ನ್ಯಾಯಾಲಯ ರಜೆ ವಿಸ್ತರಣೆ ಮಡಿಕೇರಿ, ಮೇ 15: ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ನ್ಯಾಯಾಲಯಗಳು ತಾ. 16 ರವರೆಗೆ ಮುಚ್ಚಲ್ಪಟ್ಟಿದ್ದನ್ನು ವಿಸ್ತರಣೆ ಮಾಡಲಾಗಿದ್ದು, ಮುಂಬರುವ ಜೂನ್ 6ರವರೆಗೆ ಮುಚ್ಚಲ್ಪಟ್ಟಿರುತ್ತದೆ ಎಂದು ರೈತ ಸಂಘದಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ 1 ಲಕ್ಷ ಗೋಣಿಕೊಪ್ಪಲು, ಮೇ 15: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಘಟಕದ ವತಿಯಿಂದ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ಇಹಲೋಕ ತ್ಯಜಿಸಿದ ಮುತ್ತಪ್ಪ ರೈಮಡಿಕೇರಿ, ಮೇ 15: ಒಂದೊಮ್ಮೆ ಭೂಗತ ಲೋಕದಲ್ಲಿ ಭಾರೀ ಸದ್ದು ಮಾಡಿ ನಂತರದ ವರ್ಷಗಳಲ್ಲಿ ಈ ಚಟುವಟಿಕೆಯಿಂದ ತಟಸ್ಥಗೊಂಡು ಜಯಕರ್ನಾಟಕ ಎಂಬ ಸಂಘಟನೆಯನ್ನು ಸಂಸ್ಥಾಪಿಸಿದ್ದ, ಇದರ ಅಧ್ಯಕ್ಷ ಎ.ಪಿ.ಎಂ.ಸಿ. ಕಾಯ್ದೆ ತಿದ್ದುಪಡಿ ಸ್ವಾಗತಮಡಿಕೇರಿ, ಮೇ 15: ಎಪಿಎಂಸಿ ಪ್ಲಾಟ್‍ಫಾರ್ಮ್ ಮೂಲಕ ಕಡ್ಡಾಯವಾಗಿ ಹೋಗದೆ ಬೆಳೆಗಾರರು, ರೈತರು ತಮ್ಮ ಉತ್ಪನ್ನಗಳನ್ನು ಎಲ್ಲಿಯಾದರೂ ಯಾವದೇ ಖರೀದಿದಾರರಿಗೆ ಮಾರಾಟ ಮಾಡಲು ಸ್ವಾತಂತ್ರ್ಯ ನೀಡುವಂತೆ ಕರ್ನಾಟಕ 10 ರೂ. ನಾಣ್ಯ ಪಡೆಯಲು ಚೇಂಬರ್ ಮನವಿಮಡಿಕೇರಿ, ಮೇ 15 : ಆರ್‍ಬಿಐ ಸೂಚನೆಯಂತೆ ಹತ್ತು ರೂಪಾಯಿಯ ನಾಣ್ಯಗಳು ಚಲಾವಣೆಯಲ್ಲಿದ್ದು, ಗ್ರಾಹಕರು ಹಾಗೂ ವರ್ತಕರು ನಾಣ್ಯಗಳನ್ನು ನಿರಾತಂಕವಾಗಿ ಪಡೆಯಬಹುದೆಂದು ಕೊಡಗು ಜಿಲ್ಲಾ ಚೇಂಬರ್ ಆಫ್
ನ್ಯಾಯಾಲಯ ರಜೆ ವಿಸ್ತರಣೆ ಮಡಿಕೇರಿ, ಮೇ 15: ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ನ್ಯಾಯಾಲಯಗಳು ತಾ. 16 ರವರೆಗೆ ಮುಚ್ಚಲ್ಪಟ್ಟಿದ್ದನ್ನು ವಿಸ್ತರಣೆ ಮಾಡಲಾಗಿದ್ದು, ಮುಂಬರುವ ಜೂನ್ 6ರವರೆಗೆ ಮುಚ್ಚಲ್ಪಟ್ಟಿರುತ್ತದೆ ಎಂದು
ರೈತ ಸಂಘದಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ 1 ಲಕ್ಷ ಗೋಣಿಕೊಪ್ಪಲು, ಮೇ 15: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಘಟಕದ ವತಿಯಿಂದ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು
ಇಹಲೋಕ ತ್ಯಜಿಸಿದ ಮುತ್ತಪ್ಪ ರೈಮಡಿಕೇರಿ, ಮೇ 15: ಒಂದೊಮ್ಮೆ ಭೂಗತ ಲೋಕದಲ್ಲಿ ಭಾರೀ ಸದ್ದು ಮಾಡಿ ನಂತರದ ವರ್ಷಗಳಲ್ಲಿ ಈ ಚಟುವಟಿಕೆಯಿಂದ ತಟಸ್ಥಗೊಂಡು ಜಯಕರ್ನಾಟಕ ಎಂಬ ಸಂಘಟನೆಯನ್ನು ಸಂಸ್ಥಾಪಿಸಿದ್ದ, ಇದರ ಅಧ್ಯಕ್ಷ
ಎ.ಪಿ.ಎಂ.ಸಿ. ಕಾಯ್ದೆ ತಿದ್ದುಪಡಿ ಸ್ವಾಗತಮಡಿಕೇರಿ, ಮೇ 15: ಎಪಿಎಂಸಿ ಪ್ಲಾಟ್‍ಫಾರ್ಮ್ ಮೂಲಕ ಕಡ್ಡಾಯವಾಗಿ ಹೋಗದೆ ಬೆಳೆಗಾರರು, ರೈತರು ತಮ್ಮ ಉತ್ಪನ್ನಗಳನ್ನು ಎಲ್ಲಿಯಾದರೂ ಯಾವದೇ ಖರೀದಿದಾರರಿಗೆ ಮಾರಾಟ ಮಾಡಲು ಸ್ವಾತಂತ್ರ್ಯ ನೀಡುವಂತೆ ಕರ್ನಾಟಕ
10 ರೂ. ನಾಣ್ಯ ಪಡೆಯಲು ಚೇಂಬರ್ ಮನವಿಮಡಿಕೇರಿ, ಮೇ 15 : ಆರ್‍ಬಿಐ ಸೂಚನೆಯಂತೆ ಹತ್ತು ರೂಪಾಯಿಯ ನಾಣ್ಯಗಳು ಚಲಾವಣೆಯಲ್ಲಿದ್ದು, ಗ್ರಾಹಕರು ಹಾಗೂ ವರ್ತಕರು ನಾಣ್ಯಗಳನ್ನು ನಿರಾತಂಕವಾಗಿ ಪಡೆಯಬಹುದೆಂದು ಕೊಡಗು ಜಿಲ್ಲಾ ಚೇಂಬರ್ ಆಫ್