ನರಭಕ್ಷಕ ಹುಲಿ ಸೆರೆಯಾಗಿಲ್ಲ : ಮತ್ತೆ ಜಾನುವಾರು ಬಲಿಶ್ರೀಮಂಗಲ, ಫೆ. ೨೨: ದ. ಕೊಡಗಿನಲ್ಲಿ ವಿವಿಧ ಗ್ರಾಮಗಳಲ್ಲಿ ಜಾನುವಾರುಗಳ ಮೇಲೆ ನಿರಂತರವಾಗಿ ದಾಳಿ ನಡೆಸಿ, ಇದೀಗ ಎರಡು ದಿನಗಳ ಹಿಂದೆಯಷ್ಟೇ ಎರಡು ಜನರನ್ನು ಬಲಿ ಪಡೆದಿರುವ
೬, ೭, ೮ನೇ ತರಗತಿ ಆರಂಭಮಡಿಕೇರಿ, ಫೆ. ೨೨: ಕೊರೊನಾ ಪರಿಸ್ಥಿತಿಯಿಂದ ಶೈಕ್ಷಣಿಕ ಕ್ಷೇತ್ರ ತಲೆಕೆಳಗಾಗಿದ್ದು, ಇದೀಗ ಮೆಲ್ಲನೆ ಚೇತರಿಕೆ ಕಾಣುತ್ತಿದೆ. ಈಗಾಗಲೇ ೯ ಮತ್ತು ೧೦ನೇ ತರಗತಿ ಆರಂಭಗೊAಡಿದ್ದು, ಕಾಲೇಜು ಶಿಕ್ಷಣ
ತ್ರಿವೇಣಿ ಸಂಗಮ ತಟದಲ್ಲಿ ನಾಗಸ್ಥಾನ ಪ್ರತಿಷ್ಠಾಪನೆಭಾಗಮಂಡಲ, ಫೆ. ೨೨: ಭಾಗಮಂಡಲದ ತ್ರಿವೇಣಿ ಸಂಗಮ ತಟದಲ್ಲಿ ಇಂದು ವಿವಿಧ ಸಂಘ - ಸಂಸ್ಥೆಗಳ ಸಹಯೋಗದಲ್ಲಿ ನಾಗಸ್ಥಾನ ಪ್ರತಿಷ್ಠಾಪನಾ ಕಾರ್ಯ ವಿವಿಧ ಧಾರ್ಮಿಕ ಕೈಂಕರ್ಯಗಳೊAದಿಗೆ ನೆರವೇರಿತು.೧೯೯೨ರ
ಹಟ್ಟಿಹೊಳೆ ಹಾಡಗೇರಿಯಲ್ಲಿ ೧ ಕೋಟಿ ವೆಚ್ಚದ ಮಹಾದೇವರ ದೇವಾಲಯ ಲೋಕಾರ್ಪಣೆಸೋಮವಾರಪೇಟೆ,ಫೆ.೨೨: ತಾಲೂಕಿನ ಹಟ್ಟಿಹೊಳೆಯ ಹಾಡಗೇರಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ರೂ. ೧ ಕೋಟಿ ವೆಚ್ಚದ ಶ್ರೀ ಮಹಾದೇವರ ದೇವಾಲಯ ಹಲವು ಧಾರ್ಮಿಕ ಕೈಂಕರ್ಯಗಳೊAದಿಗೆ ವಿಧ್ಯುಕ್ತವಾಗಿ ನೆರವೇರಿತು.ಮಡಿಕೇರಿ ಕ್ಷೇತ್ರದ
ಮುಸುಕುಧಾರಿಯಿಂದ ಒಂಟಿ ಮನೆ ದರೋಡೆಶ್ರೀಮಂಗಲ, ಫೆ. ೨೨: ಶ್ರೀಮಂಗಲ ಗ್ರಾ.ಪಂ. ವ್ಯಾಪ್ತಿಯ ಕುರ್ಚಿ ಗ್ರಾಮದಲ್ಲಿ ಕಾಫಿ ತೋಟದ ಮಧ್ಯೆ ಇರುವ ಒಂಟಿ ಮನೆಯಲ್ಲಿ ಒಬ್ಬಂಟಿಯಾಗಿದ್ದ ಬೆಳೆಗಾರ ನೋರ್ವನ ಮನೆಗೆ ನುಗ್ಗಿದ ಮುಸುಕುದಾರಿ