ಸೋಲಾರ್ ಅಳವಡಿಕೆಗೆ ಚಾಲನೆಕೂಡಿಗೆ, ಜ. ೧೧: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷಗಳಿಂದ ಕಾಡಾನೆ ಗಳಿಂದ ಭಾರೀ ನಷ್ಟ ಅನುಭವಿಸಿ ರುವ ಹುದುಗೂರು ಗ್ರಾಮಸ್ಥರಿಗೆ
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಮಡಿಕೇರಿ ಜ. ೧೧ : ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಪಾಜೆ ಹೋಬಳಿ ಘಟಕದ ವತಿಯಿಂದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ
ಭುವನಗಿರಿ ಕಣಿವೆ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿಕೂಡಿಗೆ, ಜ. ೧೧ : ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ- ಕಣಿವೆ ವ್ಯಾಪ್ತಿಯಲ್ಲಿ ಕಳೆದ ಎರಡೂ ದಿನಗಳಿಂದ ಬಾಣವಾರ ಮೀಸಲು ಅರಣ್ಯ ಪ್ರದೇಶದಿಂದ ಬಂದಿರುವ ನಾಲ್ಕು
ಕೊಡಗಿನ ಬೆಳೆಗಾರರ ಪಾಡು ಬಾಣಲೆಯಿಂದ ಬೆಂಕಿಗೆ*ಸಿದ್ದಾಪುರ, ಜ. ೧೧ : ಅಕಾಲಿಕ ಮಳೆಯಿಂದಾಗಿ ಕೊಡಗಿನ ರೈತರು ಹಾಗೂ ಬೆಳೆಗಾರರು ಬಾಣಲೆಯಿಂದ ಬೆಂಕಿಗೆ ಬಿದ್ದಂತ್ತಾಗಿದ್ದಾರೆ. ದೇಶದ ಬೆನ್ನೆಲುಬು ಎನಿಸಿಕೊಂಡವರ ಮೂಳೆಯೇ ಮುರಿದ ಸ್ಥಿತಿಯಲ್ಲಿ ಜಿಲ್ಲೆಯ
ಚುನಾಯಿತ ಸದಸ್ಯರಿಗೆ ಸನ್ಮಾನವೀರಾಜಪೇಟೆ. ಜ. ೧೧: ಬಿಳುಗುಂದ-ನಲ್ವತೊಕ್ಲು ಗ್ರಾ.ಪಂ.ಗೆ ಕಾಂಗ್ರೆಸ್ ಪಕ್ಷದ ಬೆಂಬಲ ದೊಂದಿಗೆ ಸ್ಪರ್ಧಿಸಿ ವಿಜೇತರಾದ ಸದಸ್ಯರುಗಳಿಗೆ ಗ್ರಾಮಸ್ಥರು, ಪಕ್ಷದ ಹಿತೈಷಿಗಳು ಸನ್ಮಾನ ಸಮಾರಂಭ ಏರ್ಪಡಿಸಿದ್ದರು. ಸ್ಪರ್ಧಿಸಿ ವಿಜೇತರಾದ