ಹುಳು ಮಿಶ್ರಿತ ಅಕ್ಕಿ ವಿತರಣೆ ಗ್ರಾಹಕರ ಆಕ್ರೋಶಸೋಮವಾರಪೇಟೆ, ನ. ೧೭: ಇಲ್ಲಿನ ಜೇನು ಕೃಷಿ ಸಹಕಾರ ಸಂಘದ ಕಟ್ಟಡದಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಹುಳು ಮಿಶ್ರಿತ ಅಕ್ಕಿಯನ್ನು ಗ್ರಾಹಕರಿಗೆ ವಿತರಿಸಿರುವ ಕ್ರಮಕ್ಕೆ ಆಕ್ರೋಶ ವ್ಯಕ್ತಗೊಂಡಿದೆ. ಇಂದು ಪಟ್ಟಣಅಮ್ಮತ್ತಿ ನಡುಭಾಗದಲ್ಲಿ ದಟ್ಟಾರಣ್ಯಮಡಿಕೇರಿ, ನ. ೧೭: ಶೀರ್ಷಿಕೆ ನೋಡಿ ಪಟ್ಟಣದ ನಡುವೆ ಇದು ಯಾವ ಅರಣ್ಯ ಎಂದು ಹುಬ್ಬೇರಿಸಬೇಡಿ... ಇದೊಂದು ಸರಕಾರಿ ಜಾಗದ ನಿರ್ಲಕ್ಷö್ಯದಿಂದ ಉಂಟಾಗಿರುವ ಸಮಸ್ಯೆ. ಅಮ್ಮತ್ತಿಯ ಕಂದಾಯಕೌಶಲ್ಯ ಉಚಿತ ತರಬೇತಿಗೆ ಅರ್ಜಿ ಆಹ್ವಾನಮಡಿಕೇರಿ, ನ. ೧೭: ಕೋವಿಡ್-೧೯ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಭಾರತ ಸರ್ಕಾರದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ವತಿಯಿಂದ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ-೩.೦ ರಡಿಯಲ್ಲಿಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಮನವಿಮಡಿಕೇರಿ, ನ.೧೭: ೨೦೨೨ರ ಜನವರಿ ೧ ನ್ನು ಅರ್ಹತಾ ದಿನಾಂಕವಾಗಿಟ್ಟುಕೊAಡು ನಡೆಸುವ ಭಾವಚಿತ್ರವಿರುವ ಮತದಾರರ ಪಟ್ಟಿಯ ಪರಿಷ್ಕರಣೆ ಸಂಬAಧ ಈಗಾಗಲೇ ಕರಡು ಮತದಾರರ ಪಟ್ಟಿ ಪ್ರಕಟಗೊಂಡಿದ್ದು, ಜಿಲ್ಲಾಒಕ್ಕಲಿಗರ ಸಂಘದ ಚುನಾವಣೆ ಹರಪಳ್ಳಿ ರವೀಂದ್ರ ನಾಮಪತ್ರ ಸಲ್ಲಿಕೆಸೋಮವಾರಪೇಟೆ,ನ.೧೭: ಪ್ರತಿಷ್ಠಿತ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿ ರಚನೆ ಸಂಬAಧ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆ ಸೋಮವಾರಪೇಟೆಯ ಹೆಚ್.ಎನ್. ರವೀಂದ್ರ ಅವರು ನಾಮಪತ್ರ
ಹುಳು ಮಿಶ್ರಿತ ಅಕ್ಕಿ ವಿತರಣೆ ಗ್ರಾಹಕರ ಆಕ್ರೋಶಸೋಮವಾರಪೇಟೆ, ನ. ೧೭: ಇಲ್ಲಿನ ಜೇನು ಕೃಷಿ ಸಹಕಾರ ಸಂಘದ ಕಟ್ಟಡದಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಹುಳು ಮಿಶ್ರಿತ ಅಕ್ಕಿಯನ್ನು ಗ್ರಾಹಕರಿಗೆ ವಿತರಿಸಿರುವ ಕ್ರಮಕ್ಕೆ ಆಕ್ರೋಶ ವ್ಯಕ್ತಗೊಂಡಿದೆ. ಇಂದು ಪಟ್ಟಣ
ಅಮ್ಮತ್ತಿ ನಡುಭಾಗದಲ್ಲಿ ದಟ್ಟಾರಣ್ಯಮಡಿಕೇರಿ, ನ. ೧೭: ಶೀರ್ಷಿಕೆ ನೋಡಿ ಪಟ್ಟಣದ ನಡುವೆ ಇದು ಯಾವ ಅರಣ್ಯ ಎಂದು ಹುಬ್ಬೇರಿಸಬೇಡಿ... ಇದೊಂದು ಸರಕಾರಿ ಜಾಗದ ನಿರ್ಲಕ್ಷö್ಯದಿಂದ ಉಂಟಾಗಿರುವ ಸಮಸ್ಯೆ. ಅಮ್ಮತ್ತಿಯ ಕಂದಾಯ
ಕೌಶಲ್ಯ ಉಚಿತ ತರಬೇತಿಗೆ ಅರ್ಜಿ ಆಹ್ವಾನಮಡಿಕೇರಿ, ನ. ೧೭: ಕೋವಿಡ್-೧೯ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಭಾರತ ಸರ್ಕಾರದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ವತಿಯಿಂದ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ-೩.೦ ರಡಿಯಲ್ಲಿ
ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಮನವಿಮಡಿಕೇರಿ, ನ.೧೭: ೨೦೨೨ರ ಜನವರಿ ೧ ನ್ನು ಅರ್ಹತಾ ದಿನಾಂಕವಾಗಿಟ್ಟುಕೊAಡು ನಡೆಸುವ ಭಾವಚಿತ್ರವಿರುವ ಮತದಾರರ ಪಟ್ಟಿಯ ಪರಿಷ್ಕರಣೆ ಸಂಬAಧ ಈಗಾಗಲೇ ಕರಡು ಮತದಾರರ ಪಟ್ಟಿ ಪ್ರಕಟಗೊಂಡಿದ್ದು, ಜಿಲ್ಲಾ
ಒಕ್ಕಲಿಗರ ಸಂಘದ ಚುನಾವಣೆ ಹರಪಳ್ಳಿ ರವೀಂದ್ರ ನಾಮಪತ್ರ ಸಲ್ಲಿಕೆಸೋಮವಾರಪೇಟೆ,ನ.೧೭: ಪ್ರತಿಷ್ಠಿತ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿ ರಚನೆ ಸಂಬAಧ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆ ಸೋಮವಾರಪೇಟೆಯ ಹೆಚ್.ಎನ್. ರವೀಂದ್ರ ಅವರು ನಾಮಪತ್ರ