ರಸ್ತೆ ಕಾಮಗಾರಿ ಆರಂಭಗೋಣಿಕೊಪ್ಪಲು, ಫೆ. ೨೮: ಗೊಣಿಕೊಪ್ಪಲುವಿನ ೪ನೇ ವಿಭಾಗದ ಪಟೇಲ್ ನಗರದ ಮುಖ್ಯ ರಸ್ತೆಯು ಹಾಳಾಗಿರುವುದನ್ನು ಮನಗಂಡ ಗ್ರಾಮ ಪಂಚಾಯಿತಿಯು ೪.೫೦ ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು
ಬಸವನಹಳ್ಳಿ ಹಾಡಿಯಲ್ಲಿ ಕಾಡಾನೆ ದಾಳಿ ಸಿದ್ದಾಪುರ, ಫೆ. ೨೮: ಚೆನ್ನಂಗಿ ಗ್ರಾಮದ ಬಸವನಹಳ್ಳಿ ಹಾಡಿಯಲ್ಲಿ ಮುಂದುವರೆದ ಕಾಡಾನೆ ದಾಳಿಯಿಂದ ಮನೆಯೊಂದಕ್ಕೆ ಹಾನಿಯಾಗಿದೆ. ಕಳೆದ ಒಂದು ವಾರಗಳಿಂದ ಬಸವನಹಳ್ಳಿ ಹಾಡಿಯಲ್ಲಿ ಕಾಡಾನೆಗಳು ಮನೆಗಳಿಗೆ
ಸೂಕ್ತ ವ್ಯವಸ್ಥೆಗೆ ಮನವಿಸುಂಟಿಕೊಪ್ಪ, ಫೆ. ೨೮: ಸ್ಥಳೀಯ ವಾಹನ ಚಾಲಕರ ಮಾಲೀಕರ ಸಂಘದ ಮುಂಭಾಗದಲ್ಲಿ ಖಾಸಗಿ ಬಸ್ ನಿಲ್ದಾಣವಿದ್ದು ಇಲ್ಲಿ ಖಾಸಗಿ ವಾಹನಗಳಾದ ಕಾರು ಬೈಕುಗಳನ್ನು ನಿಲುಗಡೆಗೊಳಿಸಲಾಗುತ್ತಿದೆ. ಇದರಿಂದ ಬೇರೆ
ಹೆಚ್ಚಾಗುತ್ತಿದೆ ಆತಂಕ : ತತ್ತರಿಸುವಂತಾಗಿದೆ ಜನಜೀವನಮಡಿಕೇರಿ, ಫೆ. ೨೮: ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿ ವತಿಯಿಂದ ನಗರದ ಭಾರತೀಯ ವಿದ್ಯಾಭವನದಲ್ಲಿ ೩೭ನೇ ರಾಷ್ಟಿçÃಯ ನೃತ್ಯೋತ್ಸವ ಕಾರ್ಯಕ್ರಮಕ್ಕೆ ರಾಜ್ಯ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ
ಹೆಚ್ಚಾಗುತ್ತಿದೆ ಆತಂಕ : ತತ್ತರಿಸುವಂತಾಗಿದೆ ಜನಜೀವನ ಮಡಿಕೇರಿ, ಫೆ. ೨೮: ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕು ವ್ಯಾಪ್ತಿಯ ಹಲವಾರು ಗ್ರಾಮಗಳಲ್ಲಿ ಪ್ರಸ್ತುತದ ಸನ್ನಿವೇಶದಿಂದಾಗಿ ಜನಜೀವನ ದುಸ್ತರವಾದಂತಾಗುತ್ತಿದೆ. ಪೂರ್ಣಗೊಳ್ಳದಿರುವ ಕಾಫಿ ಕುಯಿಲು, ಕರಿಮೆಣಸು ಕುಯಿಲಿನ ಸಮಯ,