ಪ್ರಜಾಪ್ರಭುತ್ವದ ಪಿತಾಮಹ ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ, ಕರುನಾಡಿನ ನಂದದ ನಂದಾದೀಪ, ವಿಶ್ವಗುರು, ಜ್ಞಾನಜ್ಯೋತಿ, ಕಾಯಕಯೋಗಿ, ಮಹಾನ್ ಮಾನವತಾವಾದಿ ಹೀಗೆ ಹಲವು ಬಿರುದಾಂಕಿತ ಬಸವಣ್ಣನವರ ಜಯಂತಿಯನ್ನು ಇಂದು ಕರುನಾಡಿನೆಲ್ಲೆಡೆ ಆಚರಿಸುತ್ತಿದ್ದೇವೆ.! "ಕಾಯಕವೇ ಕೈಲಾಸ"ಚೆನ್ನಿಗರಾಯ ವಾರ್ಷಿಕ ಪೂಜೆ ಸೋಮವಾರಪೇಟೆ, ಏ. ೨೯: ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವಾರೆ ಗ್ರಾಮದ ಶ್ರೀ ಚೆನ್ನಿಗರಾಯ ಸ್ವಾಮಿ ದೇವಸ್ಥಾನದಲ್ಲಿ ೩ನೇ ವರ್ಷದ ವಾರ್ಷಿಕ ಮಹಾಪೂಜೆ ಈಚೆಗೆ ನಡೆಯಿತು. ಕಾರ್ಯಕ್ರಮದಸಿ ಆ್ಯಂಡ್ ಡಿ ಬಗೆಹರಿಸದಿದ್ದರೆ ಕೊಡಗು ಬಂದ್ ಸೋಮವಾರಪೇಟೆ, ಏ. ೨೯: ರಾಜ್ಯ ಸರ್ಕಾರ ೭ ತಿಂಗಳ ಹಿಂದೆ ಭರವಸೆ ನೀಡಿದಂತೆ ಮುಂದಿನ ೧೫ ದಿನಗಳ ಒಳಗೆ ಸಿ ಆ್ಯಂಡ್ ಡಿ ಭೂಮಿ ಸಮಸ್ಯೆ ಬಗೆಹರಿಸಲುಸಂತ್ರಸ್ತನ ಕುಟುಂಬಕ್ಕೆ ಪರಿಹಾರ ಸಿದ್ದಾಪುರ, ಏ. ೨೯: ಗುರುವಾರದಂದು ತಡರಾತ್ರಿ ಸಮಯದಲ್ಲಿ ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದ ಅವರೇಗುಂದ ನಿವಾಸಿ ಕೃಷಿಕ ಸುಳ್ಯಕೋಡಿ ಚಿಣ್ಣಪ್ಪ ಅವರು ಕಾಡಾನೆ ದಾಳಿಗೆ ಸಿಲುಕಿ ದಾರುಣವಾಗಿಉರಗ ತಜ್ಞನಿಗೆ ತೀವ್ರ ಅನಾರೋಗ್ಯ ಕುಶಾಲನಗರ, ಏ. ೨೯: ಉರಗಗಳು ಸೇರಿದಂತೆ ವನ್ಯಜೀವಿಗಳ ಸಂರಕ್ಷಣೆಯಲ್ಲಿ ಸುಮಾರು ೨೫ ವರ್ಷಗಳಿಗೂ ಹೆಚ್ಚಿನ ಕಾಲದಿಂದ ತೊಡಗಿಸಿಕೊಂಡಿರುವ ಕೂಡುಮಂಗಳೂರು ಗ್ರಾಮದ ನಿವಾಸಿಯಾಗಿರುವ ಅಬ್ದುಲ್ ಗಫಾರ್ ಸದ್ಯಕ್ಕೆ ಅನಾರೋಗ್ಯ
ಪ್ರಜಾಪ್ರಭುತ್ವದ ಪಿತಾಮಹ ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ, ಕರುನಾಡಿನ ನಂದದ ನಂದಾದೀಪ, ವಿಶ್ವಗುರು, ಜ್ಞಾನಜ್ಯೋತಿ, ಕಾಯಕಯೋಗಿ, ಮಹಾನ್ ಮಾನವತಾವಾದಿ ಹೀಗೆ ಹಲವು ಬಿರುದಾಂಕಿತ ಬಸವಣ್ಣನವರ ಜಯಂತಿಯನ್ನು ಇಂದು ಕರುನಾಡಿನೆಲ್ಲೆಡೆ ಆಚರಿಸುತ್ತಿದ್ದೇವೆ.! "ಕಾಯಕವೇ ಕೈಲಾಸ"
ಚೆನ್ನಿಗರಾಯ ವಾರ್ಷಿಕ ಪೂಜೆ ಸೋಮವಾರಪೇಟೆ, ಏ. ೨೯: ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವಾರೆ ಗ್ರಾಮದ ಶ್ರೀ ಚೆನ್ನಿಗರಾಯ ಸ್ವಾಮಿ ದೇವಸ್ಥಾನದಲ್ಲಿ ೩ನೇ ವರ್ಷದ ವಾರ್ಷಿಕ ಮಹಾಪೂಜೆ ಈಚೆಗೆ ನಡೆಯಿತು. ಕಾರ್ಯಕ್ರಮದ
ಸಿ ಆ್ಯಂಡ್ ಡಿ ಬಗೆಹರಿಸದಿದ್ದರೆ ಕೊಡಗು ಬಂದ್ ಸೋಮವಾರಪೇಟೆ, ಏ. ೨೯: ರಾಜ್ಯ ಸರ್ಕಾರ ೭ ತಿಂಗಳ ಹಿಂದೆ ಭರವಸೆ ನೀಡಿದಂತೆ ಮುಂದಿನ ೧೫ ದಿನಗಳ ಒಳಗೆ ಸಿ ಆ್ಯಂಡ್ ಡಿ ಭೂಮಿ ಸಮಸ್ಯೆ ಬಗೆಹರಿಸಲು
ಸಂತ್ರಸ್ತನ ಕುಟುಂಬಕ್ಕೆ ಪರಿಹಾರ ಸಿದ್ದಾಪುರ, ಏ. ೨೯: ಗುರುವಾರದಂದು ತಡರಾತ್ರಿ ಸಮಯದಲ್ಲಿ ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದ ಅವರೇಗುಂದ ನಿವಾಸಿ ಕೃಷಿಕ ಸುಳ್ಯಕೋಡಿ ಚಿಣ್ಣಪ್ಪ ಅವರು ಕಾಡಾನೆ ದಾಳಿಗೆ ಸಿಲುಕಿ ದಾರುಣವಾಗಿ
ಉರಗ ತಜ್ಞನಿಗೆ ತೀವ್ರ ಅನಾರೋಗ್ಯ ಕುಶಾಲನಗರ, ಏ. ೨೯: ಉರಗಗಳು ಸೇರಿದಂತೆ ವನ್ಯಜೀವಿಗಳ ಸಂರಕ್ಷಣೆಯಲ್ಲಿ ಸುಮಾರು ೨೫ ವರ್ಷಗಳಿಗೂ ಹೆಚ್ಚಿನ ಕಾಲದಿಂದ ತೊಡಗಿಸಿಕೊಂಡಿರುವ ಕೂಡುಮಂಗಳೂರು ಗ್ರಾಮದ ನಿವಾಸಿಯಾಗಿರುವ ಅಬ್ದುಲ್ ಗಫಾರ್ ಸದ್ಯಕ್ಕೆ ಅನಾರೋಗ್ಯ