ಜೂನ್ ಅಂತ್ಯಕ್ಕೆ ಜಿಲ್ಲೆಯ ಹಲವೆಡೆ ೧೦೦ ಇಂಚು ಮಳೆ ಮಡಿಕೇರಿ, ಜು. ೧: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಜೂನ್ ತಿಂಗಳ ಅಂತ್ಯಕ್ಕೆ ಹಲವೆಡೆಗಳಲ್ಲಿ ೧೦೦ ಇಂಚು ಮಳೆ ದಾಖಲಾಗಿದೆ. ಈಗಾಗಲೇ ಸೂರ್ಲಬ್ಬಿ ವಿಭಾಗದಲ್ಲಿ ೧೦೦ ಇಂಚಿಗೂಆಕ್ರಮಣಕಾರಿ ಹೂ ತೆರವಿಗೆ ಆಗ್ರಹ ಕುಶಾಲನಗರ, ಜು. ೧: ಕುಶಾಲನಗರ ಮಡಿಕೇರಿ ಹೆದ್ದಾರಿ ರಸ್ತೆಯ ಬದಿಯಲ್ಲಿ ತಾವರೆಕೆರೆಯಲ್ಲಿ ಬೆಳೆದುನಿಂತಿರುವ ಹೂ ಬಹಳ ಅಪಾಯಕಾರಿಯಾಗಿದ್ದು, ಇದನ್ನು ತಕ್ಷಣ ತೆರವುಗೊಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಶೌಚ ತ್ಯಾಜ್ಯ ಸೇರಿದಂತೆಕೊಡಗಿನ ಗಡಿಯಾಚೆ ನಾಯಕತ್ವ ಬದಲಾವಣೆ ಚರ್ಚೆಗಳಿಲ್ಲ - ಸುರ್ಜೆವಾಲ ಬೆಂಗಳೂರು, ಜು. ೧: ನಾಯಕತ್ವ ಬದಲಾವಣೆ ಕುರಿತು ಯಾವುದೇ ಅಭಿಪ್ರಾಯ ಸಂಗ್ರಹಿಸುವ ಸಾಧ್ಯತೆಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಪಕ್ಷದ ಕರ್ನಾಟಕಕೊಡಗು ಜಿಲ್ಲಾ ಮುಸ್ಲಿಂ ಯೂತ್ ಲೀಗ್ ಸಭೆ ವೀರಾಜಪೇಟೆ, ಜು. ೧: ಮುಸ್ಲಿಂ ಯೂತ್ ಲೀಗ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಕೊಡಗು ಜಿಲ್ಲಾ ಮುಸ್ಲಿಂ ಯೂತ್ ಲೀಗ್ ಸಮಿತಿ ರೂಪೀಕರಣ ಸಭೆ ಆರ್ಜಿ ಗ್ರಾಮದಎಡಪಾಲದಲ್ಲಿ ಸಮಸ್ತ ಜಂಇಯ್ಯತುಲ್ ಉಲಮಾ ಸ್ಥಾಪನಾ ದಿನಾಚರಣೆ ಚೆಯ್ಯಂಡಾಣೆ, ಜು. ೧: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ೧೦೦ನೇ ಸ್ಥಾಪನಾ ದಿನವನ್ನು ನಜುಮುಲ್ ಹುದಾ ಮದ್ರಸ ಎಡಪಾಲದಲ್ಲಿ ಆಚರಿಸಲಾಯಿತು. ಎಡಪಾಲ ಮದರಸ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ
ಜೂನ್ ಅಂತ್ಯಕ್ಕೆ ಜಿಲ್ಲೆಯ ಹಲವೆಡೆ ೧೦೦ ಇಂಚು ಮಳೆ ಮಡಿಕೇರಿ, ಜು. ೧: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಜೂನ್ ತಿಂಗಳ ಅಂತ್ಯಕ್ಕೆ ಹಲವೆಡೆಗಳಲ್ಲಿ ೧೦೦ ಇಂಚು ಮಳೆ ದಾಖಲಾಗಿದೆ. ಈಗಾಗಲೇ ಸೂರ್ಲಬ್ಬಿ ವಿಭಾಗದಲ್ಲಿ ೧೦೦ ಇಂಚಿಗೂ
ಆಕ್ರಮಣಕಾರಿ ಹೂ ತೆರವಿಗೆ ಆಗ್ರಹ ಕುಶಾಲನಗರ, ಜು. ೧: ಕುಶಾಲನಗರ ಮಡಿಕೇರಿ ಹೆದ್ದಾರಿ ರಸ್ತೆಯ ಬದಿಯಲ್ಲಿ ತಾವರೆಕೆರೆಯಲ್ಲಿ ಬೆಳೆದುನಿಂತಿರುವ ಹೂ ಬಹಳ ಅಪಾಯಕಾರಿಯಾಗಿದ್ದು, ಇದನ್ನು ತಕ್ಷಣ ತೆರವುಗೊಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಶೌಚ ತ್ಯಾಜ್ಯ ಸೇರಿದಂತೆ
ಕೊಡಗಿನ ಗಡಿಯಾಚೆ ನಾಯಕತ್ವ ಬದಲಾವಣೆ ಚರ್ಚೆಗಳಿಲ್ಲ - ಸುರ್ಜೆವಾಲ ಬೆಂಗಳೂರು, ಜು. ೧: ನಾಯಕತ್ವ ಬದಲಾವಣೆ ಕುರಿತು ಯಾವುದೇ ಅಭಿಪ್ರಾಯ ಸಂಗ್ರಹಿಸುವ ಸಾಧ್ಯತೆಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಪಕ್ಷದ ಕರ್ನಾಟಕ
ಕೊಡಗು ಜಿಲ್ಲಾ ಮುಸ್ಲಿಂ ಯೂತ್ ಲೀಗ್ ಸಭೆ ವೀರಾಜಪೇಟೆ, ಜು. ೧: ಮುಸ್ಲಿಂ ಯೂತ್ ಲೀಗ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಕೊಡಗು ಜಿಲ್ಲಾ ಮುಸ್ಲಿಂ ಯೂತ್ ಲೀಗ್ ಸಮಿತಿ ರೂಪೀಕರಣ ಸಭೆ ಆರ್ಜಿ ಗ್ರಾಮದ
ಎಡಪಾಲದಲ್ಲಿ ಸಮಸ್ತ ಜಂಇಯ್ಯತುಲ್ ಉಲಮಾ ಸ್ಥಾಪನಾ ದಿನಾಚರಣೆ ಚೆಯ್ಯಂಡಾಣೆ, ಜು. ೧: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ೧೦೦ನೇ ಸ್ಥಾಪನಾ ದಿನವನ್ನು ನಜುಮುಲ್ ಹುದಾ ಮದ್ರಸ ಎಡಪಾಲದಲ್ಲಿ ಆಚರಿಸಲಾಯಿತು. ಎಡಪಾಲ ಮದರಸ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ