ಕುದುರೆಯ ಅಲೆದಾಟ ಕುಶಾಲನಗರ, ಫೆ. ೨೮: ಕುಶಾಲನಗರದ ಪಟ್ಟಣದಲ್ಲಿ ಕುದುರೆ ಯೊಂದು ಬೀದಿ ಬೀದಿ ಅಲೆಯುತ್ತಿತ್ತು. ಇಲ್ಲಿನ ಗೌಡ ಸಮಾಜದ ಹಿಂಬದಿಯ ಬಡಾವಣೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ವಾರಸುದಾರರಿಲ್ಲದೆ
ಕಾಡಾನೆಗಳ ಹಾವಳಿ:ಕೃಷಿ ಫಸಲು ನಷ್ಟಕೊಡ್ಲಿಪೇಟೆ, ಫೆ. ೨೮: ಸಮೀಪದ ಕೆಳಕೊಡ್ಲಿ ಗ್ರಾಮದಲ್ಲಿ ಕಾಡಾನೆಗಳ ಹಾವಳಿಯಿಂದಾಗಿ ಕೃಷಿ ಫಸಲು ನಷ್ಟವಾಗಿದ್ದು, ಶಾಶ್ವತ ಪರಿಹಾರಕ್ಕೆ ಈ ಹಿಂದಿನಿAದ ಆಗ್ರಹಿಸುತ್ತಿದ್ದರೂ ಪ್ರಯೋಜನ ಶೂನ್ಯವಾಗಿದೆ ಎಂದು ಈ
ಗ್ರಾ.ಪಂ. ಅಧ್ಯಕ್ಷ ಸದಸ್ಯರಿಗೆ ಸನ್ಮಾನ ಅಧಿಕಾರ ಸ್ವೀಕಾರ ಜಾನಪದ ಪರಿಷತ್ ವತಿಯಿಂದ ಸೋಮವಾರಪೇಟೆ, ಫೆ. ೨೮: ಸೋಮವಾರಪೇಟೆ ಜಾನಪದ ಪರಿಷತ್‌ನ ಸಕ್ರಿಯ ಸದಸ್ಯರಾಗಿದ್ದು, ಗ್ರಾ.ಪಂ. ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿದ ಮೂವರು ಸದಸ್ಯರನ್ನು ಪರಿಷತ್ ವತಿಯಿಂದ ಸನ್ಮಾನಿಸಲಾಯಿತು. ಪತ್ರಿಕಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾನಗಲ್ಲು
ಜಿಲ್ಲೆಯಲ್ಲಿ ಆತಂಕ ಸೃಷ್ಟಿಸುತ್ತಿರುವ ಅಪರಾಧ ಪ್ರಕರಣಗಳು* ಜನತೆ ಸ್ವಯಂ ಜಾಗೃತಿ ವಹಿಸುವ ಅಗತ್ಯತೆ * ಪೊಲೀಸ್ ಇಲಾಖೆಯಿಂದಲೂ ಕಟ್ಟೆಚ್ಚರ ಅನಿವಾರ್ಯ ಮಡಿಕೇರಿ, ಫೆ. ೨೮: ಕೊಡಗು ಜಿಲ್ಲೆಯಲ್ಲಿ ಏಕಾಏಕಿ ಕೆಲವು ದಿನಗಳಿಂದ ಅಲ್ಲಲ್ಲಿ ಕೇಳಿಬರುತ್ತಿರುವ
ರಾಜ್ಯಮಟ್ಟದ ಮುಕ್ತ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಮಡಿಕೇರಿ, ಫೆ. ೨೮: ಕೊಡಗು ವೈಲ್ಡ್ ಮಾಸ್ಟರ್ಸ್ ವತಿಯಿಂದ ಏಪ್ರಿಲ್ ೧ ರಿಂದ ೧೮ ರವರೆಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಮುಕ್ತ ಲೆದರ್ ಬಾಲ್ ಕ್ರಿಕೆಟ್