ಖಾತೆ ವರ್ಗಾವಣೆಗೆ ಶುಲ್ಕ ವಿಧಿಸಿಲ್ಲ : ಬೋಪಯ್ಯ ನಾಪೆÇೀಕ್ಲು, ನ. 26: ಖಾತೆ ವರ್ಗಾವಣೆಗೆ ಸಂಬಂಧಿಸಿದಂತೆ ಸರ್ಕಾರ ಸರಳೀಕೃತ ಸುತ್ತೋಲೆಯನ್ನು ಹೊರಡಿಸಿದ್ದು ಅಗತ್ಯವಿರುವ ಪ್ರಮಾಣಪತ್ರಗಳನ್ನು ಮಾತ್ರ ಕಂದಾಯ ಇಲಾಖೆಗೆ ಸಲ್ಲಿಸಿದರೆ ಸಾಕು. ಶುಲ್ಕವನ್ನು ವಿಧಿಸಿಲ್ಲ. ರೈತರು
ವಿದ್ಯಾಗಮ ಪ್ರಾರಂಭಕ್ಕೆ ಆಗ್ರಹ : ಸರ್ಕಾರಿ ಶಾಲೆಗಳನ್ನು ತೆರೆಯಲು ಒತ್ತಾಯ*ಕೊಡ್ಲಿಪೇಟೆ,ನ.26: ತಾತ್ಕಾಲಿಕವಾಗಿ ನಿಲ್ಲಿಸಲಾಗಿರುವ ವಿದ್ಯಾಗಮವನ್ನು ಪುನರಾರಂಭಿಸಿ ಆದಷ್ಟು ಬೇಗ ಸರಕಾರಿ ಶಾಲೆಗಳನ್ನು ತೆರೆಯುವ ಬಗ್ಗೆ ಸರಕಾರ ಕ್ರಮ ವಹಿಸಬೇಕೆಂದು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ
ಬಾಳೆಲೆ : ಅಧ್ಯಕ್ಷರಾಗಿ ಸುಗುಣ ಗಣಪತಿಗೋಣಿಕೊಪ್ಪ ವರದಿ, ನ. 26: ಬಾಳೆಲೆ ವ್ಯವಸಾಯ ಉತ್ಪನ್ನ ಮಾರಾಟ ಮತ್ತು ಪರಿವರ್ತನಾ ಸಹಕಾರ ಸಂಘದ ಅಧ್ಯಕ್ಷರಾಗಿ ಅರಮಣಮಾಡ ಸುಗುಣ ಗಣಪತಿ, ಉಪಾಧ್ಯಕ್ಷರಾಗಿ ಮುಕ್ಕಾಟೀರ ಜಾನಕಿ ಕಾವೇರಪ್ಪ
ಕುಶಾಲನಗರದಲ್ಲಿ ದಂಡ ವಿಧಿಸುವ ಅಭಿಯಾನಕುಶಾಲನಗರ, ನ 26: ಕುಶಾಲನಗರ ಪಟ್ಟಣದಲ್ಲಿ ಹೆಲ್ಮೆಟ್ ಧರಿಸದೆ ವಾಹನ ಸವಾರಿ ಮಾಡುತ್ತಿರುವವರ ಮೇಲೆ ಪೊಲೀಸರು ದಂಡ ವಿಧಿಸುವ ಅಭಿಯಾನ ಪ್ರಾರಂಭಿಸಿದ್ದಾರೆ. ಹೆದ್ದಾರಿ ಗಸ್ತು ವಾಹನದಲ್ಲಿ ಅಧಿಕಾರಿಗಳು
ರಸ್ತೆ, ಆಟದ ಮೈದಾನ, ಶೌಚಾಲಯ ಸರಿಪಡಿಸುವಂತೆ ಮನವಿಮಡಿಕೇರಿ, ನ. 26: ಮಡಿಕೇರಿ ನಗರ ಹಿತರಕ್ಷಣಾ ವೇದಿಕೆ ವತಿಯಿಂದ ಮಡಿಕೇರಿ ನಗರದ ಸಂಪಿಗೆಕಟ್ಟೆ ರಸ್ತೆಯಿಂದ ಕನ್ನಂಡಬಾಣೆ ರಸ್ತೆಯ ಮೂಲಕ ಹಾದು ಹೋಗುವ ರಸ್ತೆಯು ಗುಂಡಿಗಳಿಂದ ಕೂಡಿದ್ದು,