ನಾಳೆ ಡಿಕೆಶಿ ಪದಗ್ರಹಣ : ಝೂಮ್ ಆ್ಯಪ್ನಲ್ಲಿ ಕಾರ್ಯಕ್ರಮ ಪ್ರಸಾರಮಡಿಕೇರಿ, ಜೂ.30 : ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಹಾಗೂ ನೂತನ ಕಾರ್ಯಾಧ್ಯಕ್ಷರುಗಳ ಪದಗ್ರಹಣ ಕಾರ್ಯಕ್ರಮ ಜು.2 ರಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ಅಂದು ನಿರ್ಬಂಧವಿಲ್ಲದ ಕುಶಾಲನಗರ ಪ್ರವಾಸಿ ಮಂದಿರಕುಶಾಲನಗರ, ಜೂ. 30: ಕೊರೊನಾ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ ತಿಂಗಳಿನಿಂದ ಕುಶಾಲನಗರ ಪ್ರವಾಸಿ ಮಂದಿರವನ್ನು ಸಾರ್ವಜನಿಕರಿಗೆ ಪ್ರವೇಶಕ್ಕೆ ನಿರ್ಬಂಧಿಸಲಾಗಿದ್ದರೂ ನಿಯಮಬಾಹಿರವಾಗಿ ಕೆಲವು ಸಂಘಸಂಸ್ಥೆಗಳು ಕಾರ್ಯಕ್ರಮಗಳನ್ನು ನಡೆಸುತ್ತಿರುವ ಬಗ್ಗೆಪಾಡಿ ದೇವಾಲಯಕ್ಕೆ ಪ್ರವೇಶ ನಿಷೇಧನಾಪೆÇೀಕ್ಲು, ಜೂ. 30: ಕೊಡಗಿನ ಕುಲದೇವ, ಮಳೆ ದೇವರೆಂದೇ ಪ್ರಖ್ಯಾತಿ ಹೊಂದಿರುವ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯಕ್ಕೆ ಭಕ್ತರ ಆಗಮನವನ್ನು ನಿಷೇಧಿಸಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ಕೊಡಗಿನ ಗಡಿಯಾಚೆ ಹೈಕೋರ್ಟ್‍ಗೂ ಕೊರೊನಾ ಭೀತಿ ಬೆಂಗಳೂರು, ಜೂ. 30: ರಾಜ್ಯ ಹೈಕೋರ್ಟ್‍ಗೂ ಈಗ ಕೊರೊನಾ ಭೀತಿ ಆವರಿಸಿದೆ. ಮಂಗಳವಾರ ನಿಗದಿಯಾಗಿದ್ದ ಕಾರ್ಯಕಲಾಪಗಳನ್ನು ಏಕಾಏಕಿ ಸ್ಥಗಿತಗೊಳಿಸಲಾಗಿದೆ. ಸಿಬ್ಬಂದಿಗೂ ಒಂದು ದಿನ ರಜೆ ಕೊಡಗಿನಲ್ಲೂ ಬರುತ್ತಿದೆ ಬಾಯಲ್ಲಿ ನೀರೂರಿಸುವ ಸೇಬು ಹಣ್ಣು ಕಾಫಿ, ಏಲಕ್ಕಿ, ಕಿತ್ತಳೆ, ಕರಿಮೆಣಸು ಈ ಸಾಲಿಗೆ ಕೊಡಗಿನಲ್ಲಿ ಇದೀಗ ಬಾಯಲ್ಲಿ ನೀರೂರಿಸುವ ಎಲ್ಲರ ಅಚ್ಚುಮೆಚ್ಚಿನ ಹಣ್ಣುಗಳ ಪೈಕಿ ಒಂದಾಗಿ ರುವ ಸೇಬು ಹಣ್ಣು ಸೇರ್ಪಡೆ ಗೊಳ್ಳುತ್ತಿದೆ.
ನಾಳೆ ಡಿಕೆಶಿ ಪದಗ್ರಹಣ : ಝೂಮ್ ಆ್ಯಪ್ನಲ್ಲಿ ಕಾರ್ಯಕ್ರಮ ಪ್ರಸಾರಮಡಿಕೇರಿ, ಜೂ.30 : ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಹಾಗೂ ನೂತನ ಕಾರ್ಯಾಧ್ಯಕ್ಷರುಗಳ ಪದಗ್ರಹಣ ಕಾರ್ಯಕ್ರಮ ಜು.2 ರಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ಅಂದು
ನಿರ್ಬಂಧವಿಲ್ಲದ ಕುಶಾಲನಗರ ಪ್ರವಾಸಿ ಮಂದಿರಕುಶಾಲನಗರ, ಜೂ. 30: ಕೊರೊನಾ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ ತಿಂಗಳಿನಿಂದ ಕುಶಾಲನಗರ ಪ್ರವಾಸಿ ಮಂದಿರವನ್ನು ಸಾರ್ವಜನಿಕರಿಗೆ ಪ್ರವೇಶಕ್ಕೆ ನಿರ್ಬಂಧಿಸಲಾಗಿದ್ದರೂ ನಿಯಮಬಾಹಿರವಾಗಿ ಕೆಲವು ಸಂಘಸಂಸ್ಥೆಗಳು ಕಾರ್ಯಕ್ರಮಗಳನ್ನು ನಡೆಸುತ್ತಿರುವ ಬಗ್ಗೆ
ಪಾಡಿ ದೇವಾಲಯಕ್ಕೆ ಪ್ರವೇಶ ನಿಷೇಧನಾಪೆÇೀಕ್ಲು, ಜೂ. 30: ಕೊಡಗಿನ ಕುಲದೇವ, ಮಳೆ ದೇವರೆಂದೇ ಪ್ರಖ್ಯಾತಿ ಹೊಂದಿರುವ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯಕ್ಕೆ ಭಕ್ತರ ಆಗಮನವನ್ನು ನಿಷೇಧಿಸಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ
ಕೊಡಗಿನ ಗಡಿಯಾಚೆ ಹೈಕೋರ್ಟ್‍ಗೂ ಕೊರೊನಾ ಭೀತಿ ಬೆಂಗಳೂರು, ಜೂ. 30: ರಾಜ್ಯ ಹೈಕೋರ್ಟ್‍ಗೂ ಈಗ ಕೊರೊನಾ ಭೀತಿ ಆವರಿಸಿದೆ. ಮಂಗಳವಾರ ನಿಗದಿಯಾಗಿದ್ದ ಕಾರ್ಯಕಲಾಪಗಳನ್ನು ಏಕಾಏಕಿ ಸ್ಥಗಿತಗೊಳಿಸಲಾಗಿದೆ. ಸಿಬ್ಬಂದಿಗೂ ಒಂದು ದಿನ ರಜೆ
ಕೊಡಗಿನಲ್ಲೂ ಬರುತ್ತಿದೆ ಬಾಯಲ್ಲಿ ನೀರೂರಿಸುವ ಸೇಬು ಹಣ್ಣು ಕಾಫಿ, ಏಲಕ್ಕಿ, ಕಿತ್ತಳೆ, ಕರಿಮೆಣಸು ಈ ಸಾಲಿಗೆ ಕೊಡಗಿನಲ್ಲಿ ಇದೀಗ ಬಾಯಲ್ಲಿ ನೀರೂರಿಸುವ ಎಲ್ಲರ ಅಚ್ಚುಮೆಚ್ಚಿನ ಹಣ್ಣುಗಳ ಪೈಕಿ ಒಂದಾಗಿ ರುವ ಸೇಬು ಹಣ್ಣು ಸೇರ್ಪಡೆ ಗೊಳ್ಳುತ್ತಿದೆ.