ಗಡಿ ರಸ್ತೆ ಸಂಚಾರ ಮುಕ್ತಗೊಳಿಸಲು ಜೆ.ಡಿ.ಎಸ್. ಆಗ್ರಹಮಡಿಕೇರಿ, ಆ. 4: ಕೊಡಗು ಮತ್ತು ಕೇರಳಕ್ಕೆ ಸಂಪರ್ಕ ಕಲ್ಪಿಸುವ ಕರಿಕೆ ಹಾಗೂ ಕುಟ್ಟ ರಸ್ತೆಗಳನ್ನು ಸಂಚಾರಕ್ಕೆ ಮುಕ್ತಗೊಳಿಸಬೇಕೆಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಒತ್ತಾಯಿಸಿದ್ದು, ಗಡಿ ತೆರೆಯದಂತೆ ಮನವಿಕುಟ್ಟ, ಆ. 4: ಕುಟ್ಟ ಗಡಿಯನ್ನು ತೆರೆಯದಂತೆ ಸಾರ್ವಜನಿಕರು, ಸಂಘ ಸಂಸ್ಥೆ ಸೇರಿದಂತೆ ವ್ಯಾಪಾರಿ ಹಾಗೂ ರೈತ ಸಂಘ ಮುಖಂಡರು ಕುಟ್ಟ ವೃತ ನಿರೀಕ್ಷಕ ಸಭೆಯಲ್ಲಿ ಒತ್ತಾಯಿಸಿದ್ದಾರೆ. ಮಂಜೂರಾತಿ ಪತ್ರ ವಿತರಣೆನಾಪೋಕ್ಲು, ಆ. 4: ಅಮ್ಮತ್ತಿ-ಕಣ್ಣಂಗಾಲ ಕಾರ್ಯಕ್ಷೇತ್ರದಲ್ಲಿ ಹಿಂದೂ ರುದ್ರಭೂಮಿಗೆ ಸಿಲಿಕಾನ್ ಚೇಂಬರ್ ಅಳವಡಿಕೆಗೆ ಹಾಗೂ ಇತರ ಅಭಿವೃದ್ಧಿ ಕಾರ್ಯಕ್ಕಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಂಜೂರು ಗೊಂಡ ಆಹಾರ ಕಿಟ್ ವಿತರಣೆಸುಂಟಿಕೊಪ್ಪ, ಆ. 4: ಪಟ್ಟಣದ ಹೃದಯಭಾಗದಲ್ಲಿರುವ ಜನತಾ ಕಾಲೋನಿಯಲ್ಲಿ ವ್ಯಕ್ತಿಯೋರ್ವರಿಗೆ ಕೊರೊನಾ ಸೋಂಕು ಪತ್ತೆಯಾಗಿ ಕಾಲೋನಿಯನ್ನು ಸೀಲ್‍ಡೌನ್ ಮಾಡಲಾಗಿದೆ. ಈ ಭಾಗದ ಜನರಿಗೆ ಪಂಚಾಯಿತಿ ಮಾಜಿ ಸದಸ್ಯರುಗಳು ಎಂ ಬಾಡಗದಲ್ಲಿ ಬಿತ್ತನೆ ಪ್ರಾತ್ಯಕ್ಷಿಕೆ ಗೋಣಿಕೊಪ್ಪ ವರದಿ, ಆ. 4: ಡ್ರಂಸೀಡರ್ ಯಾಂತ್ರೀಕೃತ ಭತ್ತ ಬೆಳೆ ಪದ್ಧತಿಯಲ್ಲಿ ಹೆಚ್ಚು ಕವಲುಗಳು ಬರುವುದರಿಂದ ಅಧಿಕ ಲಾಭ ಎಂದು ವಿಸ್ತರಣಾ ಶಿಕ್ಷಣ ಘಟಕ ನೇರ ಬಿತ್ತನೆ
ಗಡಿ ರಸ್ತೆ ಸಂಚಾರ ಮುಕ್ತಗೊಳಿಸಲು ಜೆ.ಡಿ.ಎಸ್. ಆಗ್ರಹಮಡಿಕೇರಿ, ಆ. 4: ಕೊಡಗು ಮತ್ತು ಕೇರಳಕ್ಕೆ ಸಂಪರ್ಕ ಕಲ್ಪಿಸುವ ಕರಿಕೆ ಹಾಗೂ ಕುಟ್ಟ ರಸ್ತೆಗಳನ್ನು ಸಂಚಾರಕ್ಕೆ ಮುಕ್ತಗೊಳಿಸಬೇಕೆಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಒತ್ತಾಯಿಸಿದ್ದು,
ಗಡಿ ತೆರೆಯದಂತೆ ಮನವಿಕುಟ್ಟ, ಆ. 4: ಕುಟ್ಟ ಗಡಿಯನ್ನು ತೆರೆಯದಂತೆ ಸಾರ್ವಜನಿಕರು, ಸಂಘ ಸಂಸ್ಥೆ ಸೇರಿದಂತೆ ವ್ಯಾಪಾರಿ ಹಾಗೂ ರೈತ ಸಂಘ ಮುಖಂಡರು ಕುಟ್ಟ ವೃತ ನಿರೀಕ್ಷಕ ಸಭೆಯಲ್ಲಿ ಒತ್ತಾಯಿಸಿದ್ದಾರೆ.
ಮಂಜೂರಾತಿ ಪತ್ರ ವಿತರಣೆನಾಪೋಕ್ಲು, ಆ. 4: ಅಮ್ಮತ್ತಿ-ಕಣ್ಣಂಗಾಲ ಕಾರ್ಯಕ್ಷೇತ್ರದಲ್ಲಿ ಹಿಂದೂ ರುದ್ರಭೂಮಿಗೆ ಸಿಲಿಕಾನ್ ಚೇಂಬರ್ ಅಳವಡಿಕೆಗೆ ಹಾಗೂ ಇತರ ಅಭಿವೃದ್ಧಿ ಕಾರ್ಯಕ್ಕಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಂಜೂರು ಗೊಂಡ
ಆಹಾರ ಕಿಟ್ ವಿತರಣೆಸುಂಟಿಕೊಪ್ಪ, ಆ. 4: ಪಟ್ಟಣದ ಹೃದಯಭಾಗದಲ್ಲಿರುವ ಜನತಾ ಕಾಲೋನಿಯಲ್ಲಿ ವ್ಯಕ್ತಿಯೋರ್ವರಿಗೆ ಕೊರೊನಾ ಸೋಂಕು ಪತ್ತೆಯಾಗಿ ಕಾಲೋನಿಯನ್ನು ಸೀಲ್‍ಡೌನ್ ಮಾಡಲಾಗಿದೆ. ಈ ಭಾಗದ ಜನರಿಗೆ ಪಂಚಾಯಿತಿ ಮಾಜಿ ಸದಸ್ಯರುಗಳು
ಎಂ ಬಾಡಗದಲ್ಲಿ ಬಿತ್ತನೆ ಪ್ರಾತ್ಯಕ್ಷಿಕೆ ಗೋಣಿಕೊಪ್ಪ ವರದಿ, ಆ. 4: ಡ್ರಂಸೀಡರ್ ಯಾಂತ್ರೀಕೃತ ಭತ್ತ ಬೆಳೆ ಪದ್ಧತಿಯಲ್ಲಿ ಹೆಚ್ಚು ಕವಲುಗಳು ಬರುವುದರಿಂದ ಅಧಿಕ ಲಾಭ ಎಂದು ವಿಸ್ತರಣಾ ಶಿಕ್ಷಣ ಘಟಕ ನೇರ ಬಿತ್ತನೆ