ಸರಣಿ ಬೈಕ್ ಕಳ್ಳತನ ಪ್ರಕರಣ : ಆರೋಪಿ ಬಂಧನ ಸೋಮವಾರಪೇಟೆ , ಮಾ ೧: ಸೋಮವಾರಪೇಟೆ ಸುತ್ತಮುತ್ತ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಸೋಮವಾರಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಇತ್ತೀಚಿಗೆ ಸೋಮವಾರಪೇಟೆ ಸುತ್ತಮುತ್ತಲಿನ ಮನೆಗಳ ಮುಂದೆ ಹಾಗೂ ನಗರದಲ್ಲಿ
ವಾರ್ಷಿಕ ಪೂಜೆಮಡಿಕೇರಿ, ಮಾ. ೧ ಸಮೀಪದ ಕಿಗ್ಗಾಲು ಗ್ರಾಮದ ಶ್ರೀ ಕಿಗ್ಗಾಲು ಭಗವತಿ ದೇವರ ನಾಲ್ಕನೇ ವಾರ್ಷಿಕ ಮಹಾಪೂಜೆಯು ಶ್ರದ್ಧಾಭಕ್ತಿಯಿಂದ ಜರುಗಿತು. ಪೂಜೆಯ ಅಂಗವಾಗಿ ಗಣಪತಿ ಹೋಮ, ಪುಣ್ಯಾಹವಾಚನ
ನಿರಂತರ ಹುಲಿ ಕಾರ್ಯಾಚರಣೆ ಫಲಿತಾಂಶ ಶೂನ್ಯ...!ಗೋಣಿಕೊಪ್ಪಲು, ಫೆ. ೨೮: ಊಟ ನಿದ್ದೆ ಬಿಟ್ಟು ಸಮವಸ್ತç ಧರಿಸಿ ಕಾರ್ಯಾಚರಣೆಗಿಳಿದ ಅರಣ್ಯ ಸಿಬ್ಬಂದಿಗಳು, ಹೇಗಾದರೂ ಸರಿ ಹುಲಿಯನ್ನು ಸೆರೆಹಿಡಿಯಲೇ ಬೇಕೆಂಬ ಹಠತೊಟ್ಟ ಹಿರಿಯ ಅಧಿಕಾರಿಗಳು, ಅಭಿಮನ್ಯುವಿನ
ಸ್ಥಳೀಯವಾಗಿ ಕಡಿಮೆ ದರದಲ್ಲಿ ಕಾಫಿ ಖರೀದಿ: ಬೆಳೆಗಾರರಿಗೆ ಆತಂಕಸೋಮವಾರಪೇಟೆ, ಫೆ. ೨೮ : ಅಂತರಾಷ್ಟಿçÃಯ ಮಾರುಕಟ್ಟೆಯಲ್ಲಿ ಅರೇಬಿಕಾ ಪಾರ್ಚ್ಮೆಂಟ್ ಕಾಫಿಗೆ ಉತ್ತಮ ಬೆಲೆ ಇದ್ದರೂ ಸ್ಥಳೀಯ ಖರೀದಿದಾರರು ಬೆಳೆಗಾರರಿಂದ ಕಡಿಮೆ ದರಕ್ಕೆ ಕಾಫಿಯನ್ನು ಖರೀದಿಸುತ್ತಿದ್ದಾರೆ ಎಂದು
ನ್ಯಾಯಾಲಯ ಕಟ್ಟಡ ಕಾಮಗಾರಿ ಪೂರ್ಣಮಡಿಕೇರಿ, ಫೆ.೨೮: ನಗರದ ಹೊರವಲಯದ ವಿದ್ಯಾನಗರದಲ್ಲಿ ನಿರ್ಮಾಣವಾಗುತ್ತಿರುವ ನ್ಯಾಯಾಲಯ ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಪೀಠೋಪಕರಣ ಕೆಲಸ ಮಾತ್ರ ಬಾಕಿ ಇದೆ. ಮಾರ್ಚ್ ೩೧ರೊಳಗೆ ಲೋಕೋಪಯೋಗಿ ಇಲಾಖೆಗೆ