ಬಾಳೆಗಿಡ ನೆಟ್ಟು ಪ್ರತಿಭಟನೆ ಮಡಿಕೇರಿ, ಸೆ. 13: ಕಾಟಕೇರಿ ಗ್ರಾಮದ ನಾಗರಿಕರು ಇಂದು ಸ್ಥಳೀಯ ಪ್ರಮುಖ ಸದಾನಂದ ಬಂಗೇರ ನೇತೃತ್ವದಲ್ಲಿ ಕ್ಷೇತ್ರ ತಲಕಾವೇರಿಗೆ ತೆರಳುವ ಮುಖ್ಯ ರಸ್ತೆ ತಾಳತ್ತಮನೆ ವ್ಯಾಪ್ತಿಯಲ್ಲಿ ಗುಂಡಿ
ಕೆರೆಗಳ ಒತ್ತುವರಿ ತೆರವಿಗೆ ಸರಕಾರ ಆದೇಶಕೂಡಿಗೆ, ಸೆ. 12: ಕೊಡಗು ಸೇರಿದಂತೆ ರಾಜ್ಯದೆಲ್ಲೆಡೆ ಸರಕಾರಿ ಜಮೀನಿನಲ್ಲಿರುವ ಸಾರ್ವಜನಿಕ ಕೆರೆಗಳ ಒತ್ತುವರಿ ತೆರವುಗೊಳಿಸಿ ಜಲಮೂಲ ಸಂರಕ್ಷಣೆಗೆ ಅಗತ್ಯ ಗಮನ ಹರಿಸುವಂತೆ ಕರ್ನಾಟಕ ಜಲ ಸಂಪನ್ಮೂಲ
ಕೇರಳದಿಂದ ಕೂಟುಹೊಳೆ ಸೇತುವೆಗೆ ಕೇಂದ್ರ ಹಸಿರು ನಿಶಾನೆಮಡಿಕೇರಿ, ಸೆ. 12: ದಕ್ಷಿಣ ಕೊಡಗಿನ ಮಾಕುಟ್ಟ ಮಾರ್ಗವಾಗಿ ಕೇರಳದ ಕಣ್ಣೂರು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಕೂಟುಹೊಳೆ ಸೇತುವೆ ಕಾಮಗಾರಿಗೆ ಕೇಂದ್ರ ಸರಕಾರದ ಹಸಿರು ನ್ಯಾಯ ಮಂಡಳಿ
ಪರವಾನಗಿ ರಹಿತ ಕೋವಿ ಹೊಂದಿದ್ದ ನಾಲ್ವರ ವಿರುದ್ಧ ಮೊಕದ್ದಮೆಸೋಮವಾರಪೇಟೆ, ಸೆ. 12: ಪರವಾನಗಿ ಇಲ್ಲದೇ ಕೋವಿ ಹೊಂದಿದ್ದ ನಾಲ್ವರನ್ನು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಬಂಧಿಸಿ, ಸೋಮವಾರಪೇಟೆ ಪೊಲೀಸ್ ಠಾಣೆಗೆ ಪ್ರಕರಣ ಹಸ್ತಾಂತರಿಸಿದ್ದಾರೆ.ಗೌಡಳ್ಳಿ ಗ್ರಾಮ ಪಂಚಾಯಿತಿ
ತಲಕಾವೇರಿಯನ್ನು ಧಾರ್ಮಿಕ ಕ್ಷೇತ್ರವಾಗಿ ಘೋಷಿಸಲು ಆಗ್ರಹಮಡಿಕೇರಿ, ಸೆ. 12 : ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರಗಳಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿ ಧಾರ್ಮಿಕ ಕ್ಷೇತ್ರವನ್ನಾಗಿ ಮಾತ್ರ ಆದೇಶ ಹೊರಡಿಸಲು ಜಿಲ್ಲಾಧಿಕಾರಿ ಹಾಗೂ ಮುಖ್ಯಮಂತ್ರಿಗಳ ಬಳಿಗೆ