ತೊರೆನೂರು ಗ್ರಾಮ ಪಂಚಾಯಿತಿ ಗ್ರಾಮ ಸಭೆಕೂಡಿಗೆ, ಜು. ೧೪: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಸಭೆ ಅಧ್ಯಕ್ಷೆ ಎ.ಜೆ. ರೂಪ ಅಧ್ಯಕ್ಷತೆಯಲ್ಲಿ ನಡೆಯಿತು. ಕಳೆದ ಗ್ರಾಮ ಸಭೆಯ ಸಮರ್ಪಕವಾದ ವರದಿಯನ್ನು ತಿಳಿಸುವಂತೆ
ರಾಜ್ಯಮಟ್ಟದ ಕ್ರಾಸ್ ಕಂಟ್ರಿ ಸ್ಪರ್ಧೆಯಲ್ಲಿ ಸಾಧನೆಕೂಡಿಗೆ, ಜು. ೧೪: ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ನಡೆದ ರಾಜ್ಯ ಮಟ್ಟದ ಕ್ರಾಸ್ ಕಂಟ್ರಿ ಓಟದ ಸ್ಪರ್ಧೆಯಲ್ಲಿ ಕೂಡಿಗೆ ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿಯ
ನುಡಿ ನಮನ ಕಾರ್ಯಕ್ರಮ ವೀರಾಜಪೇಟೆ, ಜು. ೧೪: ಇತ್ತೀಚೆಗೆ ನಿಧನ ಹೊಂದಿದ ಹಿರಿಯ ಪತ್ರಕರ್ತ ಕೊಡಗು ಸಮಾಚಾರ ಪತ್ರಿಕೆಯ ಸಂಪಾದಕ ಬಿ.ಎನ್. ಮನು ಶೆಣೈ ಅವರಿಗೆ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರಗತಿಪರ
ಅಡುಗೆ ಅನಿಲ ಸುರಕ್ಷತೆಯ ಬಗ್ಗೆ ಜಾಗ್ರತೆ ವಹಿಸಲು ಶಾಸಕ ರಂಜನ್ ಕರೆಸೋಮವಾರಪೇಟೆ, ಜು. ೧೪: ಮಹಿಳೆಯರ ಆರೋಗ್ಯ ಸುಧಾರಣೆಗಾಗಿ ಹೊಗೆಮುಕ್ತ ಅಡುಗೆ ಮನೆ ನಿರ್ಮಾಣದ ಗುರಿಯೊಂದಿಗೆ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಉಜ್ವಲ ಯೋಜನೆಯನ್ನು ಜಾರಿಗೆ
ಆರ್ಎಸ್ ಚೆಟ್ಟಳ್ಳಿಯಲ್ಲಿ ಕಾಳಜಿ ಕೇಂದ್ರಚೆಟ್ಟಳ್ಳಿ, ಜು. ೧೪: ಪೊನ್ನತ್‌ಮೊಟ್ಟೆಯಲ್ಲಿ ಹಾನಿಗೊಳಗಾದ ೩ ಮನೆಗಳ ಕುಟುಂಬ ಸೇರಿ ಅಪಾಯದಂಚಿನಲ್ಲಿರುವ ೭ ಕುಟುಂಬಗಳಿಗೆ ಪಕ್ಕದ ಆರ್.ಎಸ್. ಚೆಟ್ಟಳ್ಳಿ ಸರಕಾರಿ ಶಾಲೆಯಲ್ಲಿ ಕಾಳಜಿ ಕೇಂದ್ರವನ್ನು ತೆರೆದು