಥಮ ಮಹಿಳಾ ಸಮ್ಮೇಳನದ ಅಧ್ಯಕ್ಷರಾಗಿದ್ದ
ಜೆ.ಡಿ.ಎಸ್. ಸಭೆಯಲ್ಲಿ ಗುಂಪುಗಾರಿಕೆ ವಿರುದ್ಧ ಕಾರ್ಯಕರ್ತರ ಆಕ್ರೋಶಮಡಿಕೇರಿ, ಫೆ.೨೩: ಗುಂಪು ಗಾರಿಕೆ ನಿಲ್ಲಿಸಿದರೆ ಮಾತ್ರ ಪಕ್ಷ ಸಂಘಟನೆ ಸಾಧ್ಯ. ಪರಸ್ಪರ ಕಾಲೆಳೆಯುವುದು ಹಾಗೂ ಗೊಂದಲ ಸೃಷ್ಟಿಸುವುದನ್ನು ಸ್ಥಳೀಯ ನಾಯಕರು ಬಿಡಬೇಕು. ರಾಜ್ಯ ನಾಯಕರು ಜಿಲ್ಲೆಯ
ಚಂಗನೆ ಎರಗಿದ ವ್ಯಾಘ್ರ : ಮೂರ್ಛೆ ಹೋದ ಕಾಲೇಜು ವಿದ್ಯಾರ್ಥಿನಿ!ಗೋಣಿಕೊಪ್ಪಲು, ಫೆ. ೨೨: ಕಾಲೇಜು ವಿದ್ಯಾರ್ಥಿನಿಯೋರ್ವಳು ಎಂದಿನAತೆ ತನ್ನ ಮನೆ ಯಿಂದ ಮುಂಜಾನೆ ಹೊರಟು ಕಾಲು ದಾರಿಯಲ್ಲಿ ನಡೆದು ಕೊಂಡು ಬರುತ್ತಿದ್ದ ವೇಳೆ ಸಮೀಪದ ಕಾಡಿನಲ್ಲಿ ದಿಢೀರನೆ