ಮಹಿಳೆಯರು ಸರಕಾರದ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕರೆಗೋಣಿಕೊಪ್ಪಲು, ಮಾ. ೨೩: ಹೆಣ್ಣು ಅಂದರೆ ಸಮಾಜದ ಕಣ್ಣು, ಹೆಣ್ಣು ಅಬಲೆಯಲ್ಲ ಹೀಗಾಗಿ ಕರ್ನಾಟಕ ಸರ್ಕಾರ ಮಹಿಳೆಯರಿ ಗಾಗಿ ನೂರಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಸಂಜೀವಿನಿ ಒಕ್ಕೂಟದ ಮೂಲಕ
ಅಪ್ಪಂಗಳದಲ್ಲಿ ತರಬೇತಿ ಕಾರ್ಯಕ್ರಮಮಡಿಕೇರಿ, ಮಾ. ೨೩: ಅಪ್ಪಂಗಳದಲ್ಲಿನ ಐ.ಸಿ.ಎ.ಆರ್-ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯ ಪ್ರಾದೇಶಿಕ ಕೇಂದ್ರದಲ್ಲಿ ಕೋಜಿಕೋಡಿನ ಅಡಿಕೆ ಮತ್ತು ಸಂಬಾರ ಬೆಳೆಗಳ ಅಭಿವೃದ್ಧಿ ನಿರ್ದೇಶನಾಲಯ ಪ್ರಾಯೋಜಿತÀ “ಸಂಬಾರ
ಇನ್ನರ್ ವೀಲ್ನಿಂದ ಮಹಿಳಾ ದಿನಾಚರಣೆ ಸೋಮವಾರಪೇಟೆ, ಮಾ. ೨೩: ಇನ್ನರ್ ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ಒಕ್ಕಲಿಗರ ಸಮುದಾಯ ಭವನದ ಶ್ರೀಗಂಧ ಹಾಲ್‌ನಲ್ಲಿ ಮಹಿಳಾ ದಿನವನ್ನು ಆಚರಿಸಲಾಯಿತು. ಮಹಿಳಾ ಕ್ಯಾನ್ಸರ್ ರೋಗಿ
ಬಿಸಿಲಿನಲ್ಲಿ ಒಣಗಿ ನಿಂತ ಸಸ್ಯಗಳು ಹಸಿರು ಎಲೆಗಳ ಹುಡುಕಾಟದಲ್ಲಿ ಮೇಕೆಗಳುಕಣಿವೆ, ಮಾ. ೨೩: ಸುಡು ಬಿಸಿಲು ದಿನೇ ದಿನೇ ಏರುತ್ತಿ ದ್ದಂತೆಯೇ ಎಲ್ಲೆಡೆ ಭೂಮಿಯ ಮೇಲ್ಪದರ ಒಣಗಿ ಬಣಗುಡುತ್ತಿದೆ. ಮಳೆಯು ಸುರಿಯದ ಕಾರಣ ಭೂಮಿ ಮೇಲಿನ ಹುಲ್ಲುಗರಿಕೆಯೂ ಕೂಡ
ಪೊಮ್ಮಕ್ಕಡ ಕೂಟದ ವಾರ್ಷಿಕ ಮಹಾಸಭೆಮಡಿಕೇರಿ, ಮಾ. ೨೩: ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಐದನೇ ವಾರ್ಷಿಕ ಮಹಾಸಭೆ ಕೊಡವ ಸಮಾಜದ ಸಭಾಂಗಣದಲ್ಲಿ ಜರುಗಿತು. ಒಕ್ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಬೊಳ್ಳಪ್ಪ ಅವರ