ಭಾರೀ ವಾಹನಗಳ ಸಂಚಾರ ನಿಷೇಧಾಜ್ಞೆ ವಿರೋಧಿಸಿ ಪ್ರತಿಭಟನೆ ಮಡಿಕೇರಿ, ಜು.೧೮ : ಜಿಲ್ಲೆಯಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶದಿಂದಾಗಿ ಲಾರಿಗಳನ್ನೇ ನಂಬಿಕೊAಡು ಬದುಕು ಸಾಗಿಸುತ್ತಿರುವವರಿಗೆ ಸಂಕಷ್ಟ ಎದುರಾಗಿದ್ದು, ಈ ಆದೇಶವನ್ನು ತಿದ್ದುಪಡಿಶಾಲಾ ಕಾಲೇಜುಗಳಲ್ಲಿ ವಿವಿಧ ಕಾರ್ಯಕ್ರಮಗಳು ಅರೆಕಾಡು ಅಂಗನವಾಡಿ ಕೇಂದ್ರದಲ್ಲಿ ಎಲ್.ಕೆ.ಜಿ. ಪ್ರಾರಂಭೋತ್ಸವ ಮಡಿಕೇರಿ: ಅರೆಕಾಡು ಅಂಗನವಾಡಿ ಕೇಂದ್ರದಲ್ಲಿ ಎಲ್‌ಕೆಜಿ -ಯುಕೆಜಿ ಪ್ರಾರಂಭೋತ್ಸವ ಕಾರ್ಯಕ್ರಮ ನೆರವೇರಿತು. ಪ್ರಬಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಮೇಪಾಡಂಡ ಸವಿತಾ ಕೀರ್ತನ್ಮೇರುವ್ಯಕ್ತಿಗಳು ಸಾಧಕರ ಹೆಸರು ನಾಮಕರಣ ಸದ್ಭಳಕೆಯಾಗಬೇಕು ಮಡಿಕೇರಿ, ಜು. ೧೮: ಇದು ಜನಿಸುವ ಮಕ್ಕಳಿಗೆ ಹೆಸರಿಟ್ಟಂತಲ್ಲ... ಹುಟ್ಟುವ ಪ್ರತಿ ಮಗುವಿಗೂ ಹೆಸರು ಇಡಲಾಗುತ್ತದೆ... ಈಗೀಗ ಸಾಕು ಪ್ರಾಣಿ - ಪಕ್ಷಿಗಳಿಗೂ ಪ್ರೀತಿಯಿಂದ ಹೆಸರನ್ನಿಟ್ಟು ಕರೆಯಲಾಗುತ್ತಿರುವುದುಕತ್ತಲೆಕಾಡು ವಿನಾಯಕ ಸೇವಾ ಟ್ರಸ್ಟ್ಗೆ ಆಯ್ಕೆ ಮಡಿಕೇರಿ, ಜು. ೧೮: ಕತ್ತಲೆಕಾಡುವಿನ ಶ್ರೀ ವಿನಾಯಕ ಸೇವಾ ಟ್ರಸ್ಟ್ ಇದರ ವಿದ್ಯಾರ್ಥಿ ಘಟಕವನ್ನು ಪುನರ್‌ರಚಿಸಲಾಗಿದೆ. ನೂತನ ಅಧ್ಯಕ್ಷರಾಗಿ ಟಿ.ಕೆ. ಕಿರಣ್, ಕಾರ್ಯದರ್ಶಿಯಾಗಿ ಎಂ.ಎ. ದಿಲನ್ ಆಯ್ಕೆಯಾಗಿದ್ದಾರೆ.ಇಂದು ಮಕ್ಕಳ ಪ್ರತಿಭಾ ಪುರಸ್ಕಾರ ಮಡಿಕೇರಿ, ಜು. ೧೮: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ೨೦೨೪-೨೫ನೇ ಸಾಲಿನ ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು
ಭಾರೀ ವಾಹನಗಳ ಸಂಚಾರ ನಿಷೇಧಾಜ್ಞೆ ವಿರೋಧಿಸಿ ಪ್ರತಿಭಟನೆ ಮಡಿಕೇರಿ, ಜು.೧೮ : ಜಿಲ್ಲೆಯಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶದಿಂದಾಗಿ ಲಾರಿಗಳನ್ನೇ ನಂಬಿಕೊAಡು ಬದುಕು ಸಾಗಿಸುತ್ತಿರುವವರಿಗೆ ಸಂಕಷ್ಟ ಎದುರಾಗಿದ್ದು, ಈ ಆದೇಶವನ್ನು ತಿದ್ದುಪಡಿ
ಶಾಲಾ ಕಾಲೇಜುಗಳಲ್ಲಿ ವಿವಿಧ ಕಾರ್ಯಕ್ರಮಗಳು ಅರೆಕಾಡು ಅಂಗನವಾಡಿ ಕೇಂದ್ರದಲ್ಲಿ ಎಲ್.ಕೆ.ಜಿ. ಪ್ರಾರಂಭೋತ್ಸವ ಮಡಿಕೇರಿ: ಅರೆಕಾಡು ಅಂಗನವಾಡಿ ಕೇಂದ್ರದಲ್ಲಿ ಎಲ್‌ಕೆಜಿ -ಯುಕೆಜಿ ಪ್ರಾರಂಭೋತ್ಸವ ಕಾರ್ಯಕ್ರಮ ನೆರವೇರಿತು. ಪ್ರಬಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಮೇಪಾಡಂಡ ಸವಿತಾ ಕೀರ್ತನ್
ಮೇರುವ್ಯಕ್ತಿಗಳು ಸಾಧಕರ ಹೆಸರು ನಾಮಕರಣ ಸದ್ಭಳಕೆಯಾಗಬೇಕು ಮಡಿಕೇರಿ, ಜು. ೧೮: ಇದು ಜನಿಸುವ ಮಕ್ಕಳಿಗೆ ಹೆಸರಿಟ್ಟಂತಲ್ಲ... ಹುಟ್ಟುವ ಪ್ರತಿ ಮಗುವಿಗೂ ಹೆಸರು ಇಡಲಾಗುತ್ತದೆ... ಈಗೀಗ ಸಾಕು ಪ್ರಾಣಿ - ಪಕ್ಷಿಗಳಿಗೂ ಪ್ರೀತಿಯಿಂದ ಹೆಸರನ್ನಿಟ್ಟು ಕರೆಯಲಾಗುತ್ತಿರುವುದು
ಕತ್ತಲೆಕಾಡು ವಿನಾಯಕ ಸೇವಾ ಟ್ರಸ್ಟ್ಗೆ ಆಯ್ಕೆ ಮಡಿಕೇರಿ, ಜು. ೧೮: ಕತ್ತಲೆಕಾಡುವಿನ ಶ್ರೀ ವಿನಾಯಕ ಸೇವಾ ಟ್ರಸ್ಟ್ ಇದರ ವಿದ್ಯಾರ್ಥಿ ಘಟಕವನ್ನು ಪುನರ್‌ರಚಿಸಲಾಗಿದೆ. ನೂತನ ಅಧ್ಯಕ್ಷರಾಗಿ ಟಿ.ಕೆ. ಕಿರಣ್, ಕಾರ್ಯದರ್ಶಿಯಾಗಿ ಎಂ.ಎ. ದಿಲನ್ ಆಯ್ಕೆಯಾಗಿದ್ದಾರೆ.
ಇಂದು ಮಕ್ಕಳ ಪ್ರತಿಭಾ ಪುರಸ್ಕಾರ ಮಡಿಕೇರಿ, ಜು. ೧೮: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ೨೦೨೪-೨೫ನೇ ಸಾಲಿನ ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು