ನಲ್ಲೂರು ಗ್ರಾಮದಲ್ಲಿ ಮುಂಜಾನೆ ಹುಲಿ ಪ್ರತ್ಯಕ್ಷಗೋಣಿಕೊಪ್ಪಲು, ಮೇ 14: ದೈನಂದಿನಂತೆ ಕೂಲಿ ಕೆಲಸಕ್ಕೆ ತೆರಳಿದ ಸಂದರ್ಭ ಕಾಫಿ ತೋಟದಲ್ಲಿ ಹುಲಿಯೊಂದು ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ಗಾಬರಿಗೊಂಡ ಕೂಲಿ ಕಾರ್ಮಿಕರು ದಿಕ್ಕಾಪಾಲಾಗಿ ತೋಟದ ಮಾಲೀಕನ ಮನೆಕಾವೇರಿ ನದಿ ನಿರ್ವಹಣೆ: ಗೊಂದಲ ಉಪಶಮನಕುಶಾಲನಗರ, ಮೇ 14: ಕುಶಾಲನಗರದಲ್ಲಿ ನಡೆಯುತ್ತಿರುವ ಕಾವೇರಿ ನದಿ ನಿರ್ವಹಣೆ ಕಾಮಗಾರಿ ಸಂಬಂಧ ಸಾಧಕ-ಬಾಧಕಗಳ ಕುರಿತು ಪ್ರಮುಖರ ಸಭೆಯಲ್ಲಿ ಚರ್ಚೆ ನಡೆಯಿತು. ಕಾವೇರಿ ನೀರಾವರಿ ನಿಗಮದ ಮೂಲಕ ರೂ.ಪೊನ್ನಂಪೇಟೆ ತಾಲೂಕು: ಅಂತಿಮ ಅಭಿಪ್ರಾಯ ಸಲ್ಲಿಕೆಗೆ ಸೂಚನೆಸೂಕ್ತ ವರದಿಗೆ ನಿರ್ದೇಶನ ಮಡಿಕೇರಿ, ಮೇ 14: ಕೊಡಗು ಜಿಲ್ಲೆಯಲ್ಲಿ ನೂತನವಾಗಿ ಘೋಷಣೆಯಾಗಿರುವ ಪೊನ್ನಂಪೇಟೆ ತಾಲೂಕಿನ ಕುರಿತಾಗಿ ಅಂತಿಮ ಅಧಿಸೂಚನೆ ಹೊರಡಿಸುವ ನಿಟ್ಟಿನಲ್ಲಿ ಸ್ಪಷ್ಟ ಅಭಿಪ್ರಾಯದೊಂದಿಗೆ ಸರಕಾರಕ್ಕೆಲೋಕೋಪಯೋಗಿ ಇಲಾಖಾ ರಸ್ತೆಗಳಲ್ಲಿ ನಿರ್ವಹಣೆಯ ಕೊರತೆಕೊಡ್ಲಿಪೇಟೆ,ಮೇ 14: ವಾರ್ಷಿಕ ನಿರ್ವಹಣೆಯ ಕೊರತೆಯಿಂದ ತಾಲೂಕಿನ ಹಲವು ಭಾಗಗಳಲ್ಲಿ ಲೋಕೋಪಯೋಗಿ ಇಲಾಖೆಗೆ ಒಳಪಟ್ಟ ರಸ್ತೆಗಳು ದುಸ್ಥಿತಿಗೆ ತಲುಪುತ್ತಿವೆ. ಮಳೆಗಾಲ ಪ್ರಾರಂಭವಾಗುವ ಸಮಯದಲ್ಲಿ ರಸ್ತೆಗಳನ್ನು ನಿರ್ವಹಣೆ ಮಾಡಬೇಕಿದ್ದರೂ‘ನಾಡ ಮಣ್ಣೇ ನಾಡ ಕೂಳ್’ ಚಿಂತನೆಯಲ್ಲಿ ಭತ್ತದ ಕೃಷಿಯತ್ತ ಯುವ ಕೃಷಿಕನ ಚಿತ್ತಮಕೇರಿ, ಮೇ 14: ಪ್ರಸ್ತುತದ ವರ್ಷಗಳಲ್ಲಿ ಬಹುತೇಕ ರೈತರು ಹತ್ತು ಹಲವಾರು ಕಾರಣಗಳಿಂದಾಗಿ ಭತ್ತದ ಕೃಷಿಯ ಬಗ್ಗೆ ನಿರಾಸಕ್ತಿ ತೋರುತ್ತಿರುವದು ಎಲ್ಲರಿಗೂ ಅರಿವಿದೆ. ಕೊಡಗು ಜಿಲ್ಲೆ ಕೃಷಿ
ನಲ್ಲೂರು ಗ್ರಾಮದಲ್ಲಿ ಮುಂಜಾನೆ ಹುಲಿ ಪ್ರತ್ಯಕ್ಷಗೋಣಿಕೊಪ್ಪಲು, ಮೇ 14: ದೈನಂದಿನಂತೆ ಕೂಲಿ ಕೆಲಸಕ್ಕೆ ತೆರಳಿದ ಸಂದರ್ಭ ಕಾಫಿ ತೋಟದಲ್ಲಿ ಹುಲಿಯೊಂದು ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ಗಾಬರಿಗೊಂಡ ಕೂಲಿ ಕಾರ್ಮಿಕರು ದಿಕ್ಕಾಪಾಲಾಗಿ ತೋಟದ ಮಾಲೀಕನ ಮನೆ
ಕಾವೇರಿ ನದಿ ನಿರ್ವಹಣೆ: ಗೊಂದಲ ಉಪಶಮನಕುಶಾಲನಗರ, ಮೇ 14: ಕುಶಾಲನಗರದಲ್ಲಿ ನಡೆಯುತ್ತಿರುವ ಕಾವೇರಿ ನದಿ ನಿರ್ವಹಣೆ ಕಾಮಗಾರಿ ಸಂಬಂಧ ಸಾಧಕ-ಬಾಧಕಗಳ ಕುರಿತು ಪ್ರಮುಖರ ಸಭೆಯಲ್ಲಿ ಚರ್ಚೆ ನಡೆಯಿತು. ಕಾವೇರಿ ನೀರಾವರಿ ನಿಗಮದ ಮೂಲಕ ರೂ.
ಪೊನ್ನಂಪೇಟೆ ತಾಲೂಕು: ಅಂತಿಮ ಅಭಿಪ್ರಾಯ ಸಲ್ಲಿಕೆಗೆ ಸೂಚನೆಸೂಕ್ತ ವರದಿಗೆ ನಿರ್ದೇಶನ ಮಡಿಕೇರಿ, ಮೇ 14: ಕೊಡಗು ಜಿಲ್ಲೆಯಲ್ಲಿ ನೂತನವಾಗಿ ಘೋಷಣೆಯಾಗಿರುವ ಪೊನ್ನಂಪೇಟೆ ತಾಲೂಕಿನ ಕುರಿತಾಗಿ ಅಂತಿಮ ಅಧಿಸೂಚನೆ ಹೊರಡಿಸುವ ನಿಟ್ಟಿನಲ್ಲಿ ಸ್ಪಷ್ಟ ಅಭಿಪ್ರಾಯದೊಂದಿಗೆ ಸರಕಾರಕ್ಕೆ
ಲೋಕೋಪಯೋಗಿ ಇಲಾಖಾ ರಸ್ತೆಗಳಲ್ಲಿ ನಿರ್ವಹಣೆಯ ಕೊರತೆಕೊಡ್ಲಿಪೇಟೆ,ಮೇ 14: ವಾರ್ಷಿಕ ನಿರ್ವಹಣೆಯ ಕೊರತೆಯಿಂದ ತಾಲೂಕಿನ ಹಲವು ಭಾಗಗಳಲ್ಲಿ ಲೋಕೋಪಯೋಗಿ ಇಲಾಖೆಗೆ ಒಳಪಟ್ಟ ರಸ್ತೆಗಳು ದುಸ್ಥಿತಿಗೆ ತಲುಪುತ್ತಿವೆ. ಮಳೆಗಾಲ ಪ್ರಾರಂಭವಾಗುವ ಸಮಯದಲ್ಲಿ ರಸ್ತೆಗಳನ್ನು ನಿರ್ವಹಣೆ ಮಾಡಬೇಕಿದ್ದರೂ
‘ನಾಡ ಮಣ್ಣೇ ನಾಡ ಕೂಳ್’ ಚಿಂತನೆಯಲ್ಲಿ ಭತ್ತದ ಕೃಷಿಯತ್ತ ಯುವ ಕೃಷಿಕನ ಚಿತ್ತಮಕೇರಿ, ಮೇ 14: ಪ್ರಸ್ತುತದ ವರ್ಷಗಳಲ್ಲಿ ಬಹುತೇಕ ರೈತರು ಹತ್ತು ಹಲವಾರು ಕಾರಣಗಳಿಂದಾಗಿ ಭತ್ತದ ಕೃಷಿಯ ಬಗ್ಗೆ ನಿರಾಸಕ್ತಿ ತೋರುತ್ತಿರುವದು ಎಲ್ಲರಿಗೂ ಅರಿವಿದೆ. ಕೊಡಗು ಜಿಲ್ಲೆ ಕೃಷಿ