ಜಿಲ್ಲಾಧಿಕಾರಿ ಕಚೇರಿಗೆ ಮಾಸ್ಕ್ ಕಡ್ಡಾಯಮಡಿಕೇರಿ, ಮೇ 27: ಜಿಲ್ಲಾಧಿಕಾರಿ ಕಚೇರಿ ಮುಖ್ಯ ಪ್ರವೇಶ ದ್ವಾರದಲ್ಲಿಯೇ ಕಚೇರಿಗೆ ಪ್ರವೇಶಿಸುವವರಿಗೆ ಆರೋಗ್ಯ ತಪಾಸಣೆ ಕೈಗೊಳ್ಳಲಾಗುತ್ತಿದ್ದು, ಜ್ವರ ಇದೆಯೇ ಎಂದು ಪರೀಕ್ಷಿಸ ಲಾಗುತ್ತಿದೆ. ಅಂತೆಯೇ ಮಾಸ್ಕ್ಎ.ಪಿ.ಎಂ.ಸಿ ಕಾಯ್ದೆ ತಿದ್ದುಪಡಿ ವಿರುದ್ಧ ರೈತರ ಪ್ರತಿಭಟನೆ ಗೋಣಿಕೊಪ್ಪಲು, ಮೇ 27: ರೈತರ ಎ.ಪಿ.ಎಂ.ಸಿ ಕಾಯ್ದೆ ತಿದ್ದುಪಡಿ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕೊಡಗು ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಲ್ಲುಕೋರೆಯಲ್ಲಿ ಹಿಟಾಚಿ ಮಗುಚಿ ಕಾರ್ಮಿಕ ದುರ್ಮರಣಸೋಮವಾರಪೇಟೆ, ಮೇ 27: ತಾಲೂಕಿನ ಅಬ್ಬೂರುಕಟ್ಟೆ ಸಮೀಪದ ಮೋರಿಕಲ್ಲು ಗ್ರಾಮದಲ್ಲಿರುವ ಕಲ್ಲುಕೋರೆಯೊಂದರಲ್ಲಿ ಹಿಟಾಚಿ ಯಂತ್ರ ಮಗುಚಿಬಿದ್ದು, ಕಾರ್ಮಿಕ ಯುವಕನೋರ್ವ ದುರ್ಮರಣಕ್ಕೀಡಾಗಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಜಾರ್ಖಂಡ್‍ನ ಹಜಾರಿಬಾದ್ ಮಳೆಗಾಗಿ ಮಳೇಮಲ್ಲೇಶ್ವರ ದೇವರಿಗೆ ಪೂಜೆಶನಿವಾರಸಂತೆ, ಮೇ 27: ಸಮೀಪದ ಕೊಡ್ಲಿಪೇಟೆ ಹೋಬಳಿಯ ನೀರುಗುಂದ ಗ್ರಾಮದಲ್ಲಿ ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಅವರ ನೇತೃತ್ವದಲ್ಲಿ ಗ್ರಾಮಸ್ಥರು ಮಳೆಗಾಗಿ ಮಳೆಮಲ್ಲೇಶ್ವರ ದೇವರಿಗೆ ವಿಶೇಷ ಪೂಜೆ ಸ್ನಾನಕ್ಕೆಂದು ಕೆರೆಗಿಳಿದ ಕಾರ್ಮಿಕನ ದುರ್ಮರಣವೀರಾಜಪೇಟೆ, ಮೇ 27: ಕೆರೆಗೆ ಸ್ನಾನಕ್ಕೆಂದು ತೆರಳಿದಾತ ನೀರಿನಲ್ಲಿ ಮುಳುಗಿ ಮರಣಹೊಂದಿದ ಘಟನೆ ಗ್ರಾಮಾಂತರ ಪ್ರದೇಶ ಆರ್ಜಿ ಗ್ರಾಮದಲ್ಲಿ ಸಂಭವಿಸಿದೆ. ಕಂಡಿಮಕ್ಕಿ ರಸ್ತೆಯ ನಿವಾಸಿ ಹೆಚ್. ಮುತ್ತ ಅಲಿಯಾಸ್
ಜಿಲ್ಲಾಧಿಕಾರಿ ಕಚೇರಿಗೆ ಮಾಸ್ಕ್ ಕಡ್ಡಾಯಮಡಿಕೇರಿ, ಮೇ 27: ಜಿಲ್ಲಾಧಿಕಾರಿ ಕಚೇರಿ ಮುಖ್ಯ ಪ್ರವೇಶ ದ್ವಾರದಲ್ಲಿಯೇ ಕಚೇರಿಗೆ ಪ್ರವೇಶಿಸುವವರಿಗೆ ಆರೋಗ್ಯ ತಪಾಸಣೆ ಕೈಗೊಳ್ಳಲಾಗುತ್ತಿದ್ದು, ಜ್ವರ ಇದೆಯೇ ಎಂದು ಪರೀಕ್ಷಿಸ ಲಾಗುತ್ತಿದೆ. ಅಂತೆಯೇ ಮಾಸ್ಕ್
ಎ.ಪಿ.ಎಂ.ಸಿ ಕಾಯ್ದೆ ತಿದ್ದುಪಡಿ ವಿರುದ್ಧ ರೈತರ ಪ್ರತಿಭಟನೆ ಗೋಣಿಕೊಪ್ಪಲು, ಮೇ 27: ರೈತರ ಎ.ಪಿ.ಎಂ.ಸಿ ಕಾಯ್ದೆ ತಿದ್ದುಪಡಿ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕೊಡಗು ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ
ಕಲ್ಲುಕೋರೆಯಲ್ಲಿ ಹಿಟಾಚಿ ಮಗುಚಿ ಕಾರ್ಮಿಕ ದುರ್ಮರಣಸೋಮವಾರಪೇಟೆ, ಮೇ 27: ತಾಲೂಕಿನ ಅಬ್ಬೂರುಕಟ್ಟೆ ಸಮೀಪದ ಮೋರಿಕಲ್ಲು ಗ್ರಾಮದಲ್ಲಿರುವ ಕಲ್ಲುಕೋರೆಯೊಂದರಲ್ಲಿ ಹಿಟಾಚಿ ಯಂತ್ರ ಮಗುಚಿಬಿದ್ದು, ಕಾರ್ಮಿಕ ಯುವಕನೋರ್ವ ದುರ್ಮರಣಕ್ಕೀಡಾಗಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಜಾರ್ಖಂಡ್‍ನ ಹಜಾರಿಬಾದ್
ಮಳೆಗಾಗಿ ಮಳೇಮಲ್ಲೇಶ್ವರ ದೇವರಿಗೆ ಪೂಜೆಶನಿವಾರಸಂತೆ, ಮೇ 27: ಸಮೀಪದ ಕೊಡ್ಲಿಪೇಟೆ ಹೋಬಳಿಯ ನೀರುಗುಂದ ಗ್ರಾಮದಲ್ಲಿ ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಅವರ ನೇತೃತ್ವದಲ್ಲಿ ಗ್ರಾಮಸ್ಥರು ಮಳೆಗಾಗಿ ಮಳೆಮಲ್ಲೇಶ್ವರ ದೇವರಿಗೆ ವಿಶೇಷ ಪೂಜೆ
ಸ್ನಾನಕ್ಕೆಂದು ಕೆರೆಗಿಳಿದ ಕಾರ್ಮಿಕನ ದುರ್ಮರಣವೀರಾಜಪೇಟೆ, ಮೇ 27: ಕೆರೆಗೆ ಸ್ನಾನಕ್ಕೆಂದು ತೆರಳಿದಾತ ನೀರಿನಲ್ಲಿ ಮುಳುಗಿ ಮರಣಹೊಂದಿದ ಘಟನೆ ಗ್ರಾಮಾಂತರ ಪ್ರದೇಶ ಆರ್ಜಿ ಗ್ರಾಮದಲ್ಲಿ ಸಂಭವಿಸಿದೆ. ಕಂಡಿಮಕ್ಕಿ ರಸ್ತೆಯ ನಿವಾಸಿ ಹೆಚ್. ಮುತ್ತ ಅಲಿಯಾಸ್