ಆಹಾರ ಕಿಟ್ ವಿತರಣೆಮಡಿಕೇರಿ, ಸೆ. 20: ಚೇರಂಬಾಣೆ ಮುಸ್ಲಿಂ ಬ್ರದರ್ಸ್ ರಿಲೀಫ್ ವತಿಯಿಂದ ನವಗ್ರಾಮದ ದಿ. ರಾಜು ಅವರ ಮನೆಗೆ ಒಂದು ತಿಂಗಳ ರೇಷನ್ ಕಿಟ್ ವಿತರಿಸಲಾಯಿತು. ಈ ಸಂದರ್ಭ
ವಿಶ್ವ ಬಿದಿರು ದಿನಾಚರಣೆಕರಿಕೆ, ಸೆ. 20: ವಿಶ್ವ ಬಿದಿರು ದಿನಾಚರಣೆಯನ್ನು ಸಂಪಾಜೆ ಉಪ ವಲಯದ ವ್ಯಾಪ್ತಿಯಲ್ಲಿ ಬಿದಿರು ನೆಡುವುದರ ಮೂಲಕ ಆಚರಿಸಲಾಯಿತು. ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್, ಸಹಾಯಕ ಅರಣ್ಯ
ಸಭೆ ಮುಂದೂಡಿಕೆÉ ಮಡಿಕೇರಿ, ಸೆ, 20: ಭಾಗಮಂಡಲ ತಲಕಾವೇರಿ ಕ್ಷೇತ್ರವನ್ನು ಪುಣ್ಯಕ್ಷೇತ್ರ ಹಾಗೂ ಪವಿತ್ರಕ್ಷೇತ್ರವಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಾ. 23 ರಂದು ಕೊಡವ ಸಮಾಜಗಳ ಒಕ್ಕೂಟ ಬಾಳುಗೋಡು ವತಿಯಿಂದ ಎಲ್ಲಾ
3 ಲಕ್ಷ ಮೌಲ್ಯದ ಹೆಬ್ಬಲಸು ನಾಟಾ ಸಾಗಾಟಮಡಿಕೇರಿ, ಸೆ. 20: ಅಕ್ರಮವಾಗಿ ಲಾರಿಯಲ್ಲಿ ಮೂರು ಲಕ್ಷ ಮೌಲ್ಯದ ಹೆಬ್ಬಲಸು ಮರದ ನಾಟಾಗಳನ್ನು ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಿರುವ ಅರಣ್ಯ ಇಲಾಖೆ, ಲಾರಿ ಹಾಗೂ ಮರವನ್ನು ವಶಪಡಿಸಿಕೊಂಡಿದೆ. ಮಡಿಕೇರಿ
ಕೌಟುಂಬಿಕ ಹಾಕಿಯ ಜನಕ ಪಾಂಡಂಡ ಕುಟ್ಟಪ್ಪ ಸ್ಮರಣಾ ಕಾರ್ಯಕ್ರಮಮಡಿಕೇರಿ, ಸೆ. 20: ಹಾಕಿ ಕ್ರೀಡೆಗೆ ಸಂಬಂಧಿಸಿ ದಂತೆ ಕೊಡಗಿನಲ್ಲಿ ಮಾತ್ರವಲ್ಲ ಕ್ರೀಡಾಕ್ಷೇತ್ರದಲ್ಲಿ ಸಂಚಲನವುಂಟು ಮಾಡುವ ರೀತಿಯಲ್ಲಿ ಕೊಡವ ಕೌಟುಂಬಿಕ ಹಾಕಿ ಉತ್ಸವವನ್ನು ಹುಟ್ಟು ಹಾಕುವ ಮೂಲಕ