ವ್ಯಕ್ತಿ ಸಾವುಸುಂಟಿಕೊಪ್ಪ, ಫೆ. ೧೦: ಸುಂಟಿಕೊಪ್ಪದ ಮಾರುಕಟ್ಟೆ ಆವರಣದ ಸಾರ್ವಜನಿಕ ಶೌಚಾಲಯದಲ್ಲಿ ಪುರುಷ ವ್ಯಕ್ತಿಯ ಮೃತ ದೇಹವೊಂದು ಪತ್ತೆಯಾಗಿದೆ. ಈ ಬಗ್ಗೆ ಸಾರ್ವಜನಿಕರು ಸುಂಟಿಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ
ಕೊಡಗಿನ ಗಡಿಯಾಚೆರೆಪೊ ಮತ್ತು ರಿವರ್ಸ್ ರೆಪೊ ದರ ಯಥಾಸ್ಥಿತಿ ಮುಂಬೈ, ಫೆ. ೧೦: ದೇಶದಲ್ಲಿ ಕೊರೊನಾ ಮೂರನೇ ಅಲೆ ತಗ್ಗುತ್ತಿರುವ ಸಂದರ್ಭದಲ್ಲಿ ಆರ್ಥಿಕ ಅನಿಶ್ಚಿತತೆ ಇನ್ನೂ ಮುಂದುವರಿದಿರುವಾಗ, ರಿಸರ್ವ್ ಬ್ಯಾಂಕ್
ವೈಯಕ್ತಿಕ ಭಿನ್ನಾಭಿಪ್ರಾಯ ಬದಿಗೊತ್ತಲು ಕರೆ ವೀರಾಜಪೇಟೆ, ಫೆ. ೧೦: ಪಕ್ಷ ಸಂಘಟನೆಗೆ ದುಡಿಯುವುದು ಪ್ರಸ್ತುತ ಸನ್ನಿವೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅನಿವಾರ್ಯವಾಗಿದೆ. ವೈಯಕ್ತಿಕ ಭಿನ್ನಾಭಿಪ್ರಾಯಗಳು ಎಷ್ಟೇ ಬಂದರೂ ಪಕ್ಷದ ಸಿದ್ಧಾಂತದ ಮುಂದೆ ಅವು ಗೌಣವಾಗಬೇಕು
ಆತ್ಮರಕ್ಷಣೆಗೆ ಕರಾಟೆ ಸಹಕಾರಿ ಅಪ್ಪಚ್ಚು ರಂಜನ್ಕೂಡಿಗೆ, ಫೆ. ೧೦: ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆಗೆ ಕರಾಟೆ ಸಹಕಾರಿಯಾಗುತ್ತದೆ ಎಂದು ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು. ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ
ಛಾಯಾಗ್ರಾಹಕನ ಪ್ರಾಮಾಣಿಕತೆಪೊನ್ನಂಪೇಟೆ, ಫೆ. ೧೦: ನಗರದ ಅಂಗಡಿಯ ಮುಂದೆ ನಾಚಪ್ಪ ಎಂಬವರು ತಮ್ಮ ಬೈಕ್ ನಿಲ್ಲಿಸಿ, ಬೈಕ್‌ನ ಸೀಟ್ ಮೇಲೆ ೧೫ ಸಾವಿರ ರೂಪಾಯಿ ಮೌಲ್ಯದ ಮೊಬೈಲ್ ಇಟ್ಟು