ಸಂಪಾಜೆಗೆ ಎಸ್ಪಿ ಭೇಟಿಸಂಪಾಜೆ, ಏ. 28: ಕೊಡಗು ಜಿಲ್ಲೆಯ ಸಂಪಾಜೆ ಅಂತರ್ ಜಿಲ್ಲಾ ಚೆಕ್ ಪೋಸ್ಟ್‍ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಭೇಟಿ ನೀಡಿ ಬಂದೋಬಸ್ತ್ ಕ್ರಮದ ಸಚಿವರಿಂದ ಪ್ರಯೋಗಾಲಯ ಪರಿಶೀಲನೆಮಡಿಕೇರಿ, ಏ. 28: ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸ್ಥಾಪಿಸಲಾಗುತ್ತಿರುವ ಕೋವಿಡ್ 19 ಪರೀಕ್ಷಾ ಪ್ರಯೋಗಾಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಭೇಟಿ ನೀಡಿ ಪರಿಶೀಲಿಸಿದರು. ತಪಾಸಣಾ ಕೆಂದ್ರಕ್ಕೆ ಹಾನಿಕೂಡಿಗೆ, ಏ. 28: ಜಿಲ್ಲೆಯ ಗಡಿಭಾಗ ಶಿರಂಗಾಲದ ರಾಜ್ಯ ಹೆದ್ದಾರಿಯಲ್ಲಿ ಅರಣ್ಯ ಇಲಾಖೆಯ ವತಿಯಿಂದ ನಿರ್ಮಾಣ ಮಾಡಿರುವ ತಪಾಸಣೆ ಕೇಂದ್ರವು ಕಳೆದ ರಾತ್ರಿಯ ಗಾಳಿ-ಮಳೆಗೆ ಕೊಠಡಿಯ ಹಂಚುಗಳು ಜೂಜು ಅಡ್ಡೆ ಮೇಲೆ ದಾಳಿ : 6 ಮಂದಿ ಬಂಧನಮಡಿಕೇರಿ, ಏ. 28: ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿದ ಕುಶಾಲನಗರ ಪೊಲೀಸರು 6 ಜನರನ್ನು ವಶಕ್ಕೆ ಪಡೆದಿದ್ದಾರೆ. ತಾ. 27ರಂದು ಖಚಿತ ವರ್ತಮಾನ ಆಧಾರದ ಮೇರೆ ಸಂತ್ರಸ್ತರ ಮನೆ ವೀಕ್ಷಣೆಮಡಿಕೇರಿ, ಏ.28 : ಮಾದಾಪುರ ಬಳಿಯ ಜಂಬೂರಿನಲ್ಲಿ ಸಂತ್ರಸ್ತರಿಗೆ ನಿರ್ಮಾಣವಾಗುತ್ತಿರುವ ಮನೆಗಳನ್ನು ಉಸ್ತುವಾರಿ ಸಚಿವ ವಿ.ಸೋಮಣ್ಣ ಭೇಟಿ ನೀಡಿ ಪರಿಶೀಸಿದರು. ಶಾಸಕ ಅಪ್ಪಚ್ಚುರಂಜನ್, ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್, ಉಪಾಧಕ್ಷೆ
ಸಂಪಾಜೆಗೆ ಎಸ್ಪಿ ಭೇಟಿಸಂಪಾಜೆ, ಏ. 28: ಕೊಡಗು ಜಿಲ್ಲೆಯ ಸಂಪಾಜೆ ಅಂತರ್ ಜಿಲ್ಲಾ ಚೆಕ್ ಪೋಸ್ಟ್‍ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಭೇಟಿ ನೀಡಿ ಬಂದೋಬಸ್ತ್ ಕ್ರಮದ
ಸಚಿವರಿಂದ ಪ್ರಯೋಗಾಲಯ ಪರಿಶೀಲನೆಮಡಿಕೇರಿ, ಏ. 28: ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸ್ಥಾಪಿಸಲಾಗುತ್ತಿರುವ ಕೋವಿಡ್ 19 ಪರೀಕ್ಷಾ ಪ್ರಯೋಗಾಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಭೇಟಿ ನೀಡಿ ಪರಿಶೀಲಿಸಿದರು.
ತಪಾಸಣಾ ಕೆಂದ್ರಕ್ಕೆ ಹಾನಿಕೂಡಿಗೆ, ಏ. 28: ಜಿಲ್ಲೆಯ ಗಡಿಭಾಗ ಶಿರಂಗಾಲದ ರಾಜ್ಯ ಹೆದ್ದಾರಿಯಲ್ಲಿ ಅರಣ್ಯ ಇಲಾಖೆಯ ವತಿಯಿಂದ ನಿರ್ಮಾಣ ಮಾಡಿರುವ ತಪಾಸಣೆ ಕೇಂದ್ರವು ಕಳೆದ ರಾತ್ರಿಯ ಗಾಳಿ-ಮಳೆಗೆ ಕೊಠಡಿಯ ಹಂಚುಗಳು
ಜೂಜು ಅಡ್ಡೆ ಮೇಲೆ ದಾಳಿ : 6 ಮಂದಿ ಬಂಧನಮಡಿಕೇರಿ, ಏ. 28: ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿದ ಕುಶಾಲನಗರ ಪೊಲೀಸರು 6 ಜನರನ್ನು ವಶಕ್ಕೆ ಪಡೆದಿದ್ದಾರೆ. ತಾ. 27ರಂದು ಖಚಿತ ವರ್ತಮಾನ ಆಧಾರದ ಮೇರೆ
ಸಂತ್ರಸ್ತರ ಮನೆ ವೀಕ್ಷಣೆಮಡಿಕೇರಿ, ಏ.28 : ಮಾದಾಪುರ ಬಳಿಯ ಜಂಬೂರಿನಲ್ಲಿ ಸಂತ್ರಸ್ತರಿಗೆ ನಿರ್ಮಾಣವಾಗುತ್ತಿರುವ ಮನೆಗಳನ್ನು ಉಸ್ತುವಾರಿ ಸಚಿವ ವಿ.ಸೋಮಣ್ಣ ಭೇಟಿ ನೀಡಿ ಪರಿಶೀಸಿದರು. ಶಾಸಕ ಅಪ್ಪಚ್ಚುರಂಜನ್, ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್, ಉಪಾಧಕ್ಷೆ