ನ್ಯಾಯಾಲಯ ಕಾರ್ಯಕಲಾಪ ಹೊಸ ಮಾರ್ಗಸೂಚಿಮಡಿಕೇರಿ, ಸೆ. 19: ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳು ಹಂತ ಹಂತವಾಗಿ ಪುನಃ ತೆರೆಯಲಿವೆ. ಈ ಬಗ್ಗೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.ಸಾಕ್ಷಿ
ಶ್ರೀ ಕೋದಂಡ ರಾಮ ಗರ್ಭಗುಡಿಯ ಶಿಲೆಗಳು ಆಗಮನಮಡಿಕೇರಿ, ಸೆ. 19: ಇಲ್ಲಿನ ಮಲ್ಲಿಕಾರ್ಜುನ ನಗರದ ಶ್ರೀ ಕೋದಂಡ ರಾಮ ದೇವಾಲಯದಲ್ಲಿ ನೂತನ ಗರ್ಭಗುಡಿ ಸ್ಥಾಪನೆಗಾಗಿ ಸಿದ್ಧಗೊಂಡ ಶಿಲೆಗಳನ್ನು ತರಲಾಯಿತು. ಸನ್ನಿಧಿಯ ನಿರ್ಮಾಣದೊಂದಿಗೆ ಜೀರ್ಣೋದ್ಧಾರ ಕಾರ್ಯಕ್ಕೆ
ಭಾಗಮಂಡಲದಲ್ಲೊಂದು ಅಪರೂಪದ ಜಂಗಮ ಮಠಕೊಡಗು ಜಿಲ್ಲೆಯಲ್ಲಿ ಒಂದೊಮ್ಮೆ ರಾಜಪರಂಪರೆಯ ಆಳ್ವಿಕೆಯ ಕಾಲಘಟ್ಟದಲ್ಲಿ ವೀರಶೈವ ಲಿಂಗಾಯಿತ ಸಮುದಾಯದ ಸಾಧುಗಳು ತಲಕಾವೇರಿ ಕ್ಷೇತ್ರ ದರ್ಶನಕ್ಕೆ ಬಂದರೆ, ಅಂಥವರಿಗೆ ದಾಸೋಹ ಹಾಗೂ ವಸತಿಗಾಗಿ ಭಾಗಮಂಡಲದಲ್ಲಿ ಒಂದು
ಶ್ರೀ ತಲಕಾವೇರಿ ದೇವಾಲಯದ ದೇವತಕ್ಕರಾಗಿ ಕೋಡಿ ಕುಟುಂಬಸ್ಥರ ಹೊಣೆ ಕೊಡಗನ್ನು ಹಾಲೇರಿ ರಾಜವಂಶಸ್ಥರಾದ ದೊಡ್ಡವೀರರಾಜೇಂದ್ರ ರಾಜ ಆಳುತ್ತಿದ್ದ ಕಾಲವದು. ಅಂದಾಜು 1760 ರಿಂದ 1780 ರ ಸಮಯವಿರಬಹುದು. ಆಗ ಭಾಗಮಂಡಲ ಮತ್ತು ಅದರ ಸುತ್ತಮುತ್ತಲಿನ ಪ್ರಾಂತ್ಯಗಳಲ್ಲಿ ಪ್ಲೇಗ್,
ನೇತ್ರ ತಪಾಸಣಾ ಶಿಬಿರ ಗೋಣಿಕೊಪ್ಪಲು, ಸೆ. 19: ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಅಂಗವಾಗಿ ವೀರಾಜಪೇಟೆ ತಾಲೂಕು ಬಾಳೆಲೆ ಹೋಬಳಿಯ ನಿಟ್ಟೂರು ಗ್ರಾಮದ ಕಾರ್ಮಾಡುವಿನ ಸಮುದಾಯ ಭವನದಲ್ಲಿ ವೀರಾಜಪೇಟೆ ತಾಲೂಕು