ಅಬ್ಬೂರುಕಟ್ಟೆಯಲ್ಲಿ ಕಾಡಾನೆ ಹಿಂಡು ದಾಳಿ : ವ್ಯಕ್ತಿ ಪಾರುಸೋಮವಾರಪೇಟೆ, ಫೆ. ೨೭: ತಾಲೂಕಿನ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಬ್ಬೂರುಕಟ್ಟೆ-ಯಲಕನೂರು ಹೊಸಳ್ಳಿ ಮುಖ್ಯರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಕಾಡಾನೆಗಳ ಹಿಂಡು ಆಟೋ ಮೇಲೆ ದಾಳಿ ನಡೆಸಿದ ಪರಿಣಾಮ, ಆಟೋ
ಇಬ್ಬರು ವಿದ್ಯಾರ್ಥಿಗಳಿಗೆ ಕೊರೊನಾಕುಶಾಲನಗರ, ಫೆ.೨೭: ಕುಶಾಲನಗರ ಸರಕಾರಿ ಇಂಜಿನಿಯರಿAಗ್ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳ ಇಬ್ಬರು ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.ಪಾಲಿಟೆಕ್ನಿಕ್ ಹಾಸ್ಟೆಲ್‌ನಲ್ಲಿ ತಂಗಿದ್ದ ವಿದ್ಯಾರ್ಥಿಗಳಲ್ಲಿ ಕೊರೊನಾ ಕಂಡು ಬಂದ ಬೆನ್ನಲ್ಲೇ
ದಕ್ಷಿಣ ವಲಯ ಅಥ್ಲೇಟ್ : ಉನ್ನತಿ ಪ್ರಥಮಮಡಿಕೇರಿ, ಫೆ. ೨೭: ಇತ್ತೀಚೆಗೆ ಗುವಾಹಟಿಯಲ್ಲಿ ನಡೆದ ೧೬ ವರ್ಷದೊಳಗಿನ ರಾಷ್ಟಿçÃಯ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಎರಡು ರಾಷ್ಟಿçÃಯ ದಾಖಲೆಯೊಂದಿಗೆ ಹರ್ಡಲ್ಸ್ನಲ್ಲಿ ಪ್ರಥಮ ಸ್ಥಾನಗಳಿಸಿ ಸಾಧನೆ ಮಾಡಿರುವ ಕೊಡಗಿನ
ಅಪಘಾತ : ಪಾದಚಾರಿ ಸಾವುಕೂಡಿಗೆ, ಫೆ, ೨೭ : ಗೂಡ್ಸ್ ವಾಹನ ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೂಡುಮಂಗಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೂಡ್ಲೂರು ಕೈಗಾರಿಕಾ
ಕುಂದತ್ಬೊಟ್ಟ್ನ ‘‘ಬೋಡ್ ನಮ್ಮೆ’’ಗೆ ಐತಿಹಾಸಿಕ ಹಿನ್ನೆಲೆ“ಕಣಿ” ಪೂಜೆ ಮಾಡಲು ಚೆಂಡುಹೂಗಳನ್ನು ಹೆಚ್ಚಾಗಿ ಬಳಸುತ್ತಾರೆ. ಕಣಿಪೂಜೆಗೆ ಅಣಿಗೊಳಿಸಿಯಾದ ನಂತರ ಕೊಡವ ಹೆಂಗಸರು ಬಾವಿಗೆ ಹೋಗಿ ಬಾವಿಯ ಹತ್ತಿರ ಸೂರ್ಯನಿಗೆ ಅಕ್ಕಿ ಹಾಕಿ, ತೆಂಗಿನಕಾಯಿ ಒಡೆದು,