ಕುಟ್ಟ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳಕುಟ್ಟ, ಜು. ೯: ದಕ್ಷಿಣ ಕೊಡಗಿನ ಗಡಿಭಾಗ ಕುಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಅಧಿಕವಾಗುತ್ತಿರುವ ಬಗ್ಗೆ ಜನರು ಆತಂಕ ವ್ಯಕ್ತಪಡಿಸಿದ್ದಾರೆ. ಪ್ರತಿನಿತ್ಯ ಆನೆಗಳ ಹಿಂಡುತಂಪು ಪಾನೀಯ ವಿತರಣೆ*ಗೋಣಿಕೊಪ್ಪ, ಜು. ೯: ವೀರಾಜಪೇಟೆ ತಾಲೂಕು ಯುವ ಮೋರ್ಚಾ ಮಂಡಲ ಮತ್ತು ಅಲ್ಪಸಂಖ್ಯಾತರ ಘಟಕ ವತಿಯಿಂದ ಲಸಿಕೆ ಪಡೆಯುವ ವಿದ್ಯಾರ್ಥಿಗಳಿಗೆ ಮಾಸ್ಕ್ ಹಾಗೂ ತಂಪು ಪಾನೀಯಗಳನ್ನು ವಿತರಿಸಲಾಯಿತು. ಗೋಣಿಕೊಪ್ಪತಾಪA ಜಿಪA ಚುನಾವಣೆಗೆ ಸಜ್ಜಾಗಲು ಕರೆ ಕುಶಾಲನಗರ, ಜು. ೯: ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಎದುರಿಸಲು ವಾರ್ಡ್ ಮಟ್ಟದಿಂದ ತಯಾರಿ ನಡೆಸಬೇಕಾಗಿದೆ. ಈ ಮೂಲಕ ಮತ್ತೆ ಕೊಡಗು ಜಿಲ್ಲೆಯಲ್ಲಿ ಪಕ್ಷಜಾನಪದ ಪರಿಕರಗಳ ಸ್ಪರ್ಧೆಕಾಲೂರಿನ ಬೆಳಕು ಬೊಳ್ಳಮ್ಮ ಪ್ರಥಮ ಗೋಣಿಕೊಪ್ಪಲು, ಜು. ೯: ಪೊನ್ನಂಪೇಟೆ ತಾಲೂಕು ಜಾನಪದ ಪರಿಷತ್ ಆಶ್ರಯದಲ್ಲಿ ಜರುಗಿದ ಆನ್‌ಲೈನ್ ಕೊಡಗು ಜಾನಪದ ಪರಿಕರಗಳ ಸ್ಪರ್ಧೆಯಲ್ಲಿ ದೇವಸ್ತೂರು, ಕಾಲೂರುವಿನ ಕುಕ್ಕೇರಮಾಜಿ ಸೈನಿಕರ ಸಂಘದಿAದ ನೆರವು*ಗೋಣಿಕೊಪ್ಪ, ಜು. ೯: ಅಪಘಾತಕ್ಕೀಡಾದ ವ್ಯಕ್ತಿಯ ತಂದೆಗೆ ಟಿ. ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ಸದಸ್ಯರು ಹತ್ತು ಸಾವಿರ ರೂಪಾಯಿಗಳ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ. ನೆಮ್ಮಲೆ
ಕುಟ್ಟ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳಕುಟ್ಟ, ಜು. ೯: ದಕ್ಷಿಣ ಕೊಡಗಿನ ಗಡಿಭಾಗ ಕುಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಅಧಿಕವಾಗುತ್ತಿರುವ ಬಗ್ಗೆ ಜನರು ಆತಂಕ ವ್ಯಕ್ತಪಡಿಸಿದ್ದಾರೆ. ಪ್ರತಿನಿತ್ಯ ಆನೆಗಳ ಹಿಂಡು
ತಂಪು ಪಾನೀಯ ವಿತರಣೆ*ಗೋಣಿಕೊಪ್ಪ, ಜು. ೯: ವೀರಾಜಪೇಟೆ ತಾಲೂಕು ಯುವ ಮೋರ್ಚಾ ಮಂಡಲ ಮತ್ತು ಅಲ್ಪಸಂಖ್ಯಾತರ ಘಟಕ ವತಿಯಿಂದ ಲಸಿಕೆ ಪಡೆಯುವ ವಿದ್ಯಾರ್ಥಿಗಳಿಗೆ ಮಾಸ್ಕ್ ಹಾಗೂ ತಂಪು ಪಾನೀಯಗಳನ್ನು ವಿತರಿಸಲಾಯಿತು. ಗೋಣಿಕೊಪ್ಪ
ತಾಪA ಜಿಪA ಚುನಾವಣೆಗೆ ಸಜ್ಜಾಗಲು ಕರೆ ಕುಶಾಲನಗರ, ಜು. ೯: ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಎದುರಿಸಲು ವಾರ್ಡ್ ಮಟ್ಟದಿಂದ ತಯಾರಿ ನಡೆಸಬೇಕಾಗಿದೆ. ಈ ಮೂಲಕ ಮತ್ತೆ ಕೊಡಗು ಜಿಲ್ಲೆಯಲ್ಲಿ ಪಕ್ಷ
ಜಾನಪದ ಪರಿಕರಗಳ ಸ್ಪರ್ಧೆಕಾಲೂರಿನ ಬೆಳಕು ಬೊಳ್ಳಮ್ಮ ಪ್ರಥಮ ಗೋಣಿಕೊಪ್ಪಲು, ಜು. ೯: ಪೊನ್ನಂಪೇಟೆ ತಾಲೂಕು ಜಾನಪದ ಪರಿಷತ್ ಆಶ್ರಯದಲ್ಲಿ ಜರುಗಿದ ಆನ್‌ಲೈನ್ ಕೊಡಗು ಜಾನಪದ ಪರಿಕರಗಳ ಸ್ಪರ್ಧೆಯಲ್ಲಿ ದೇವಸ್ತೂರು, ಕಾಲೂರುವಿನ ಕುಕ್ಕೇರ
ಮಾಜಿ ಸೈನಿಕರ ಸಂಘದಿAದ ನೆರವು*ಗೋಣಿಕೊಪ್ಪ, ಜು. ೯: ಅಪಘಾತಕ್ಕೀಡಾದ ವ್ಯಕ್ತಿಯ ತಂದೆಗೆ ಟಿ. ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ಸದಸ್ಯರು ಹತ್ತು ಸಾವಿರ ರೂಪಾಯಿಗಳ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ. ನೆಮ್ಮಲೆ