ನೆನೆಗುದಿಗೆ ಬಿದ್ದಿರುವ ವಾಣಿಜ್ಯ ಕಟ್ಟಡ ಕಾಮಗಾರಿಕುಶಾಲನಗರ, ಸೆ. 12: ಕುಶಾಲನಗರ ಪಟ್ಟಣ ಪಂಚಾಯಿತಿ ವತಿಯಿಂದ ಕೈಗೊಂಡಿರುವ ನೂತನ ವಾಣಿಜ್ಯ ಕಟ್ಟಡದ ನಿರ್ಮಾಣ ಕಾಮಗಾರಿ ಅಪೂರ್ಣಗೊಂಡು ಕಾರಣಾಂತರಗಳಿಂದ ನೆನೆಗುದಿಗೆ ಬಿದ್ದಿದೆ.2020ರಲ್ಲಿ ಪೂರ್ಣಗೊಂಡು ಲೋಕಾರ್ಪಣೆಗೊಳ್ಳಬೇಕಿದ್ದ ಸಂಕೀರ್ಣ
ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಕಲಹಮಡಿಕೇರಿ, ಸೆ. 12: ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ಸಲೀಮ್ ಅಹಮದ್ ನಿನ್ನೆ ದಿನ ವ್ಯಾಲಿವ್ಯೂ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಕಾಂಗ್ರೆಸ್‍ನ ಕಾರ್ಯಕಾರಿಣಿ ಸಭೆಯಲ್ಲಿ ಕಲಹವೇರ್ಪಟ್ಟ ಬಗ್ಗೆ ತಿಳಿದುಬಂದಿದೆ. ಕಾರ್ಯಕಾರಿಣಿ
ಭಾಗಮಂಡಲ ಕಾಶೀಮಠ ಭಾಗಮಂಡಲದ ಕಾಶೀಮಠವನ್ನು ಮೂಲ ಸಂಸ್ಥಾನದ ಗುರುಗಳ ಮಾರ್ಗ ದರ್ಶನದಲ್ಲಿ ತಲಕಾವೇರಿ ಹಾಗೂ ಭಾಗಮಂಡಲಕ್ಕೆ ಬರುವ ಹೊರಗಿನ ಯಾತ್ರಾರ್ಥಿಗಳ ಸಲುವಾಗಿ 1952 ರಲ್ಲಿ ಸ್ಥಾಪಿಸಲಾಗಿದೆ. ಗೌಡ ಸಾರಸ್ವತ ಬ್ರಾಹ್ಮಣ ಸಮಾಜ
ದಕ್ಷಿಣ ಪ್ರಯಾಗವೆನಿಸಿದ ಭಾಗಮಂಡಲ ಜೀವನದಿ ಕಾವೇರಿಯು ತಲಕಾವೇರಿಯಿಂದ ಕೆಳಗೆ ಇಳಿದು ನಾಗತೀರ್ಥವನ್ನು ದಾಟಿ ಭಾಗಮಂಡಲಕ್ಕೆ ಹರಿದು ಬರುತ್ತಾಳೆ. ಅಲ್ಲಿ ಅವಳೊಡನೆ ಕನಕೆ ಸುಜ್ಯೋತಿಯರು ಸಂಗಮವಾಗುತ್ತಾರೆ. ತ್ರಿವೇಣಿ ಸಂಗಮವು ಭಾಗಮಂಡಲದಲ್ಲಿ ದಕ್ಷಿಣ ಪ್ರಯಾಗ
ಕಾವೇರಿ ಮತ್ತು ಮೂಲ ನಿವಾಸಿ ಕೊಡವರು ಕೊಡವತಿಯರ ಆಭರಣಗಳು ಮತ್ತು ಕಾವೇರಿಯ ಸಂಬಂಧ : [ಈ ಮಾಹಿತಿ ಕೊಟ್ಟವರು ದಿ|| ಶ್ರೀಮತಿ ಚೆಪ್ಪುಡಿರ ಬೊಳ್ಳವ್ವ ಪಿ. ಯಂ. ಪೂಣಚ್ಚನವರ ಅಣ್ಣನ ಪತ್ನಿ ರಾ|ಬ| ಪಾಂಡಂಡ