ಚೇರಳ ಶ್ರೀ ಭಗವತಿ ವಾರ್ಷಿಕೋತ್ಸವಚೆಟ್ಟಳ್ಳಿ, ಮಾ. ೧: ಇತಿಹಾಸ ಪ್ರಸಿದ್ಧವಾದ ಚೆಟ್ಟಳ್ಳಿ ಚೇರಳ ಶ್ರೀ ಭಗವತಿ ವಾರ್ಷಿಕೋತ್ಸವವು ತಾ. ೫ ರಿಂದ ನಡೆಯಲಿದ್ದು, ತಾ. ೭ ರಂದು ದೊಡ್ಡಹಬ್ಬ ನಡೆಯಲಿದೆ ಎಂದು
ಮೂರ್ನಾಡು ಪದವಿ ಕಾಲೇಜಿನಲ್ಲಿ ಉಪನ್ಯಾಸಮಡಿಕೇರಿ, ಮಾ. ೧: ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿಗಳಿಗೆ ಉಪನ್ಯಾಸ ಕಾರ್ಯಕ್ರಮವನ್ನು ನಡೆಸಲಾಯಿತು. ವೀರಾಜಪೇಟೆಯ ಎಸ್‌ಎಂಎಸ್ ಅಕಾಡೆಮಿ ಪ್ರಾಂಶುಪಾಲೆ ಕುಸುಮಾ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕಿ
ಕಾಡಾನೆಗಳ ದಾಳಿ ತಡೆಗೆ ಸಾಕಾನೆಗಳ ಬಳಕೆಸಿದ್ದಾಪುರ, ಫೆ. ೧: ಚೆನ್ನಂಗಿ ಬಸವನಹಳ್ಳಿ ಹಾಡಿಯಲ್ಲಿ ಕಾಡಾನೆಗಳು ಮನೆ ಮೇಲೆ ದಾಳಿ ನಡೆಸುವುದನ್ನು ತಡೆಗಟ್ಟಲು ಸಾಕಾನೆಗಳನ್ನು ಕಾವಲುಗಾರರಾಗಿ ಅರಣ್ಯ ಇಲಾಖೆ ಬಳಸಿಕೊಂಡಿದೆ. ಚೆನ್ನಂಗಿ ಬಸವನಹಳ್ಳಿ ಹಾಡಿಯಲ್ಲಿ
ತೈಲ ಬೆಲೆ ಏರಿಕೆ: ಆಟೋ ಬಾಡಿಗೆ ದರ ಪರಿಷ್ಕರಣೆಗೆ ಆಗ್ರಹ ಪರಿಷ್ಕರಿಸುವಂತೆ ಆಗ್ರಹಿಸಿ ಫೆ. ೯ ರಂದು ವೀರಾಜಪೇಟೆ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ತಾ. ೨೫ರ ಗಡುವು ನೀಡಲಾಗಿತ್ತು. ಆದರೆ ಜಿಲ್ಲಾಡಳಿತ ಇದುವರೆಗೆ ಆಟೋ
ಮಡಿಕೇರಿ ಕಸ ಸಮಸ್ಯೆ: ಜಾಗ ಪರಿಶೀಲಿಸಿ ವರದಿ ಸಲ್ಲಿಸಲು ಸೂಚನೆಮಡಿಕೇರಿ, ಮಾ. ೧; ಮಡಿಕೇರಿ ನಗರದ ಬಹುದೊಡ್ಡ ಸಮಸ್ಯೆಯಾಗಿ ರುವ ಕಸ ವಿಲೇವಾರಿ ಜಾಗದ ಸಮಸ್ಯೆ ಪರಿಹಾರಕ್ಕೆ ಸಂಬAಧಿಸಿದAತೆ ಪ್ರಸ್ತುತ ಗುರುತಿಸಲಾಗಿರುವ ಜಾಗವನ್ನು ಪರಿಶೀಲನೆ ಮಾಡಿ ವರದಿ