ಎಸಿಬಿ ಬಲೆಗೆ ನಗರಸಭೆ ಸಿಬ್ಬಂದಿಮಡಿಕೇರಿ, ಜೂ. 5: ಸಂತ್ರಸ್ತರಿಗೆ ಮನೆ ಹಂಚಿಕೆ ವಿಚಾರದಲ್ಲಿ ಸಂತ್ರಸ್ತರಿಂದ ಲಂಚ ಪಡೆದ ನಗರಸಭೆ ಸಿಬ್ಬಂದಿಯೋರ್ವನನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪೊಲೀಸರು ಸೆರೆ ಹಿಡಿದಿದ್ದಾರೆ. ನಗರಸಭೆಯಲ್ಲಿತಾ.8ರಂದು ಪ್ರವಾಸೋದ್ಯಮ ಕುರಿತು ಸಭೆಮಡಿಕೇರಿ, ಜೂ. 5: ದೇಶದಾದ್ಯಂತ ತಾ. 8ರಿಂದ ಹೊಟೇಲ್, ಲಾಡ್ಜ್, ರೆಸಾರ್ಟ್, ಹೋಂ ಸ್ಟೇಗಳು ಹಾಗೂ ಅತಿಥಿ ಗೃಹಗಳನ್ನು ತೆರೆಯಲು ಸರಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ತಾ.ಆಸ್ತಿ ತೆರಿಗೆ ಹೆಚ್ಚಳ ಮುಖ್ಯಮಂತ್ರಿಗಳೊಂದಿಗೆ ಚರ್ಚೆಮಡಿಕೇರಿ, ಜೂ. 5.: ಮಡಿಕೇರಿ ನಗರಸಭೆ, ವೀರಾಜಪೇಟೆ ಸೋಮವಾರಪೇಟೆ ಮತ್ತು ಕುಶಾಲನಗರ ಪಟ್ಟಣ ಪಂಚಾಯಿತಿ ಗಳಲ್ಲಿ ಈ ವರ್ಷ ಶೇಕಡ 15 ರಿಂದ 25ರವರೆಗೆ ಆಸ್ತಿ ತೆರಿಗೆಅಬಕಾರಿ ಇಲಾಖೆಯಿಂದ ಸನ್ನದುದಾರರಿಗೆ ವಿನಾಯಿತಿಮಡಿಕೇರಿ, ಜೂ. 5: 2020-21ನೇ ಸಾಲಿಗೆ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ವಿವಿಧ ರೀತಿಯ ಸನ್ನದುಗಳ ನವೀಕರಣಕ್ಕೆ ಅಬಕಾರಿ ಇಲಾಖೆಯ ಮೂಲಕ ಹೊಸ ಆದೇಶ ಹೊರಡಿಸಲಾಗಿದೆ. ಸನ್ನದು ಶುಲ್ಕ ಮತ್ತುತಾಯಿಯ ಮಾಂಗಲ್ಯ ಕದ್ದೊಯ್ದ ಮಗಮಡಿಕೇರಿ, ಜೂ. 5: ಕೆಲವು ಸಮಯದ ಹಿಂದೆ ಅನಾರೋಗ್ಯ ದಿಂದ ತನ್ನ ಒಡಹುಟ್ಟಿದ ತಮ್ಮನ ಮನೆಗೆ ಬಂದಿದ್ದ ಅಣ್ಣನೊಬ್ಬ ಸಮಯ ಸಾಧಿಸಿ ಮನೆಯೊಳಗೆ ಯಾರೂ ಇಲ್ಲದ ಸಂದರ್ಭ
ಎಸಿಬಿ ಬಲೆಗೆ ನಗರಸಭೆ ಸಿಬ್ಬಂದಿಮಡಿಕೇರಿ, ಜೂ. 5: ಸಂತ್ರಸ್ತರಿಗೆ ಮನೆ ಹಂಚಿಕೆ ವಿಚಾರದಲ್ಲಿ ಸಂತ್ರಸ್ತರಿಂದ ಲಂಚ ಪಡೆದ ನಗರಸಭೆ ಸಿಬ್ಬಂದಿಯೋರ್ವನನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪೊಲೀಸರು ಸೆರೆ ಹಿಡಿದಿದ್ದಾರೆ. ನಗರಸಭೆಯಲ್ಲಿ
ತಾ.8ರಂದು ಪ್ರವಾಸೋದ್ಯಮ ಕುರಿತು ಸಭೆಮಡಿಕೇರಿ, ಜೂ. 5: ದೇಶದಾದ್ಯಂತ ತಾ. 8ರಿಂದ ಹೊಟೇಲ್, ಲಾಡ್ಜ್, ರೆಸಾರ್ಟ್, ಹೋಂ ಸ್ಟೇಗಳು ಹಾಗೂ ಅತಿಥಿ ಗೃಹಗಳನ್ನು ತೆರೆಯಲು ಸರಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ತಾ.
ಆಸ್ತಿ ತೆರಿಗೆ ಹೆಚ್ಚಳ ಮುಖ್ಯಮಂತ್ರಿಗಳೊಂದಿಗೆ ಚರ್ಚೆಮಡಿಕೇರಿ, ಜೂ. 5.: ಮಡಿಕೇರಿ ನಗರಸಭೆ, ವೀರಾಜಪೇಟೆ ಸೋಮವಾರಪೇಟೆ ಮತ್ತು ಕುಶಾಲನಗರ ಪಟ್ಟಣ ಪಂಚಾಯಿತಿ ಗಳಲ್ಲಿ ಈ ವರ್ಷ ಶೇಕಡ 15 ರಿಂದ 25ರವರೆಗೆ ಆಸ್ತಿ ತೆರಿಗೆ
ಅಬಕಾರಿ ಇಲಾಖೆಯಿಂದ ಸನ್ನದುದಾರರಿಗೆ ವಿನಾಯಿತಿಮಡಿಕೇರಿ, ಜೂ. 5: 2020-21ನೇ ಸಾಲಿಗೆ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ವಿವಿಧ ರೀತಿಯ ಸನ್ನದುಗಳ ನವೀಕರಣಕ್ಕೆ ಅಬಕಾರಿ ಇಲಾಖೆಯ ಮೂಲಕ ಹೊಸ ಆದೇಶ ಹೊರಡಿಸಲಾಗಿದೆ. ಸನ್ನದು ಶುಲ್ಕ ಮತ್ತು
ತಾಯಿಯ ಮಾಂಗಲ್ಯ ಕದ್ದೊಯ್ದ ಮಗಮಡಿಕೇರಿ, ಜೂ. 5: ಕೆಲವು ಸಮಯದ ಹಿಂದೆ ಅನಾರೋಗ್ಯ ದಿಂದ ತನ್ನ ಒಡಹುಟ್ಟಿದ ತಮ್ಮನ ಮನೆಗೆ ಬಂದಿದ್ದ ಅಣ್ಣನೊಬ್ಬ ಸಮಯ ಸಾಧಿಸಿ ಮನೆಯೊಳಗೆ ಯಾರೂ ಇಲ್ಲದ ಸಂದರ್ಭ