ಗೊಂದಲದಲ್ಲಿ ಉದ್ಯಮಿಗಳು ಸಾರಿಗೆಯವರುಸರಕಾರ ವಿನಾಯಿತಿ ಘೋಷಣೆ ಮಾಡಿದ್ದರೂ ಸ್ಥಳೀಯವಾಗಿ ತೀರ್ಮಾನ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಆದರೆ ಜಿಲ್ಲಾಡಳಿತದಿಂದ ಯಾವುದೇ ಅಧಿಕೃತ ಆದೇಶ ಬಾರದಿರುವುದರಿಂದ ಹೊಟೇಲ್ ಉದ್ಯಮಿಗಳು ಹೊಟೇಲ್ ತೆರೆಯಬೇಕೇ,ರಾಜ್ಯ ಸರಕಾರದಿಂದ ಕೊಡಗು ಜಿಲ್ಲೆಯಲ್ಲಿ ಕೋವಿಡ್ ನಿರ್ಬಂಧ ಸಡಿಲಿಕೆ ಘೋಷಣೆ ಬೆಂಗಳೂರು, ಜು. ೮: ರಾಜ್ಯ ಸರಕಾರವು ಕೊಡಗು ಜಿಲ್ಲೆ ಹೊರತುಪಡಿಸಿ ಇತರ ಎಲ್ಲ ಜಿಲ್ಲೆಗಳಿಗೆ ಅನ್ವಯವಾಗುವಂತೆ ಜುಲೈ ೩ ರಂದು ಕೋವಿಡ್ ನಿರ್ಬಂಧ ಸಡಿಲಿಕೆ ಆದೇಶವನ್ನು ಹೊರಡಿಸಿತ್ತು.ಬ್ರೆಜಿಲ್ನಲ್ಲಿ ಹವಾಮಾನ ವೈಪರೀತ್ಯ ಕಾಫಿ ಧಾರಣೆಯಲ್ಲಿ ಹೆಚ್ಚಳ ಮಡಿಕೇರಿ, ಜು. ೮ : ಅಯ್ಯೋ... ನಮ್ಮ ಹಣೆ ಬರಹವೇ... ಎಂಬುದು ಪ್ರಸ್ತುತ ಕಾಫಿಯನ್ನು ಈಗಾಗಲೇ ಮಾರಾಟ ಮಾಡಿರುವ ಕಾಫಿ ಬೆಳೆಗಾರರ ಚಿಂತೆಯಾಗಿದ್ದು, ಕೈ ಕೈ ಹೊಸಕಿಕೊಳ್ಳುವಂತಾಗಿದೆ.ಜಿಲ್ಲೆಗೆ ವಲಸೆ ಬಂದಿರುವ ಕಾರ್ಮಿಕರಿಗೆ ಸೋಂಕು ಕುಶಾಲನಗರ, ಜು. ೮: ಉತ್ತರ ಭಾರತದಿಂದ ಕುಶಾಲನಗರದ ಗಡಿ ಮೂಲಕ ಕೊಡಗು ಜಿಲ್ಲೆಗೆ ಆಗಮಿಸಿದ್ದ ೫ ಮಂದಿ ವಲಸೆ ಕಾರ್ಮಿಕರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕಳೆದ ೬ ದಿನಗಳಕರಿಕೆ ಗ್ರಾಮ ಸಂಪೂರ್ಣ ಸೀಲ್ಡೌನ್ಕರಿಕೆ, ಜು. ೮: ಗ್ರಾಮದಲ್ಲಿ ಹದಿನೈದು ಮಂದಿಗೆ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆ ತಾ. ೮ ರಿಂದ ೨೦ರವರೆಗೆ ಗ್ರಾಮವನ್ನು ಸಂಪೂರ್ಣವಾಗಿ ಸೀಲ್‌ಡೌನ್ ಮಾಡಿ ಜಿಲ್ಲಾಧಿಕಾರಿ
ಗೊಂದಲದಲ್ಲಿ ಉದ್ಯಮಿಗಳು ಸಾರಿಗೆಯವರುಸರಕಾರ ವಿನಾಯಿತಿ ಘೋಷಣೆ ಮಾಡಿದ್ದರೂ ಸ್ಥಳೀಯವಾಗಿ ತೀರ್ಮಾನ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಆದರೆ ಜಿಲ್ಲಾಡಳಿತದಿಂದ ಯಾವುದೇ ಅಧಿಕೃತ ಆದೇಶ ಬಾರದಿರುವುದರಿಂದ ಹೊಟೇಲ್ ಉದ್ಯಮಿಗಳು ಹೊಟೇಲ್ ತೆರೆಯಬೇಕೇ,
ರಾಜ್ಯ ಸರಕಾರದಿಂದ ಕೊಡಗು ಜಿಲ್ಲೆಯಲ್ಲಿ ಕೋವಿಡ್ ನಿರ್ಬಂಧ ಸಡಿಲಿಕೆ ಘೋಷಣೆ ಬೆಂಗಳೂರು, ಜು. ೮: ರಾಜ್ಯ ಸರಕಾರವು ಕೊಡಗು ಜಿಲ್ಲೆ ಹೊರತುಪಡಿಸಿ ಇತರ ಎಲ್ಲ ಜಿಲ್ಲೆಗಳಿಗೆ ಅನ್ವಯವಾಗುವಂತೆ ಜುಲೈ ೩ ರಂದು ಕೋವಿಡ್ ನಿರ್ಬಂಧ ಸಡಿಲಿಕೆ ಆದೇಶವನ್ನು ಹೊರಡಿಸಿತ್ತು.
ಬ್ರೆಜಿಲ್ನಲ್ಲಿ ಹವಾಮಾನ ವೈಪರೀತ್ಯ ಕಾಫಿ ಧಾರಣೆಯಲ್ಲಿ ಹೆಚ್ಚಳ ಮಡಿಕೇರಿ, ಜು. ೮ : ಅಯ್ಯೋ... ನಮ್ಮ ಹಣೆ ಬರಹವೇ... ಎಂಬುದು ಪ್ರಸ್ತುತ ಕಾಫಿಯನ್ನು ಈಗಾಗಲೇ ಮಾರಾಟ ಮಾಡಿರುವ ಕಾಫಿ ಬೆಳೆಗಾರರ ಚಿಂತೆಯಾಗಿದ್ದು, ಕೈ ಕೈ ಹೊಸಕಿಕೊಳ್ಳುವಂತಾಗಿದೆ.
ಜಿಲ್ಲೆಗೆ ವಲಸೆ ಬಂದಿರುವ ಕಾರ್ಮಿಕರಿಗೆ ಸೋಂಕು ಕುಶಾಲನಗರ, ಜು. ೮: ಉತ್ತರ ಭಾರತದಿಂದ ಕುಶಾಲನಗರದ ಗಡಿ ಮೂಲಕ ಕೊಡಗು ಜಿಲ್ಲೆಗೆ ಆಗಮಿಸಿದ್ದ ೫ ಮಂದಿ ವಲಸೆ ಕಾರ್ಮಿಕರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕಳೆದ ೬ ದಿನಗಳ
ಕರಿಕೆ ಗ್ರಾಮ ಸಂಪೂರ್ಣ ಸೀಲ್ಡೌನ್ಕರಿಕೆ, ಜು. ೮: ಗ್ರಾಮದಲ್ಲಿ ಹದಿನೈದು ಮಂದಿಗೆ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆ ತಾ. ೮ ರಿಂದ ೨೦ರವರೆಗೆ ಗ್ರಾಮವನ್ನು ಸಂಪೂರ್ಣವಾಗಿ ಸೀಲ್‌ಡೌನ್ ಮಾಡಿ ಜಿಲ್ಲಾಧಿಕಾರಿ