ದೇವಾಲಯ ಜೀರ್ಣೋದ್ಧಾರಕ್ಕೆ ನೆರವು ಸುಂಟಿಕೊಪ್ಪ, ಫೆ. 11: 7ನೇ ಹೊಸಕೋಟೆ ತೊಂಡೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಪ್ರತಿಷ್ಠಾಪನೆಗೆ ಎರಡು ಲಕ್ಷ
ತಿತಿಮತಿ ಚೀನಿಹಡ್ಲುವಿನಲ್ಲಿ ವನ್ಯಪ್ರ್ರಾಣಿ ನುಸುಳುವಿಕೆ ತಡೆಗೆ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಶ್ರೀಮಂಗಲ, ಫೆ. 11: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ತಿತಿಮತಿ ಚೌಡಿಕಟ್ಟೆಯಿಂದ ಚೀನಿಹಡ್ಲು ಮೂಲಕ ಕೆ.ಎಂ.ಕೊಲ್ಲಿಯವರೆಗೆ ದ.ಕೊಡಗಿನ ಭಾಗಕ್ಕೆ ವನ್ಯ ಪ್ರಾಣಿಗಳು ನುಸುಳುವ ಮುಖ್ಯ ಜಾಗವಾಗಿದ್ದು, ಇದನ್ನು ತಡೆಗಟ್ಟಲು
ವಿಷಪೂರಿತ ಹಾವುಗಳ ಸೆರೆಸಿದ್ದಾಪುರ, ಫೆ. 11: ಮನೆಯ ಆವರಣ ಗೋಡೆಯ ಒಳಗಿದ್ದ ವಿಷಪೂರಿತ 2 ಹಾವುಗಳನ್ನು ಉರಗ ಪ್ರೇಮಿ ಸುರೇಶ್ ಪೂಜಾರಿ ಸೆರೆ ಹಿಡಿದಿದ್ದಾರೆ. ಸಿದ್ದಾಪುರದ ಹಳೆಯ ಸಿದ್ದಾಪುರದ ಪ್ರೌಢಶಾಲಾ
ಉದ್ಯಾನವನ ಉದ್ಘಾಟನೆ ಮಡಿಕೇರಿ, ಫೆ. 11: ಮಡಿಕೇರಿ ನಗರಸಭೆ ವ್ಯಾಪ್ತಿಯ ಖಾಸಗಿ ಬಸ್ ನಿಲ್ದಾಣ ಆವರಣದಲ್ಲಿ ಹೊಸದಾಗಿ ರೂ. 20 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಉದ್ಯಾನವನವನ್ನು ಶಾಸಕ ಎಂ.ಪಿ. ಅಪ್ಪಚ್ಚು
ಬೆಳೆಹಾನಿ ಪರಿಹಾರ ಬಿಡುಗಡೆಮಡಿಕೇರಿ ಫೆ.11: ಬೆಳೆ ಹಾನಿ ಸಂಬಂಧ ಸರ್ಕಾರವು ಪರಿಹಾರದ ಮೊತ್ತವನ್ನು ಪರಿಷ್ಕರಿಸಿದ್ದು, ಅದರಂತೆ ಕೊಡಗು ಜಿಲ್ಲೆಯಲ್ಲಿ 15 ನೇ ಹಂತದಲ್ಲಿ ಈಗಾಗಲೇ ಪರಿಹಾರ ಪಾವತಿಸಿರುವ 42,427 ಮಂದಿ