ಹೊಸ 34 ಪ್ರಕರಣಗಳು 369 ಸಕ್ರಿಯಮಡಿಕೇರಿ, ಸೆ. 20: ಜಿಲ್ಲೆಯಲ್ಲಿ 34 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೆ 2271 ಪ್ರಕರಣಗಳು ಪತ್ತೆಯಾಗಿದ್ದು, 1872 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 30 ಮಂದಿ ಸಾವನ್ನಪ್ಪಿದ್ದು,
ಇಂದು ಬೆಳೆಗಾರರ ಸಭೆಪಾಲಿಬೆಟ್ಟ, ಸೆ. 20: ಪಾಲಿಬೆಟ್ಟ ಸುತ್ತಮುತ್ತಲ ವ್ಯಾಪ್ತಿಯಲ್ಲಿ ನಿರಂತರವಾಗಿ ವಿದ್ಯುತ್ ಹಾಗೂ ಮೊಬೈಲ್ ನೆಟ್ವರ್ಕ್ ಸಮಸ್ಯೆಯಿಂದ ಜನರು ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದು, ಕೊಡಗು ಬೆಳೆಗಾರರ ಒಕ್ಕೂಟದ ವತಿಯಿಂದ
ಎಸ್.ಎಸ್.ಎಫ್. ರಕ್ತದಾನ ಶಿಬಿರ*ಕೊಡ್ಲಿಪೇಟೆ, ಸೆ.20: ಕೊಡ್ಲಿಪೇಟೆಯ ಸುನ್ನಿ ಸ್ಟುಡೆಂಟ್ ಫೆಡರೇಷನ್‍ನ ಧ್ವಜ ದಿನದ ಅಂಗವಾಗಿ ಎಸ್.ವೈ.ಎಸ್. ಹಾಗೂ ಎಸ್.ಎಸ್.ಎಫ್. ವತಿಯಿಂದ ಹ್ಯಾಂಡ್‍ಪೆÇೀಸ್ಟ್ ನೂರ್ ಮಹಲ್‍ನಲ್ಲಿ ರಕ್ತದಾನ ಶಿಬಿರ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ
ನ್ಯಾ. ಸದಾಶಿವ ಆಯೋಗದ ವರದಿ ತಿರಸ್ಕಾರಕ್ಕೆ ಮನವಿಸೋಮವಾರಪೇಟೆ,ಸೆ.20: ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಯಾವದೇ ಕಾರಣಕ್ಕೂ ಸರ್ಕಾರ ಅನುಷ್ಠಾನಗೊಳಿಸಬಾರದು. ಈಗಿರುವ ಮೀಸಲಾತಿಯನ್ನೇ ಮುಂದುವರೆಸಲು ಕ್ರಮ ಕೈಗೊಳ್ಳಬೇಕೆಂದು ಭೋವಿ ಸಮಾಜದ ಪ್ರಮುಖರು, ಶಾಸಕ
ಹದಗೆಟ್ಟಿರುವ ಸೋಮವಾರಪೇಟೆಯ ರಸ್ತೆಸೋಮವಾರಪೇಟೆ, ಸೆ.20: ಇಲ್ಲಿನ ಸಿ.ಕೆ. ಸುಬ್ಬಯ್ಯ ರಸ್ತೆಯ ಮಧ್ಯಭಾಗದಲ್ಲಿ ಹೊಂಡ ನಿರ್ಮಾಣವಾಗಿದ್ದು, ಇದರಿಂದಾಗಿ ವಾಹನ ಸವಾರರು ಪ್ರತಿನಿತ್ಯ ಸರ್ಕಸ್ ಮಾಡುವಂತಾಗಿದೆ. ಪಟ್ಟಣಕ್ಕೆ ಆಗಮಿಸುವ ಮತ್ತು ಪಟ್ಟಣದಿಂದ ನಿರ್ಗಮಿಸುವ ವಾಹನಗಳು,