ಅಗತ್ಯ ವಸ್ತುಗಳ ವಿತರಣೆಗೋಣಿಕೊಪ್ಪ ವರದಿ, ಏ. 30 : ಪಾಲಿಬೆಟ್ಟ ಚೆಷೈರ್ ಹೋಂ ಇಂಡಿಯಾ ಕೂರ್ಗ್ ವಿಶೇಷಚೇತನರ ಶಾಲೆಯ ವತಿಯಿಂದ ದಾನಿಗಳ ಸಹಾಯದಿಂದ ತಮ್ಮ ಶಾಲೆಯ ಮಕ್ಕಳಿಗೆ ಸುಮಾರು 2 ಪತ್ರಕರ್ತರು ‘ಸೇಫ್’ಮಡಿಕೇರಿ, ಏ. 30: ಕೊರೊನಾ ಪರೀಕ್ಷೆ ಮಾಡಿಸಿಕೊಂಡ ಜಿಲ್ಲೆಯ 105 ಪತ್ರಕರ್ತರ ವರದಿ ಬಂದಿದ್ದು, ಎಲ್ಲವೂ ನೆಗೆಟಿವ್ ಆಗಿದೆ ಎಂದು ಡಿಎಚ್‍ಒ ತಿಳಿಸಿದ್ದಾರೆ. ಔಷಧಿ ತರಿಸಲು ಪ್ರಧಾನಿ ಕಾರ್ಯಾಲಯದಿಂದ ತುರ್ತು ಸ್ಪಂದನಕುಶಾಲನಗರ, ಏ 30: ಸ್ಥಳೀಯ ವಯೋವೃದ್ಧ ಅನಾರೋಗ್ಯ ಪೀಡಿತರೊಬ್ಬರಿಗೆ ಅಗತ್ಯವಾಗಿದ್ದ ಆಯುರ್ವೇದ ಜೀವರಕ್ಷಕ ಔಷಧಿಗೆ ಬೇಡಿಕೆ ಸಲ್ಲಿಸಿದ ಮೇರೆಗೆ ಪ್ರಧಾನಮಂತ್ರಿಗಳ ಕಾರ್ಯಾಲಯದ ಮೂಲಕ ತಕ್ಷಣ ಕುಶಾಲನಗರಕ್ಕೆ ಔಷಧಿ ಎಎವೈ ಬಿಪಿಎಲ್ ಕುಟುಂಬದ ಸದಸ್ಯರಿಗೆ 10 ಕೆ.ಜಿ. ಅಕ್ಕಿಮಡಿಕೇರಿ ಏ. 30: ಕೊಡಗು ಜಿಲ್ಲೆಯ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ (ಪಿಎಂಜಿಕೆಎವೈ) ಮೇ ಮಾಹೆಯಲ್ಲಿ ಎಎವೈ ಹಾಗೂ ಬಿಪಿಎಲ್ ಮಾರುಕಟ್ಟೆ ಬಸ್ ನಿಲ್ದಾಣದಲ್ಲಿಯೇ ವ್ಯಾಪಾರ ನಡೆಸಲು ನಿರ್ಣಯಗೋಣಿಕೊಪ್ಪಲು, ಏ. 30: ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಆವರಣದಲ್ಲಿ ಇದೇ ಮೊದಲ ಬಾರಿಗೆ ಟಾಸ್ಕ್ ಫೆÇೀರ್ಸ್ ಸಮಿತಿಯ ವತಿಯಿಂದ ಸಭೆ ನಡೆಯಿತು. ಸಭೆಯಲ್ಲಿ ಪ್ರಮುಖವಾಗಿ ತರಕಾರಿ ವ್ಯಾಪಾರವನ್ನು ಹರಿಶ್ಚಂದ್ರ
ಅಗತ್ಯ ವಸ್ತುಗಳ ವಿತರಣೆಗೋಣಿಕೊಪ್ಪ ವರದಿ, ಏ. 30 : ಪಾಲಿಬೆಟ್ಟ ಚೆಷೈರ್ ಹೋಂ ಇಂಡಿಯಾ ಕೂರ್ಗ್ ವಿಶೇಷಚೇತನರ ಶಾಲೆಯ ವತಿಯಿಂದ ದಾನಿಗಳ ಸಹಾಯದಿಂದ ತಮ್ಮ ಶಾಲೆಯ ಮಕ್ಕಳಿಗೆ ಸುಮಾರು 2
ಪತ್ರಕರ್ತರು ‘ಸೇಫ್’ಮಡಿಕೇರಿ, ಏ. 30: ಕೊರೊನಾ ಪರೀಕ್ಷೆ ಮಾಡಿಸಿಕೊಂಡ ಜಿಲ್ಲೆಯ 105 ಪತ್ರಕರ್ತರ ವರದಿ ಬಂದಿದ್ದು, ಎಲ್ಲವೂ ನೆಗೆಟಿವ್ ಆಗಿದೆ ಎಂದು ಡಿಎಚ್‍ಒ ತಿಳಿಸಿದ್ದಾರೆ.
ಔಷಧಿ ತರಿಸಲು ಪ್ರಧಾನಿ ಕಾರ್ಯಾಲಯದಿಂದ ತುರ್ತು ಸ್ಪಂದನಕುಶಾಲನಗರ, ಏ 30: ಸ್ಥಳೀಯ ವಯೋವೃದ್ಧ ಅನಾರೋಗ್ಯ ಪೀಡಿತರೊಬ್ಬರಿಗೆ ಅಗತ್ಯವಾಗಿದ್ದ ಆಯುರ್ವೇದ ಜೀವರಕ್ಷಕ ಔಷಧಿಗೆ ಬೇಡಿಕೆ ಸಲ್ಲಿಸಿದ ಮೇರೆಗೆ ಪ್ರಧಾನಮಂತ್ರಿಗಳ ಕಾರ್ಯಾಲಯದ ಮೂಲಕ ತಕ್ಷಣ ಕುಶಾಲನಗರಕ್ಕೆ ಔಷಧಿ
ಎಎವೈ ಬಿಪಿಎಲ್ ಕುಟುಂಬದ ಸದಸ್ಯರಿಗೆ 10 ಕೆ.ಜಿ. ಅಕ್ಕಿಮಡಿಕೇರಿ ಏ. 30: ಕೊಡಗು ಜಿಲ್ಲೆಯ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ (ಪಿಎಂಜಿಕೆಎವೈ) ಮೇ ಮಾಹೆಯಲ್ಲಿ ಎಎವೈ ಹಾಗೂ ಬಿಪಿಎಲ್
ಮಾರುಕಟ್ಟೆ ಬಸ್ ನಿಲ್ದಾಣದಲ್ಲಿಯೇ ವ್ಯಾಪಾರ ನಡೆಸಲು ನಿರ್ಣಯಗೋಣಿಕೊಪ್ಪಲು, ಏ. 30: ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಆವರಣದಲ್ಲಿ ಇದೇ ಮೊದಲ ಬಾರಿಗೆ ಟಾಸ್ಕ್ ಫೆÇೀರ್ಸ್ ಸಮಿತಿಯ ವತಿಯಿಂದ ಸಭೆ ನಡೆಯಿತು. ಸಭೆಯಲ್ಲಿ ಪ್ರಮುಖವಾಗಿ ತರಕಾರಿ ವ್ಯಾಪಾರವನ್ನು ಹರಿಶ್ಚಂದ್ರ